ವ್ಯಕ್ತಿತ್ವ ಪರಿಮಳಿಸಲಿ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಕೃಷಿಕರ ಪಾಲಿಗೆ ವರವಾದ ಕೃಷಿ ಯಂತ್ರಧಾರೆ
ಅನಿಲ್ ಕುಮಾರ್ ಎಸ್. ಎಸ್.
ಬೆಂದವರು ಬಾಳ್ತಾರೆ ಎಂಬುದಕ್ಕೆ ಸಾಕ್ಷಿ ಸಿಕ್ತು!
ಎ. ಆರ್. ಮಣಿಕಾಂತ್
ಹೆಸರಲ್ಲೇನಿದೆ ಎಂದರೆ…
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಹೃದಯವನ್ನು ಹೃದಯದಲ್ಲಿಟ್ಟು ಜೋಪಾನ ಮಾಡೋಣ
ಅನಿಲ್ ಕುಮಾರ್ ಎಸ್.ಎಸ್.
ಸಿಂಗಾಪುರವೆಂಬ ಸ್ವರ್ಗ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ವಿದೇಶ ಪ್ರವಾಸಕ್ಕೆ ಹೋಗಬೇಕೆಂದುಕೊoಡಾಗ ತಕ್ಷಣ ನೆನಪಾಗುವ ಹೆಸರೇ ‘ಸಿಂಗಾಪುರ’. ಜೀವನದಲ್ಲೊಮ್ಮೆ ಸಿಂಗಾಪುರ ನೋಡಬೇಕೆಂದು ಸಾಕಷ್ಟು ಮಂದಿ ಕನಸು ಕಾಣುತ್ತಾರೆ. ಭೂಲೋಕದ ಸ್ವರ್ಗವೆಂದೇ ಕರೆಯಲ್ಪಡುವ ಸಿಂಗಾಪುರ ಪ್ರವಾಸಿಗರ ಪಾಲಿನ ನೆಚ್ಚಿನ ತಾಣ. ಇತ್ತೀಚೆಗೆ ಶ್ರೀ ಹೆಗ್ಗಡೆ ಕುಟುಂಬಸ್ಥರು ಸಿಂಗಾಪುರ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಸೊಬಗನ್ನು ಓದುಗರಿಗೆ ಉಣಿಸುವ ಪ್ರಯತ್ನ ಇಲ್ಲಿದೆ.ಸಿಂಗಾಪುರ ಗಣರಾಜ್ಯ ದೇಶ. 63 ಸಣ್ಣ ದ್ವೀಪಗಳನ್ನು ಮತ್ತು ಒಂದು ಮುಖ್ಯ ದ್ವೀಪವನ್ನು ಹೊಂದಿದೆ. ವಿಶ್ವದ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರ ಪ್ರಥಮ […]
2025 ಆಗಸ್ಟ್