ಕೃಷಿಕರಿಗೆ ವರದಾನ ‘ಸೋಲಾರ್ ರೇಡಿಯೋ’
– ಡಾ. ಚಂದ್ರಹಾಸ್ ಚಾರ್ಮಾಡಿ
ಕರುಗಳಲ್ಲಿ ಹೊಕ್ಕಳು ಬಾವು, ಕೀಲು ಬಾವು ಬಾರದಂತೆ ತಡೆಯುವುದು ಹೇಗೆ?
ಡಾ| ಸಿದ್ಧಲಿಂಗಸ್ವಾಮಿ ಹಿರೇಮಠ
ನಿಮ್ಮ ಮಗುವಿನ ಹಲ್ಲು ಹುಳುಕಾಗಿದೆಯಾ?
ಡಾ| ವಿಜಯಲಕ್ಷ್ಮೀ ಬಸವರೆಡ್ಡಿ
35 ವರ್ಷದ ರತೀಶ್ ರೂ. 2,500 ಕೋಟಿ ದಾನ ಮಾಡಿದ!
ಎ.ಆರ್.ಮಣಿಕಾಂತ್
ತೋಟಗಾರಿಕಾ ಬೆಳೆಗಳಿಗೆ ಸರಕಾರದ ಸೌಲಭ್ಯಗಳು
ಸ್ವಚ್ಛತೆ ಎಂಬ ಸಂಸ್ಕೃತಿ
ಡಾ|| ಡಿ. ವೀರೇಂದ್ರ ಹೆಗ್ಗಡೆಯವರು
ಪಿಎಂ ದಿಶಾ ಯೋಜನೆಯ ಪ್ರಯೋಜನ ಪಡೆಯಿರಿ
ಡಾ| ಎಲ್.ಎಚ್. ಮಂಜುನಾಥ್
ಮಳೆಗಾಲದ ಕೃಷಿ ತಯಾರಿಗೆ ಸಿದ್ಧರಾಗಿ
ತ್ತನೆ ಬೀಜ, ಗೊಬ್ಬರಗಳ ಸಂಗ್ರಹ ಪೂರ್ವ ಸಿದ್ಧತೆ ಹೀಗಿರಲಿಮಳೆಗಾಲದ ಸಿದ್ಧತೆ ಒಂದು ರೀತಿಯಲ್ಲಿ ಯುದ್ಧ ಸಿದ್ಧತೆಯೇ ಸರಿ! ಪ್ರಕೃತಿಯ ‘ಮುನಿಸು’ ‘ರೌದ್ರಾವತಾರ’ ಎದುರಿಸುವುದೆಂದರೆ ಸಣ್ಣ ಮಾತಲ್ಲ ತಾನೆ!? ಹಾಗಾಗಿ ಮಳೆಗಾಲದ ಪೂರ್ವ ಸಿದ್ಧತೆಗೆ ಒತ್ತು ನೀಡುವುದು ಬಹಳ ಮುಖ್ಯ. ಅದರಲ್ಲೂ ‘ಈ ಬಾರಿ ವಿಪರೀತ ಮಳೆಯಾದರೆ ಏನು ಮಾಡಬೇಕು?’ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಆ ಕಲ್ಪನೆಯಲ್ಲೇ ನಮ್ಮ ಸಿದ್ಧತೆ ನಡೆಯಬೇಕಾಗುತ್ತದೆ. ಒಂದು ಸಣ್ಣ ಉಡಾಫೆಯೂ ಇಲ್ಲಿ ಭಾರೀ ಬೆಲೆ ತೆರುವಂತೆ ಮಾಡಬಹುದು. ಉದಾಹರಣೆಗೆ ತೋಟದಲ್ಲಿ ಅಥವಾ ಹೊಲದ ಬದುಗಳಲ್ಲಿ […]
ದಿಟ್ಟತನದಿಂದ ಬದುಕನ್ನು ಎದುರಿಸಿ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರದ ವತಿಯಿಂದ ನಾಲ್ಕು ರೀತಿಯ ದಾನಗಳು ನಡೆಯಬೇಕೆಂದು ಧರ್ಮದೇವತೆಗಳು ಅಪ್ಪಣೆ ಮಾಡಿದ್ದಾರೆ. ಮೊದಲನೆಯದು ಅನ್ನದಾನ. ನಿಮಗೆ ತಿಳಿದಿರುವಂತೆ ಧರ್ಮಸ್ಥಳಕ್ಕೆ ಬಂದಾಗ ಎಲ್ಲರಿಗೂ ಪ್ರಸಾದ ವಿತರಣೆ, ದಾಸೋಹ ನಡೆಯುತ್ತದೆ. ಎರಡನೆಯದಾಗಿ ಔಷಧದಾನ. ಯಾರಿಗಾದರೂ ಅನಾರೋಗ್ಯವಾದರೆ ಅವರಿಗೆ ಬೇಕಾದ ಚಿಕಿತ್ಸೆಗೆ ಸಹಕಾರ ಮಾಡುವುದು. ಮೂರನೆಯದು ವಿದ್ಯಾದಾನ. ವಿದ್ಯೆ ಕಲಿಯುವವರಿಗೆ ಸಹಾಯಹಸ್ತ ಚಾಚುವುದು. ನಾಲ್ಕನೆಯದು ಅಭಯದಾನ. ಅಂದರೆ ಯಾರು ಯಾವುದನ್ನೇ ಕೇಳಲಿ ಅವರಿಗೆ ನೀಡುವುದು ಮತ್ತು ಭಯಪಡಬೇಡಿ ಎಂದು ಧೈರ್ಯ ತುಂಬುವುದು. ಕ್ಷೇತ್ರಕ್ಕೆ ಸಾವಿರಾರು ಮಂದಿ […]
2022 ಜೂನ್

ತಂಬಾಕು ಅಲ್ಲ, ಜೀವನವನ್ನು ಆರಿಸಿಕೊಳ್ಳಿರಿ
ಡಾ| ವಿಜಯಲಕ್ಷ್ಮಿ ಬಸವರೆಡ್ಡಿ
ಖೇಲೋ ಇಂಡಿಯಾ ಎಂಬ ಯುನಿವರ್ಸಿಟಿ ಕ್ರೀಡಾಕೂಟ
ದಿನಕರ
ಚಾರ್ಧಾಮ್ ಯಾತ್ರೆ
– ಚೇತನಾ ಚಾರ್ಮಾಡಿ
ತಾಂತ್ರಿಕತೆಯೆಂಬ ಮಂತ್ರ ದಂಡ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಗ್ರಾಮೀಣ ಮಹಿಳೆಯರ ಕಣ್ತೆರೆಸಿದ ‘ಜ್ಞಾನವಿಕಾಸ’
– ಶ್ರೀ ಅನಿಲ್ ಕುಮಾರ್ ಎಸ್.ಎಸ್.
ನಿಮ್ಮ ಮಗು ಶಾಲೆಗೆ ಹೋಗುತ್ತಿಲ್ಲವೇ?
ಡಾ. ಲಕ್ಷ್ಮೀಶ್ ಭಟ್
ಸೊಸೆಯ ಸಾಂಗತ್ಯ
– ಡಾ. ಚಂದ್ರಹಾಸ್ ಚಾರ್ಮಾಡಿ
ಮಳೆಗಾಲದ ಕೃಷಿ ತಯಾರಿಗೆ ಸಿದ್ಧರಾಗಿ
– ಚೈತನ್ಯ ಕುಡಿನಲ್ಲಿ
ಕೂಲಿ ಮಾಡುತ್ತಿದ್ದಾಕೆ ಸಾಫ್ಟ್ವೇರ್ ಕಂಪನಿಯ ಸಿಇಒ ಆಗಿದ್ದಾಳೆ!
– ಎ.ಆರ್. ಮಣಿಕಾಂತ್
ನೀವೇ ಮಾಡಿ ಪಡಿತರ ಚೀಟಿ ತಿದ್ದುಪಡಿ
– ಚಂದ್ರಶೇಖರ ಎಸ್. ಅಂತರ