ಪ್ರಬುದ್ಧ ನಿರ್ಣಯಗಳಿಂದ ಸುಸ್ಥಿರ ಸಂಘ
ಶ್ರೀಯುತ ಅನಿಲ್ ಕುಮಾರ್ ಎಸ್. ಎಸ್. ಯೋಜನೆಯ ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಸಂಘಗಳು ತೆಗೆದುಕೊಳ್ಳುವ ನಿರ್ಣಯಗಳಿಗೆ ಎಲ್ಲಿಲ್ಲದ ಮಹತ್ವವಿರುತ್ತದೆ. ಸಂಘಗಳು ತೆಗೆದುಕೊಳ್ಳುವ ನಿರ್ಣಯಗಳು ಪ್ರಬುದ್ಧಮಾನವಾಗಿದ್ದಲ್ಲಿ ಮಾತ್ರ ಆ ಸಂಘದ ಹಾಗೂ ಸದಸ್ಯರ ಸುಸ್ಥಿರತೆಯನ್ನು ಸದಾ ಕಾಪಾಡಿಕೊಂಡು ಬರಬಹುದು. ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಒಬ್ಬರಿಗೊಬ್ಬರು ಸಹಾಯವನ್ನು ಮಾಡಿಕೊಂಡು ಸಾಮೂಹಿಕ ಅಭಿವೃದ್ಧಿ ಸಾಧಿಸುವುದು ಮೂಲ ಮಂತ್ರವಾಗಿದೆ. ಆದ್ದರಿಂದ ಸಂಘಗಳು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ವ್ಯಕ್ತಿಗತ ಅನುಕೂಲಕ್ಕಿಂತ ಸಂಘದ ಹಿತರಕ್ಷಣೆ ಹಾಗೂ ಸುಸ್ಥಿರತೆಗೆ ಅತ್ಯಂತ ಪ್ರಾಧಾನ್ಯತೆಯನ್ನು ನೀಡಬೇಕಾಗಿರುತ್ತದೆ. ಸಂಘಗಳು ಸದಾ ಪ್ರಬುದ್ಧಮಾನವಾದ […]
ಪ್ರಗತಿ ರಕ್ಷಾ ಕವಚ – ಸಂಘದ ಜವಾಬ್ದಾರಿಗೆ ಸೂಕ್ತ ಭದ್ರತೆ
ಡಾ| ಎಲ್.ಎಚ್ ಮಂಜುನಾಥ್ ಸ್ವಸಹಾಯ ಸಂಘ ಚಳುವಳಿಯಿಂದಾಗಿ ಅದರ ಸದಸ್ಯರು ಹೊಸ ಕನಸುಗಳನ್ನು ಕಾಣುವುದು ಸಾಧ್ಯವಾಗಿದೆ. ಬೋರ್ವೆಲ್, ಟ್ರಾö್ಯಕ್ಟರ್ ಖರೀದಿ, ಹೈಟೆಕ್ ಕೃಷಿ, ಜಾನುವಾರು ಖರೀದಿ, ಅಂಗಡಿ, ವ್ಯಾಪಾರ ಮುಂತಾದ ಕಸುಬುಗಳನ್ನು ಸಂಘವು ನೀಡುವ ಪ್ರಗತಿನಿಧಿಯಿಂದ ಧೈರ್ಯವಾಗಿ ಕೈಗೊಳ್ಳಲು ಸಾಧ್ಯವಾಗಿದೆ. ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಪ್ರಗತಿನಿಧಿ ಪಡೆಯುವುದು ಸಾಮಾನ್ಯವಾಗಿದೆ. ಅಕಸ್ಮಾತ್ ಪ್ರಗತಿನಿಧಿ ಪಡೆದವರು ಮರಣ ಹೊಂದಿದರೆ ಅವರು ಪಡೆದುಕೊಂಡ ಪ್ರಗತಿನಿಧಿಯನ್ನು ಸಂಘವು ವಾಪಾಸು ಪಡೆದುಕೊಳ್ಳಲು ಮಾಡಲಾಗಿರುವ ಉಪಾಯವೇ ‘ಪ್ರಗತಿ ರಕ್ಷಾ ಕವಚ’. ವರ್ಷದ ಪ್ರಾರಂಭದಲ್ಲಿ ಸಣ್ಣ […]
ನೀರಿನೊಂದಿಗಿನ ಸಾಹಸ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಪ್ರತಿ ವರ್ಷ ಮಳೆಗಾಲದಲ್ಲಿ ರಾಜ್ಯದ ಯಾವುದಾದರೂ ಒಂದು ಭಾಗದಲ್ಲಿ ಜಲಪ್ರಳಯವಾಗುವುದು ಸಾಮಾನ್ಯವಾಗಿಬಿಟ್ಟಿದೆ. ಮಳೆಯ ರಭಸಕ್ಕೆ ನದಿ, ತೊರೆಗಳು ಉಕ್ಕಿ ಹರಿದು ಕೆಲವರ ಆಸ್ತಿ, ಕೃಷಿ, ಪ್ರಾಣ ಹಾನಿಗೂ ಕಾರಣವಾಗುವುದಿದೆ. ಆದರೆ ಎಷ್ಟೋ ಬಾರಿ ನೆರೆಯಿಂದಾಗುವ, ಆಗಬಹುದಾದ ಪರಿಣಾಮಗಳ ಬಗ್ಗೆ ಗೊತ್ತಿದ್ದರೂ ಮೋಜು, ಮಸ್ತಿ, ಶೋಕಿ, ಸಾಹಸದ ಹೆಸರಿನಲ್ಲಿ ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವುದು ಬೇಸರದ ಸಂಗತಿ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿ ಸೇತುವೆಗಳು ಮುಳುಗಡೆಯಾಗಿದ್ದರೂ ಅದರ ಮೇಲೆ ದ್ವಿಚಕ್ರ ವಾಹನ ಚಲಾಯಿಸುವ […]
ಪ್ರಗತಿ ರಕ್ಷಾ ಕವಚ – ಸಂಘದ ಜವಾಬ್ದಾರಿಗೆ ಸೂಕ್ತ ಭದ್ರತೆ
– ಡಾ| ಎಲ್. ಎಚ್. ಮುಂಜುನಾಥ್
“ಪ್ರಬುದ್ಧ ನಿರ್ಣಯಗಳಿಂದ ಸುಸ್ಥಿರ ಸಂಘ”
– ಶ್ರೀ ಅನಿಲ್ ಕುಮಾರ್ ಎಸ್.ಎಸ್.
ಗುಡ್ಡದಲ್ಲೊಂದು ಬೋಳಂಗಳ ಕೆರೆ
– ಡಾ. ಚಂದ್ರಹಾಸ್ ಚಾರ್ಮಾಡಿ
ಯುದ್ಧ ಗೆದ್ದ ನರಿ
– ಡಾ. ಚಂದ್ರಹಾಸ್ ಚಾರ್ಮಾಡಿ
ಕೀಟಗಳ ಪ್ರಪಂಚವೆಂಬ ವಿಸ್ಮಯ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಹಟಕ್ಕೆ ಬಿದ್ದು ದಾನ ಕೊಟ್ಟವಳು…
– ಡಾ| ಶಿವಾನಂದ ಕುಬಸದ
ಸಿಡಿಲಾಘಾತದಿಂದ ರಕ್ಷಣೆ ಹೇಗೆ?
ನೆಟ್ ಪರೀಕ್ಷೆ ಉತ್ತೀರ್ಣರಾದವರಿಗೆ ಹತ್ತಾರು ಅವಕಾಶಗಳು
– ಗುರುಪ್ರಸಾದ್ ಟಿ.ಎನ್.
ಪ್ರಗತಿನಿಧಿ ವಿತರಣೆಗೆ ಹೈಟೆಕ್ ‘ಆ್ಯಪ್’
– ಡಾ. ಚಂದ್ರಹಾಸ್ ಚಾರ್ಮಾಡಿ
ನಿಮ್ಮ ತಲೆಯೊಳಗೂ ಚಿಪ್ ಅಳವಡಿಸಬಹುದು
– ರಾಜೀವ ಹೆಗಡೆ
ಕಿವಿ ನೋವಿಗೆ ಪರಿಹಾರವೇನು?
– ಡಾ| ಸಂದೀಪ್ ಹೆಚ್. ಎಸ್.
ಮಧ್ಯರಾತ್ರೀಲಿ ಮನೆಬಿಟ್ಟು ಬಂದವಳು ಮಾಯಾಬಜಾರ್ನ ಮಹಾರಾಣಿ ಆದಳು
– ಎ. ಆರ್. ಮಣಿಕಾಂತ್
ನೀರಿನೊಂದಿಗಿನ ಸಾಹಸ
– ಶ್ರೀ ಡಿ. ವೀರೇಂದ್ರ ಹಗ್ಗಡೆಯವರು
ನಿರಂತರ ಮೇ – 2023ರ ಸಂಚಿಕೆ
2023 ಸೆಪ್ಟೆಂಬರ್
2023 ಮೇ
ಬದಲಾದ ಕಾಲದಲ್ಲಿ ವೋಟ್ ಫ್ರಮ್ ಹೋಮ್!
ವಯಸ್ಸಾದವರು, ದಿವ್ಯಾಂಗರಿಗೆ ಮನೆಯಿಂದಲೇ ಮತದಾನದ ಅವಕಾಶ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಪ್ರಯೋಗ ರಾಜೀವ ಹೆಗಡೆ ಕೊರೊನಾ ಕಾಲಘಟ್ಟದ ಬಳಿಕ ಜಗತ್ತಿನಾದ್ಯಂತ ‘ವರ್ಕ್ ಫ್ರಮ್ ಹೋಮ್’ ಎಂದರೆ ಮನೆಯಿಂದಲೇ ಕೆಲಸ ಎನ್ನುವ ಪರಂಪರೆ ಕಾರ್ಪೊರೇಟ್ ಕಂಪೆನಿಗಳಲ್ಲಿ ಆರಂಭವಾಯಿತು. ಕೋವಿಡ್-19 ಮಹಾಮಾರಿಯು ಜಗತ್ತಿನಲ್ಲಿ ಜನರಿಗೆ ಉಸಿರು ಕಟ್ಟುವಂತೆ ಮಾಡಿತು. ಆದರೆ ಅದರಿಂದ ಒಂದಿಷ್ಟು ಒಳಿತುಗಳು ಕೂಡ ಆದವು.ಕೋಟ್ಯಂತರ ಉದ್ಯೋಗಿಗಳಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿತು. ಸಾವಿರಾರು ಕಂಪೆನಿಗಳು ಕಚೇರಿಗಳಿಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸುವುದನ್ನು ನಿಲ್ಲಿಸಿ, ಮನೆಯಿಂದಲೇ ಪರಿಣಾಮಕಾರಿ ಕೆಲಸ ತೆಗೆದುಕೊಳ್ಳುವ […]