ಹಣತೆಯಿಂದ ಹಣತೆಯ ಹಚ್ಚುತಾ…

ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಜಗತ್ತಿನಲ್ಲಿನಲ್ಲಿರುವ ಎಲ್ಲ ಚರಾಚರ ವಸ್ತುಗಳು, ಕಾಲದಿಂದ ಕಾಲಕ್ಕೆ ಬದಲಾವಣೆಯನ್ನು ಹೊಂದುತ್ತಲೇ ಇರುತ್ತವೆ. ಅದೇ ರೀತಿ ಮನುಷ್ಯನ ಅಂತಸ್ತು ಮತ್ತು ಮನಸ್ಥಿತಿಯು ಸಹಿತ ಕಾಲದಿಂದ ಕಾಲಕ್ಕೆ ಬದಲಾವಣೆಯಾಗುತ್ತಾ ಇರುತ್ತದೆ. ಸ್ವಾತಂತ್ರö್ಯ ಸಿಕ್ಕ ನಂತರ ಸುಮಾರು ೩೦ ವರ್ಷಗಳವರೆಗೂ ದೇಶದಲ್ಲಿ ಸಾಕಷ್ಟು ಬಡತನ ಇತ್ತು. ಜನರಿಗೆ ಮೂಲ ಅಗತ್ಯಗಳಾದ ಅನ್ನ, ವಸ್ತç, ವಸತಿ ಇವುಗಳು ಸಿಕ್ಕುವುದೇ ಕಷ್ಟವಾಗಿತ್ತು. ಅಂದಿನ ಕಾಲದ ಬಡತನವೆಂದರೆ ಮೂರು ಹೊತ್ತಿನ ಊಟಕ್ಕೂ ಗತಿಯಿಲ್ಲದ ಪರಿಸ್ಥಿತಿ.ಎಂಬತ್ತರ ದಶಕದ ನಂತರ […]

ವಿನಯ ಸಂಪನ್ನತೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಜಗತ್ತಿನಲ್ಲಿ ಅನೇಕ ರೀತಿಯ ಸಂಪತ್ತುಗಳನ್ನು ಹೊಂದಿದವರಿರುತ್ತಾರೆ. ಕೆಲವರು ಗುಣ ಸಂಪನ್ನರಾದರೆ, ಕೆಲವರು ಧನ ಸಂಪನ್ನರು, ಜ್ಞಾನ ಸಂಪನ್ನರು, ಕಲಾ ಸಂಪನ್ನರು, ರೂಪ ಸಂಪನ್ನರು, ವಿದ್ಯಾ ಸಂಪನ್ನರು. ಈ ಎಲ್ಲಾ ಸಂಪತ್ತುಗಳಿದ್ದಾಗಲೇ ಸಮಾಜಕ್ಕೆ ಶೋಭೆ. ಆದರೆ ವಿದ್ಯೆ, ರೂಪ, ಗುಣ, ಧನ, ಕಲೆ, ಜ್ಞಾನ ಎಲ್ಲಾ ಇದ್ದು ವಿನಯವಂತರಾಗಿಲ್ಲದಿದ್ದರೆ, ಅಂಥವರೊAದಿಗೆ ವ್ಯವಹರಿಸುವುದು ಕಷ್ಟ. ಧನಿಕನಿದ್ದು ಅಹಂಕಾರಿಯಾದರೆ, ಸಹಾಯ ಯಾಚಿಸಲು ಆತನ ಬಳಿ ಹೋಗಲು ಎಲ್ಲರೂ ಹಿಂದೇಟು ಹಾಕುತ್ತಾರೆ. ಜ್ಞಾನಿ, ವಿದ್ವಾಂಸ ವಿದ್ಯಾವಂತ ಅನ್ನಿಸಿಕೊಂಡವನಲ್ಲಿ […]

ಕಂತು ಬಾಕಿಗೆ ಗುಡ್ ಬೈ ಹೇಳೋಣ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ನಮ್ಮ ಸದಸ್ಯ ಬಂಧುಗಳಲ್ಲಿ ಒಂದು ಉತ್ತಮ ಆರ್ಥಿಕ ಶಿಸ್ತನ್ನು ಮೂಡಿಸಿ ತನ್ಮೂಲಕ ಅವರ ಆರ್ಥಿಕ ಸಬಲೀಕರಣವನ್ನು ಸಾಧಿಸುವುದು ನಮ್ಮ ಯೋಜನೆಯ ಪ್ರಮುಖ ಧ್ಯೇಯೋದ್ದೇಶಗಲ್ಲೊಂದಾಗಿದೆ. ಸಮಾನ ಮನಸ್ಕರನ್ನು ಒಗ್ಗೂಡಿಸಿ ಸಂಘ ರಚಿಸಿ ಅನೇಕ ಹಂತದ ತರಬೇತಿಗಳ ಮೂಲಕ ಒಂದು ಉತ್ತಮವಾದ ಆರ್ಥಿಕ ಶಿಸ್ತು, ಸಂಘ ಬದ್ಧತೆ ಹಾಗೂ ಕೆಲವು ಜೀವನ ಮೌಲ್ಯಗಳನ್ನು ಕಲಿಸಲಾಗುತ್ತಿದೆ. ಇಂತಹ ಶಿಸ್ತುಬದ್ಧ ಸದಸ್ಯರನ್ನೊಳಗೊಂಡ ಗುಂಪುಗಳನ್ನು ಅರ್ಹತಾನುಸಾರವಾಗಿ ಬ್ಯಾಂಕ್‌ನೊAದಿಗೆ ಆರ್ಥಿಕ […]

ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಿಕೊಳ್ಳೋಣ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ‘ಬದಲಾವಣೆ ಜಗದ ನಿಯಮ’ ಎಂಬ ಮಾತಿದೆ. ಇದು ನಿತ್ಯ, ಸತ್ಯ. ಬದಲಾವಣೆ ಎನ್ನುವುದು ಆಗುತ್ತಿರಬೇಕು. ಜಗತ್ತು ಜಡವಾಗಿರಬಾರದು. ನಾವು ಅಡುಗೆ ಮನೆಯಲ್ಲಿ ಇನ್ನೂ ಕಟ್ಟಿಗೆಯನ್ನೇ ಬಳಸಬೇಕು, ಇದ್ದಿಲನ್ನೇ ಬಳಸಬೇಕು ಎಂದು ಹೇಳಲು ಸಾಧ್ಯವಿಲ್ಲ. ಆಹಾರ – ವಿಹಾರ – ವಿಚಾರದಲ್ಲಿ ಬದಲಾವಣೆ ಆಗುತ್ತಲೇ ಇರಬೇಕು. ಆದರೆ ಅದರಿಂದ ಸೋಮಾರಿತನ, ದೈಹಿಕ ಆಲಸ್ಯ ಉಂಟಾಗಬಾರದು. ಆದರೆ ಇಂದು ಆಹಾರ – ವಿಹಾರ – ವಿಚಾರದಲ್ಲಿ ನಾವೆಷ್ಟು ಬದಲಾಗಿದ್ದೇವೆ ಎಂದರೆ ನಮ್ಮ ಬದಲಾವಣೆ ಆರೋಗ್ಯದ […]