Spoorthi
Gelathi
Bnak Manager Noov
Adyakshara Nalnudi
Editorial
ಸಾಮಾನ್ಯ ಜ್ಞಾನ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ಅವನಿಗೆ ಸಾಮಾನ್ಯ ಜ್ಞಾನವೇ ಇಲ್ಲ’ ಎಂಬ ಪದ ಪ್ರಯೋಗವಾಗುವುದನ್ನು ನಾವು ಹಲವೆಡೆ, ಹಲವು ಸಂದರ್ಭಗಳಲ್ಲಿ ಕೇಳುತ್ತಿರುತ್ತೇವೆ. ‘ಸಾಮಾನ್ಯ ಜ್ಞಾನ’ ಎನ್ನುವುದು ‘ಅಸಮಾನ್ಯವಾದ ಜ್ಞಾನ’ವೇ ಆಗಿದೆ. ಇದು ಮಾನವನ ಬದುಕಿನಲ್ಲಿ ಇರಬೇಕಾದ ಅಗತ್ಯ ಗುಣಗಳಲ್ಲಿ ಒಂದಾಗಿದ್ದು ಇದನ್ನು ಬೆಳೆಸಿಕೊಳ್ಳುವಲ್ಲಿ ಹುಮ್ಮಸ್ಸು ತೋರುವವರ ಸಂಖ್ಯೆ ಬಹಳ ವಿರಳ. ಯಾಕೆಂದರೆ ಮಕ್ಕಳಿಗೆ ಇದು ಪಾಠ ಪುಸ್ತಕದಲ್ಲಿ ಲಭ್ಯವಿರುವುದಿಲ್ಲ. ಹಾಗಾಗಿ ಪರೀಕ್ಷೆಯಲ್ಲಿ ಈ ಕುರಿತು ಪ್ರಶ್ನೆಗಳು ಬರುವುದಿಲ್ಲ. ಒಂದಷ್ಟು ಜ್ಞಾನ ಸಂಪತ್ತು ತನ್ನ ಬಳಿ ಇದ್ದರೂ ‘ನನಗೆ […]
ಸ್ವಸಹಾಯ ಪರಿಕಲ್ಪನೆಯಲ್ಲಿ ಮರುಪಾವತಿ ವ್ಯವಸ್ಥೆ
ಅನಿಲ್ ಕುಮಾರ್ ಎಸ್.ಎಸ್. ಉತ್ಪಾದಕ ಹಾಗೂ ಆರ್ಥಿಕ ಚಟುವಟಿಕೆಗಳ ಉದ್ದೇಶಗಳಿಗೆ ಯೋಜನೆಯ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಪ್ರಗತಿನಿಧಿ ಸಾಲ ವಿತರಣೆಗೆ ಅತ್ಯಂತ ಪ್ರಾಶಸ್ತö್ಯ ನೀಡಲಾಗುವುದೆಂದು ಕಳೆದ ಸಂಚಿಕೆಯಲ್ಲಿ ತಿಳಿಸಿದ್ದೆವು.ತಾವು ಪಡೆದುಕೊಂಡ ಸಾಲದ ಮರುಪಾವತಿಯ ಎಲ್ಲಾ ವಿವರಗಳನ್ನು ‘ಮರುಪಾವತಿ ಚೀಟಿ’ಯ ಮೂಲಕ ಸದಸ್ಯರು ತಿಳಿದುಕೊಳ್ಳುತ್ತಾರೆ. ಪ್ರಗತಿನಿಧಿ ಸಾಲವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿಯೇ ಮರುಪಾವತಿ ಚೀಟಿಯನ್ನು ಪಡೆದುಕೊಂಡು ತಾವು ಪ್ರತೀ ವಾರ ಕಟ್ಟಿದ ಮೊತ್ತವನ್ನು ಆ ಮರುಪಾವತಿ ಚೀಟಿಯ ಕೊನೆಯ ಕಾಲಂನಲ್ಲಿ ನಮೂದಿಸಿ ತಮ್ಮ ಮರುಪಾವತಿಯ ಲೆಕ್ಕಾಚಾರವನ್ನು ಅತ್ಯಂತ ನಿಖರತೆಯಿಂದ ನಿರ್ವಹಿಸುತ್ತಾರೆ. […]
ಹುಡುಗಿ ನೋಡಲು ಹೊರಟವರು ಶಿಬಿರ ಸೇರಿದರು
ಮೂರು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಆ ದಿನಗಳಲ್ಲಿ ನಾಲ್ಕು ಮಕ್ಕಳನ್ನು ಓದಿಸುವುದೆಂದರೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಅಂತೂ ದಿವಾಕರ್ರವರು ಆರನೇ ತರಗತಿಯವರೆಗೆ ಶಾಲಾ ಮೆಟ್ಟಿಲನ್ನು ಹತ್ತಿದರು. ನಂತರ ಶಿವಮೊಗ್ಗ, ಬೆಂಗಳೂರಿನಲ್ಲಿ ಹೋಟೆಲ್ ಕೆಲಸಕ್ಕೆ ಸೇರಿಕೊಂಡರು. ಇದರಿಂದ ಕೈ ಸೇರುತ್ತಿದ್ದ ಸಂಬಳ ಕಡಿಮೆಯೆಂದೆನಿಸಿದಾಗ ಮತ್ತೆ ತನ್ನ ಹುಟ್ಟೂರು ಹೊಸನಗರ ತಾಲೂಕಿನ ವಡಾಹೊಸಳ್ಳಿಗೆ ಬಂದು ಕಾಡಿನಲ್ಲಿ ಕದ್ದು ಮರ ಕತ್ತರಿಸುವ ಕೆಲಸದಲ್ಲಿ ತೊಡಗಿದರು.ಸಣ್ಣ ವಯಸ್ಸಿನಲ್ಲೆ ಮದುವೆ : ಇಪ್ಪತ್ತೊಂದು ವರ್ಷ ತುಂಬುತ್ತಿದ್ದ0ತೆ ದಿವಾಕರ್ರವರಿಗೆ ಮನೆಮಂದಿ ಸೇರಿ ಮದುವೆಯನ್ನು ಮಾಡಿಸಿಬಿಟ್ಟರು. ಎರಡು […]
ಬೆಲೆ ಕಟ್ಟಲಾಗದ ಮಧುರ ನೆನಪುಗಳು
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ‘ಇದು ನನಗೆ ಅಜ್ಜಿ ಕೊಟ್ಟ ಸೀರೆ, ಇದು ನನ್ನ ತಂದೆಯ ಪೆಟ್ಟಿಗೆ, ಇದು ನಮ್ಮ ಮದುವೆಯಾದಾಗ ನನ್ನ ತಾಯಿ ಕೊಡಿಸಿದ ಫ್ಯಾನು, ಇದು ನನಗೆ ದೊರೆತ ಮೊದಲ ಬಹುಮಾನದ ಬಟ್ಟಲು. ಇದರಲ್ಲೇ ಈಗಲೂ ಉಣ್ಣುತ್ತಿದ್ದೇನೆ, ಇದು ನನ್ನ ತಂದೆ ಓಡಿಸುತ್ತಿದ್ದ ಸೈಕಲ್. ಇದನ್ನು ಯಾರು ಕೇಳಿದರೂ ಕೊಡುವುದಿಲ್ಲ. ಇವೆಲ್ಲ ನನಗೆ ಅಮೂಲ್ಯ ವಸ್ತುಗಳು. ಈ ವಸ್ತುಗಳಲ್ಲಿ ನನ್ನೆಲ್ಲ ನೆನಪುಗಳು ಅಡಗಿದೆ. ಹಾಗಾಗಿ ಇವುಗಳನ್ನು ಜೋಪಾನವಾಗಿ ಕಾಪಿಟ್ಟಿದ್ದೇನೆ.’ ಎಂದು ಹೇಳುವ ಅನೇಕರನ್ನು ನೋಡಿರುತ್ತೇವೆ.ತಂದೆಯ […]
ವಿಶ್ವ ಜಲ ದಿನ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಪ್ರತೀ ವರ್ಷ ಮಾರ್ಚ್ 22 ಅನ್ನು ‘ವಿಶ್ವ ಜಲ ದಿನ’ವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜಗತ್ತಿನ ಪ್ರತಿಯೊಂದು ದೇಶಕ್ಕೂ ಇಂದು ನೀರಿನ ಮಹತ್ವದ ಅರಿವಾಗಿದೆ. ಪ್ರಾಣವಾಯುವಿನ ನಂತರ ಪ್ರತಿಯೊಂದು ಜೀವ ಸಂಕುಲದ ಅತೀ ಅಗತ್ಯ ವಸ್ತು ಅಂದರೆ ಅದು ಜೀವಜಲ. ‘ನೀರು ಜೀವನದ ಬೇರು’ ಎಂದು ಹೇಳುತ್ತಾರೆ. ಮನುಕುಲದ ನಾಗರೀಕತೆಯ ಇತಿಹಾಸದ ಮೇಲೆ ಕಣ್ಣಾಡಿಸಿದಾಗ ನಾಗರೀಕತೆ ಪ್ರಾರಂಭವಾಗಿರುವುದು ಜೀವನದಿಗಳು ಹಾದುಹೋಗುವ ತಟಗಳಲ್ಲಿಯೇ ಎಂಬುವುದು ಸ್ಪಷ್ಟವಾಗುತ್ತದೆ. ಇದು ಹುಟ್ಟಿನಿಂದ ಸಾವಿನವರೆಗೆ ಮನುಷ್ಯನ ಬದುಕಿನಲ್ಲಿ […]
2025 ಎಪ್ರಿಲ್

ಸಾಮಾನ್ಯ ಜ್ಞಾನ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಸ್ವಸಹಾಯ ಪರಿಕಲ್ಪನೆಯಲ್ಲಿ ಮರುಪಾವತಿ ವ್ಯವಸ್ಥೆ
ಅನಿಲ್ ಕುಮಾರ್ ಎಸ್.ಎಸ್.
Kere Kalyana
ಒಂದು ಕಪ್ ಮೊಸರೂ, ಅಪ್ಪನ ಬಿಸಿಯುಸಿರೂ…
ಎ. ಆರ್. ಮಣಿಕಾಂತ್
ಬೆಲೆ ಕಟ್ಟಲಾಗದ ಮಧುರ ನೆನಪುಗಳು
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು\
ವಿಶ್ವ ಜಲ ದಿನ
ಅನಿಲ್ ಕುಮಾರ್ ಎಸ್. ಎಸ್.
ನಿತ್ಯವೂ ಮಹಿಳಾ ದಿನವಾಗಲಿ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಮಾರ್ಚ್ 08 ವಿಶ್ವ ಮಹಿಳಾ ದಿನ. ಈ ದಿನದಂದು ದೇಶಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಸಾಧಕರನ್ನು ಗೌರವಿಸಲಾಗುತ್ತದೆ. ವಿಚಾರಗೋಷ್ಠಿಗಳಲ್ಲಿ ಮಹಿಳಾ ಸಬಲೀಕರಣದ ಕುರಿತು ಚರ್ಚೆಗಳು ನಡೆಯುತ್ತವೆ. ಎಲ್ಲೆಡೆ ಭಾಷಣಗಳು ಕೇಳಿಬರುತ್ತವೆ. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗುತ್ತದೆ. ಹಾಗಾದರೆ ನಿಜವಾದ ಮಹಿಳಾ ದಿನ ಎಂದರೆ ಹೇಗೆ? ಈ ದಿನ ಕೇವಲ ಒಂದೇ ದಿನಕ್ಕೆ ಸೀಮಿತವೆ? ಇದನ್ನು ಪ್ರತಿಯೊಬ್ಬ ಮಹಿಳೆಯೂ ತನಗೆ ತಾನೇ ಕೇಳಿಕೊಳ್ಳಬೇಕಿದೆ.ಮಹಿಳಾ ದಿನಕ್ಕೊಂದು ನಿಜವಾದ ಅರ್ಥ ಬರುವುದು ಮಹಿಳೆಯರು ಮಾಡುವ ಸಾಧನೆ […]
ಉತ್ಪಾದಕ ಹಾಗೂ ಆರ್ಥಿಕಚಟುವಟಿಕೆಗಳ ಉದ್ದೇಶಗಳಿಗೆ ಪ್ರಾಶಸ್ತ್ಯ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಹಿಂದಿನ ಸಂಚಿಕೆಯಲ್ಲಿ ಸಂಘದ ಸದಸ್ಯರಿಂದಲೇ ಪ್ರಗತಿನಿಧಿ ಸಾಲ ಮಂಜೂರಾತಿ ಕೈಗೊಳ್ಳುವುದು ಹಾಗೂ ಅವುಗಳ ವಿವಿಧ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಂಡಿದ್ದೇವೆ.ಸ್ವಸಹಾಯ ಸಂಘಗಳು ಬ್ಯಾಂಕಿನಿಂದ ನೇರವಾಗಿ ಸಾಲ ಸೌಲಭ್ಯವನ್ನು ಪಡೆಯುವ ನಿರ್ಧಾರವನ್ನು ಸ್ವಸಹಾಯ ಸಂಘಗಳೇ ಕೈಗೊಳ್ಳುವುದಾದರೂ ಕೂಡ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಸದಾ ಮುಂಜಾಗ್ರತೆ ಮತ್ತು ಮಾರ್ಗದರ್ಶನವನ್ನು ನೀಡುತ್ತಾರೆ. ಸದಸ್ಯರು ಯಾವ ಉದ್ದೇಶಕ್ಕಾಗಿ ಸಾಲದ ಬೇಡಿಕೆ ನೀಡಿದ್ದಾರೆ ಎನ್ನುವುದಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಬಹುತೇಕ ಸಾಲಗಳು ಉತ್ಪಾದಕ ಹಾಗೂ ಆರ್ಥಿಕ ಚಟುವಟಿಕೆಗಳ ಉದ್ದೇಶವನ್ನು […]
ನಂಬಿಕೆಯ ಜೊತೆ ವೈಜ್ಞಾನಿಕತೆಯೂ ಇರಲಿ
ಶ್ರೀ ಹೆಗ್ಗಡೆಯವರು ಪಂಚಾಂಗ ಎಂದರೆ ಪಂಚ ಅಂಗಗಳಿಂದ ಕೂಡಿದ ಗಣಿತದ ಗಣಿ. ಅವೆಂದರೆ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ. ಇವು ನಿತ್ಯವೂ ಬದಲಾವಣೆ ಆಗುತ್ತವೆ. ಇದರೊಂದಿಗೆ ವಿಷ ಮತ್ತು ಅಮೃತ ಘಳಿಗೆಗಳು ಬದಲಾಗುತ್ತಾ ಹೋಗುತ್ತವೆ.ಕೆಲವೊಮ್ಮೆ ದೈನಂದಿನ ಪಂಚಾಂಗದಲ್ಲಿ ತೋರಿಬರುವ ನಕ್ಷತ್ರ, ಘಳಿಗೆಗಳು ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ನಾವು ಸಂಕಲ್ಪಿಸಿದ ಕಾರ್ಯದಲ್ಲಿ ಜಯ ಸಾಧಿಸಲು ಕರಣ ಮೊದಲಾದ (ಕರಣಾತ್ ಚಿಂತಿತಂ ಕಾರ್ಯಂ) ಅಂಶಗಳ ಜೊತೆಗೆ ಹದಿನೈದು ದಿನಗಳಿಗೆ ಬದಲಾಗುವ ಎರಡು ಪಕ್ಷಗಳು ಕೂಡಾ ಸಹಕಾರಿಯಾಗುತ್ತವೆ […]