ಸರಳ ಪೂಜಾ ಪದ್ಧತಿಯ ಕೈಪಿಡಿ ನವಜೀವನ ಪೂಜಾ ವಿಧಾನ

ಬರಹ : ಡಾ. ಚಂದ್ರಹಾಸ್ ಚಾರ್ಮಾಡಿ ಸರಳವಾಗಿ ದೇವರನ್ನು ಪೂಜಿಸುವುದು ಹೇಗೆ? ಜಪ – ತಪ, ಮಂತ್ರ – ಪಠಣಗಳು ದೇವರನ್ನು ಒಲಿಸಿಕೊಳ್ಳಲು ಅಗತ್ಯವೇ? ಸರಳವಾಗಿ ದೇವರನ್ನು ಪೂಜಿಸಲು ಸಾಧ್ಯ ಇದೆಯಾ? ಇಂತಹ ಹತ್ತಾರು ಪ್ರಶ್ನೆಗಳು ‘ದೇವರು’ ಇದ್ದಾರೆ ಎಂಬ ನಂಬಿಕೆಯಲ್ಲಿ ಜೀವನ ಸಾಗಿಸುವವರಲ್ಲಿ ಇದ್ದೇ ಇರುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ತನ್ನ ಬದುಕಿನ ಅನುಭವಗಳ ಮೂಲಕ ಉತ್ತರವನ್ನು ಕಂಡುಕೊಳ್ಳುವ ಕೆಲಸವನ್ನು ಡಾ| ಎಲ್.ಎಚ್. ಮಂಜುನಾಥ್‌ರವರು ‘ನವಜೀವನ ಪೂಜಾ ವಿಧಾನ’ ಪುಸ್ತಕದ ಮೂಲಕ ಮಾಡಿದ್ದಾರೆ. ಪ್ರತಿಯೊಬ್ಬರು ಸರಳವಾಗಿ […]

ಕಳೆ ತುಂಬಿದ ಕೆರೆಗೆ ‘ಜೀವಕಳೆ’

ಬರಹ : ಡಾ. ಚಂದ್ರಹಾಸ್ ಚಾರ್ಮಾಡಿ ಹಿಂದಿನ ಕಾಲದಲ್ಲಿ ‘ಬೆಳ್ತಿಕೆರೆ’ಯ ಹೆಸರು ಕೇಳಿದೊಡನೆ ಊರಿನವರಲ್ಲಿ ಭಯ – ಭಕ್ತಿ ಮೂಡುತ್ತಿತ್ತು. ದೇವಾಲಯದ ಪಕ್ಕದಲ್ಲಿರುವ ಈ ಕೆರೆ ಹಲವಾರು ಪವಾಡಗಳಿಗೆ ಸಾಕ್ಷಿಯಾಗುವ ಜೊತೆಗೆ ಕೆರೆಯ ನೀರು ದೇವಾಲಯದ ಕಾರ್ಯಗಳಿಗೆ ಬಳಕೆಯಾಗುತ್ತಿದ್ದ ಕಾರಣ ಕೆರೆ ಸ್ವಚ್ಛತೆಗೂ ಹೆಸರುವಾಸಿಯಾಗಿತ್ತು. ರಾಜರ ಕಾಲದಲ್ಲಿ ತೆಪ್ಪೋತ್ಸವ ನಡೆಯುತ್ತಿದ್ದ ಈ ಕೆರೆಯ ಒಂದು ಭಾಗದಲ್ಲಿ ‘ಶ್ರೀ ಸಿದ್ದೇಶ್ವರ ಸಿದ್ಧಿನಾಥ’ ದೇವಸ್ಥಾನ, ಇನ್ನೊಂದು ಭಾಗದಲ್ಲಿ ಶಿವನ ಸಾನ್ನಿಧ್ಯವಿದೆ. ಹಿರಿಯರು ಹೇಳುವಂತೆ ಈ ಕೆರೆಯಲ್ಲಿ ಪಿತೃಕಾರ್ಯಗಳು ನಡೆಯುತ್ತಿದ್ದವಂತೆ. ಆದರೆ […]