ಸ್ವಾವಲಂಬನೆಗಾಗಿ ಸುಸ್ಥಿರತೆಯ ಸ್ವಸಹಾಯ ಸಂಘಗಳು

ಶ್ರೀಯುತ ಅನಿಲ್ ಕುಮಾರ್ ಎಸ್.ಎಸ್. ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಜನರ ಜೀವನದಲ್ಲಿ ಹೇಗೆಲ್ಲಾ ಪರಿವರ್ತನೆಗಳು ‘ಸ್ವಸಹಾಯ ಸಂಘ’ಗಳ ಮೂಲಕ ಉಂಟಾಗಿದೆ ಎಂದು ವಿವರಿಸಬೇಕಾಗಿದೆ. ಸ್ವಸಹಾಯ ಚಿಂತನೆಯ ತತ್ವದ ಅಡಿಯಲ್ಲಿ ಹತ್ತಾರು ಕೈಗಳು ಒಟ್ಟಿಗೆ ಸೇರಿ, ಸಮೂಹ ಶಕ್ತಿಯಾಗಿ ಪರಸ್ಪರ ಅಭಿವೃದ್ಧಿ ಹೊಂದುವ ಉದ್ದೇಶಕ್ಕಾಗಿ ಸ್ವಸಹಾಯ ಸಂಘದ ಚಳುವಳಿಗೆ ಪೂಜ್ಯ ಶ್ರೀ ಹೆಗ್ಗಡೆಯವರು ಚಾಲನೆಯಿತ್ತರು. 5 ರಿಂದ 10 ಸದಸ್ಯರಿರುವ ರೈತಾಪಿ ವರ್ಗದ ಜನರನ್ನು ಸೇರಿಸಿ ‘ಪ್ರಗತಿಬಂಧು ಸಂಘ’ಗಳಾಗಿ ಹಾಗೂ 10 […]