ಮಾತೃಶ್ರೀಯವರಿಂದ ಕಾರ್ಕಳದ 7 ಮಂದಿ ಜ್ಞಾನವಿಕಾಸ ಸದಸ್ಯರಿಗೆ ಆಟೋ ರಿಕ್ಷಾ ಚಾಲನಾ ಪರವಾನಿಗೆ ಹಸ್ತಾಂತರ
ಶ್ರೀ ಹೆಗ್ಗಡೆಯವರಿಂದ ಹಾವೇರಿಯ ಕಬ್ಬೂರು ಕೆರೆ ಲೋಕಾರ್ಪಣೆ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಹಿಳಾ ಉದ್ದಿಮೆದಾರರ ಸಮಾವೇಶ
ಏಪ್ರಿಲ್ – 2023 ಸಂಚಿಕೆ
ಜಲಸಂರಕ್ಷಣೆಗೆ ನಾವೆಷ್ಟು ತಯಾರು?
– ಡಾ| ಎಲ್.ಎಚ್. ಮಂಜುನಾಥ್ & ಡಾ. ಚಂದ್ರಹಾಸ್ ಚಾರ್ಮಾಡಿ
ಸಬಲೀಕರಣದ ಮೌನ ಸೆಲೆ
ಡಾ| ಎಲ್.ಎಚ್. ಮಂಜುನಾಥ್
ಟೇಬಲ್ ಒರೆಸುತ್ತಿದ್ದ ದಂಪತಿ ಹೋಟೆಲ್ ಮಾಲಕರಾದರು!
–ವೃಷಾಂಕ್ ಖಾಡಿಲ್ಕರ್
ಮತ್ತಷ್ಟು ಸುರಕ್ಷತೆ, ಪಾರದರ್ಶಕತೆಯೊಂದಿಗೆ ಶೀಘ್ರ ಪ್ರಗತಿನಿಧಿ ವ್ಯವಸ್ಥೆ
– ಶ್ರೀ ಅನಿಲ್ ಕುಮಾರ್ ಎಸ್.ಎಸ್.
ಭಕ್ತರ ಇಷ್ಟಾರ್ಥ ಈಡೇರಿಸುವ ‘ಶಿಬಿ’ ಕೆರೆ
– ಡಾ. ಚಂದ್ರಹಾಸ್ ಚಾರ್ಮಾಡಿ
ಎಮ್ಮೆ ಸಾಕಿದ ಹೆಮ್ಮೆ
– ಡಾ. ಚಂದ್ರಹಾಸ್ ಚಾರ್ಮಾಡಿ
ನೀರಿಗೆ ನೀರೇ ಸಾಟಿ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಉದ್ಯೋಗ ಹುಡುಕುವುದು ಹೇಗೆ?
– ಭವ್ಯಶ್ರೀ ಎಂ.ಎ.
ಐ.ಎ.ಎಸ್. ಯಶಸ್ಸು ಅಸಾಧ್ಯವಲ್ಲ
– ಗುರುಪ್ರಸಾದ್ ಟಿ.ಎನ್.
ಮಕ್ಕಳ ಹಲ್ಲುಗಳ ಆರೈಕೆ ಹೇಗೆ?
– ಡಾ| ಸಂದೀಪ್ ಹೆಚ್.ಎಸ್.
ಮೊಬೈಲ್ ದುನಿಯಾ
– ಚೇತನಾ ಚಾರ್ಮಾಡಿ
ಜೋಗುಳ ಹಾಡುವ ದೇವತೆಯ ಹೆಸರೇ – ಅಮ್ಮ!
– ಎ.ಆರ್. ಮಣಿಕಾಂತ್
ಬದಲಾದ ಕಾಲದಲ್ಲಿ ವೋಟ್ ಫ್ರಮ್ ಹೋಮ್!
– ರಾಜೀವ ಹೆಗಡೆ
ಅಪಘಾತಗಳ ಸಂಖ್ಯೆ ತಗ್ಗಲಿ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಬೆಟ್ಟಿಂಗ್ ಬಲೆಗೆ ಬೀಳಬೇಡಿ
– ಡಾ| ಎಲ್.ಎಚ್. ಮಂಜುನಾಥ್
ಬಡವರ ಪಾಲಿನ ಆಶಾಕಿರಣ ಜನೌಷಧ
“ತಾಯಿಯ ಬಿ.ಪಿ. ಮಾತ್ರೆಗೆ ತಿಂಗಳಿಗೆ ಒಂದು ಸಾವಿರದ ಇನ್ನೂರು ರೂಪಾಯಿ ತಗಲುತ್ತಿತ್ತು. ನನಗೆ ಸಿಗುವ 600 ರೂಪಾಯಿ ಸಂಬಳದ ಅರ್ಧಭಾಗ ಮೆಡಿಕಲ್ನ ಪಾಲಾಗುತ್ತಿತ್ತು. ಇದೀಗ ಇನ್ನೂರ ಹತ್ತು ರೂಪಾಯಿಯಲ್ಲಿ ತಾಯಿಯ ಬಿ.ಪಿ. ಮಾತ್ರೆ ದೊರೆಯುತ್ತದೆ” ಎನ್ನುವುದು ದಿವ್ಯಾಳೊಬ್ಬಳ ಮಾತಲ್ಲ.ಜನೌಷಧ ಕೇಂದ್ರಗಳಿಗೆ ಬರುವ ಮಂದಿಯಲ್ಲಿ ಮಾತನಾಡಿದರೆ ಈ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಬಡವರಿಗೆ ಕಡಿಮೆ ದರದಲ್ಲಿ ಔಷಧಗಳು ಕೈಗೆಟುಕಬೇಕು ಎನ್ನುವ ಕೇಂದ್ರ ಸರಕಾರದ ಕಲ್ಪನೆ ಇಂದು ಹೆಚ್ಚಿನ ಕಡೆಗಳಲ್ಲಿ ಸಾಕಾರಗೊಂಡಿದೆ. ಜನೌಷಧ ಕೇಂದ್ರದ ಕುರಿತು ಇರುವ ಕೆಲವೊಂದು ತಪ್ಪು […]