ನಾವೆಷ್ಟು ಜವಾಬ್ದಾರರು?

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಏನಾದರೂ ಒಂದು ಒಳ್ಳೆಯ ಕೆಲಸ ಆದರೆ ತಕ್ಷಣ ‘ಅದು ನಾನು ಮಾಡಿದ್ದು, ನಾನು ಹೇಳಿದ್ದು, ನನ್ನಿಂದಾಗಿ ಆಗಿದ್ದು’ ಇತ್ಯಾದಿ ಮಾತುಗಳು ಬರುತ್ತವೆ. ಕೆಟ್ಟದಾದಾಗ ಅದಕ್ಕೆ ಯಾರೂ ಹೊಣೆಗಾರರಿರುವುದಿಲ್ಲ. ನಮ್ಮ ಹಕ್ಕು, ಸವಲತ್ತುಗಳ ಬಗ್ಗೆ ನಮಗೆಲ್ಲ್ಲಾ ಚೆನ್ನಾಗಿ ಗೊತ್ತಿದೆ. ಆದರೆ ಕರ್ತವ್ಯದ ವಿಚಾರ ಬಂದಾಗ ಅಲ್ಲಿ ನಾವಿಲ್ಲ. ಇತ್ತೀಚೆಗೆ ವಾಟ್ಸಪ್ ಮೆಸೇಜ್ ಗಳ ಸೃಷ್ಟಿಕರ್ತರು ಯಾರೆಂಬುದೇ ಗೊತ್ತಿರುವುದಿಲ್ಲ. ನಮಗೆ ಬರುವ ಮೆಸೇಜ್ ಗಳು ಫಾರ್ವಡ್ ಆಗಿದ್ದು, ನಾವು ಕಳುಹಿಸುವುದೂ ಹಾಗೆ. ನನಗೆ ಬರುವ […]

ವಿಷಯವನ್ನು ಸಂಗ್ರಹಿಸು – ಪ್ರತಿಕ್ರಿಯೆ ನೀಡಬೇಡ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಕೇಚಿತ್ ಅಜ್ಞಾನತೋ ನಷ್ಟಾಃ ಕೇಚಿತ್ ನಷ್ಟಾಃ ಪ್ರಮಾದತಃ । ಕೇಚಿತ್ ಜ್ಞಾನಾವಲೇಪೇನ ಕೇಚಿತ್ ನಷ್ಟೈಸ್ತು ನಾಶಿತಾಃ ।। ‘ಕೆಲವರು ತಮ್ಮ ಅಜ್ಞಾನದಿಂದ ಹಾಳಾಗುವರು, ಇನ್ನು ಕೆಲವರು ತಪ್ಪು ಕಾರ್ಯಗಳನ್ನು ಮಾಡಿ. ಮತ್ತೆ ಕೆಲವರು ತಾವು ಮಹಾ ಬುದ್ಧಿವಂತರೆಂಬ ಅಹಂಕಾರದಿಂದ ಹಾಳಾಗುವರು. ಆದರೆ ಅನೇಕರು ಇಂಥ ಹಾಳಾದವರ ಬೆನ್ನು ಹತ್ತಿ ಹಾಳಾಗುವರು’ ಎಂದು ಸುಭಾಷಿತ ಹೇಳುತ್ತದೆ. ಪಾಪ, ಅಜ್ಞಾನಿಗಳಿಗೆ ತಾವು ಅಜ್ಞಾನಿಗಳೆಂದು ತಿಳಿದಿರುವುದಿಲ್ಲ. ಬೇರೆಯವರು ತಿಳಿಸಿ ಹೇಳಿದರೂ ತಿಳಿಯುವುದಿಲ್ಲ. ಆದ್ದರಿಂದ ಅವರು ತಪ್ಪು […]

ಶಹಬ್ಬಾಸ್ ಭಾರತ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ಭಾರತ ದೇಶದಲ್ಲಿ ಕೋವಿಡ್ನ ಎರಡನೇ ಅಲೆ ತೀವ್ರವಾಗಿ ಅಪ್ಪಳಿಸಿದಾಗ ಇಡೀ ಜಗತ್ತೇ ಭಾರತದತ್ತ ಆತಂಕದಿಂದ ನೋಡುವಂತಾಯಿತು. ಮೇ 7 ರ ಪ್ರಕಾರ ಒಂದೇ ದಿನದಲ್ಲಿ ಸುಮಾರು 4 ಲಕ್ಷ ಜನರು ಸೋಂಕಿತರಾಗಿದ್ದು, ಅದೇ ದಿನ 4,187 ಜನ ಮರಣ ಹೊಂದಿದಾಗ ಭಾರತ ದೇಶವು ಇತಿಹಾಸದಲ್ಲೇ ಕಂಡರಿಯದ ದುರಂತವನ್ನು ಕಾಣಬಹುದೆಂದು ಎಲ್ಲರೂ ಆತಂಕಪಟ್ಟಿದ್ದರು. ಆದರೆ ಕೇವಲ ಒಂದುವರೆ ತಿಂಗಳ ಅವಧಿಯಲ್ಲಿ ಪ್ರಪಂಚವೇ ನಿಬ್ಬೆರಗಾಗುವಂತೆ […]