ಸಾಮೂಹಿಕ ವಿವಾಹಗಳ ರೂವಾರಿ
– ಡಾ| ಎಲ್. ಎಚ್. ಮಂಜುನಾಥ್
ದಿಟ್ಟತನದಿಂದ ಬದುಕನ್ನು ಎದುರಿಸಿ
– ಡಾ|| ಡಿ. ವೀರೇಂದ್ರ ಹೆಗ್ಗಡೆಯವರು
2022 ಮೇ

ಮಕ್ಕಳಿಗೆ ಜ್ವರ ಬಂದಾಗ ಏನು ಮಾಡಬೇಕು?
ಜ್ವರ ಮಕ್ಕಳಲ್ಲಿ ಕಂಡುಬರುವ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆ. ಬಹುಶಃ ಜ್ವರವೇ ಬಾರದ ಮಗುವಿಲ್ಲ. ಜ್ವರದ ಬಗ್ಗೆ ಕೆಲವೊಂದು ಉಪಯುಕ್ತ ಮಾಹಿತಿಗಳು ಇಲ್ಲಿವೆ.ಜ್ವರ ಇದ್ದಾಗ ಮಗುವಿಗೆ ಮದ್ದು ಕೊಟ್ಟು ಶಾಲೆಗೆ ಕಳುಹಿಸಬಹುದೇ?ಜ್ವರ ಸಾಧಾರಣವಾಗಿ ಸೋಂಕಿನಿ0ದ ಬರುತ್ತದೆ. ಆ ಸೋಂಕು ಬೇರೆ ಮಕ್ಕಳಿಗೆ ಶಾಲೆಯಲ್ಲಿ ಹರಡಬಹುದು. ಜ್ವರ ಇದ್ದ ಮಗುವಿಗೆ ಶಾಲೆಯಲ್ಲಿ ಶ್ರಮವಾಗಬಹುದು. ಹಾಗಾಗಿ ಶಾಲೆಗೆ ಜ್ವರ ಇದ್ದಾಗ ಮಗುವನ್ನು ಕಳುಹಿಸುವುದು ಸೂಕ್ತವಲ್ಲ.ಜ್ವರ ಇದ್ದಾಗ ಮಗು ಊಟ ಮಾಡುತ್ತಿಲ್ಲ ಏನು ಮಾಡಲಿ?ಜ್ವರ ಬಂದಾಗ ಹಸಿವು ಕಡಿಮೆ ಆಗುವುದು ಸಹಜ. […]
ಬೇವಿಗೆ ಕಾಡುವ ಬಹುಭಕ್ಷಕ ಕೀಟಕ್ಕೆ ಪರಿಹಾರವೇನು?
ಬೇವು ಔಷಧೀಯ ಗುಣಗಳಿಂದಾಗಿ ಅನೇಕ ರೋಗಗಳ ನಿರ್ವಹಣೆಗೆ ಸಹಕಾರಿಯಾಗಿದೆ. ಬೇವನ್ನು ‘ಆರೋಗ್ಯ ಸಂಜೀವಿನಿ’ ಎಂದು ಕರೆಯಲಾಗುತ್ತದೆ. ಬಹಳಷ್ಟು ಉಪಯೋಗಗಳನ್ನು ಹೊಂದಿರುವ ಬೇವಿಗೆ ಇತ್ತೀಚಿನ ವರ್ಷಗಳಲ್ಲಿ ಚಹಾ ಸೊಳ್ಳೆಯ (Tea mosquito bug) ಬಾಧೆಯು ಸಮಸ್ಯೆಯಾಗಿದೆ. ಈ ಕೀಟಬಾಧೆಯನ್ನು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಣಿಸಿಕೊಂಡಿದೆ. ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಇದರ ಬಾಧೆಯನ್ನು ಗುರುತಿಸಲಾಗಿದೆ. ಪ್ರಸ್ತುತ ವರ್ಷ ಈ ಕೀಟಬಾಧೆಯ ತೀವ್ರತೆ ಹೆಚ್ಚಾಗಿ ಕಂಡುಬ0ದಿದೆ.ಈ ಕೀಟವು ಬಹುಭಕ್ಷಕ ಕೀಟವಾಗಿದ್ದು […]
ನೀರು ಆರೋಗ್ಯದ ಬೇರು
ಶ್ರೀ ಅನಿಲ್ ಕುಮಾರ್ ಎಸ್.ಎಸ್.
ಎಲ್ಲರ ‘ಲಕ್ಷ್ಯ’ ಸೆಳೆಯುತ್ತಿರುವ ಬ್ಯಾಡ್ಮಿಂಟನ್ ಆಟಗಾರ!
– ದಿನಕರ
ಮದ್ಯಮುಕ್ತಿಯೆಂಬ ಸಂಕಲ್ಪ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಲಾಯರ್ ದಿವ್ಯ
– ಡಾ. ಚಂದ್ರಹಾಸ ಚಾರ್ಮಾಡಿ
ಮುಗಿಯದ ಓದು
– ಶಿವರಾಮ ಭಟ್ ಹತ್ತೊಕ್ಕಲು
ಒಳ್ಳೆಯತನ ಇದ್ರೆ ಆಕಾಶಕ್ಕೂ ಏಣಿ ಹಾಕಬಹುದು…
– ಎ.ಆರ್. ಮಣಿಕಾಂತ್
ಮಕ್ಕಳಿಗೆ ಜ್ವರ ಬಂದಾಗ ಏನು ಮಾಡಬೇಕು?
– ಡಾ| ಸಂದೀಪ್ ಹೆಚ್.ಎಸ್.
ವೀಡಿಯೋ ಕಾಲ್ ಬಂದ್ರೆ ಎಚ್ಚರ!
– ಸುನಿಲ್ ಧರ್ಮಸ್ಥಳ
ಆಧಾರ್ ತಿದ್ದುಪಡಿ ಇನ್ನು ಸುಲಭ
– ಚೇತನಾ ಚಾರ್ಮಾಡಿ
ಮನೆ ಕಟ್ಟಿ ನೋಡು
– ಡಾ| ಎಲ್.ಎಚ್. ಮಂಜುನಾಥ್
2022 ಏಪ್ರಿಲ್

ರೇಬೀಸ್ ರೋಗ ಮುಂಜಾಗ್ರತೆಯೇ ಪರಿಹಾರ
ಯಾರಿಗೆ, ಹೇಗೆ ಬರುತ್ತದೆ?ರೇಬೀಸ್ ಕಾಯಿಲೆಯು ಒಂದು ವೈರಸ್ ಜೀವಿಯಿಂದ ಬರುತ್ತದೆ. ಬರಿಗಣ್ಣಿಗೆ ಕಾಣಿಸದಷ್ಟು ಸೂಕ್ಷö್ಮ. ಅದರ ಹೆಸರು ‘ಲಿಸ್ಸಾ.’ ರೋಗಪೀಡಿತ ಪ್ರಾಣಿಯ ಅಥವಾ ಮಾನವರ ಜೊಲ್ಲಿನಿಂದ ಲಿಸ್ಸಾ ವೈರಸ್ ವಿಸರ್ಜಿಸಲ್ಪಡುತ್ತದೆ. ಎಂದರೆ, ರೋಗ ಹರಡಬೇಕೆಂದರೆ ರೋಗಗ್ರಸ್ಥ ಪ್ರಾಣಿಯು ಕಚ್ಚಬೇಕು. ಕಚ್ಚಿದಾಗ ಆ ಪ್ರಾಣಿಯ ಅಥವಾ ಮನುಷ್ಯನ ದೇಹವನ್ನು ವೈರಸ್ ಸೇರುತ್ತದೆ. ನಂತರ ರಕ್ತಮಾರ್ಗದಲ್ಲಿ ಹೋಗದೇ, ನರಗಳ ಮೂಲಕ ದಿನಕ್ಕೆ ಸುಮಾರು 6 ಸೆಂ.ಮೀ. ವೇಗದಲ್ಲಿ 1-2 ದಿನಗಳಲ್ಲಿ ಕೇಂದ್ರ ನರಮಂಡಲದತ್ತ ಪ್ರಯಾಣ ಬೆಳೆಸುತ್ತದೆ. ಒಮ್ಮೆ ಮಿದುಳನ್ನು ಸೇರಿ […]
ಮಕ್ಕಳೊಂದಿಗೆ ಹೆತ್ತವರು ಬೆರೆಯುವುದು ಹೇಗೆ?
ಹದಿಹರೆಯದ ಮಕ್ಕಳಲ್ಲಿ ಮಾನಸಿಕ ಸಮಸ್ಯೆಯನ್ನು, ಆತ್ಮಹತ್ಯೆಯ ಪ್ರವೃತ್ತಿಯನ್ನು ಪ್ರಚೋದಿಸುವ ಅನೇಕ ಅಂಶಗಳು, ಕಾರಣಗಳನ್ನು ನಾವು ಪಟ್ಟಿ ಮಾಡಬಹುದು. ಅವುಗಳಲ್ಲಿ ಮುಖ್ಯವಾದವು ಕೆಲವು. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಗಳ ಫಲಿತಾಂಶ ಬರುವ ದಿನಗಳ ಆಸುಪಾಸು ದಿನಗಳಂತೂ ಆ ವಯಸ್ಸಿನ ಮಕ್ಕಳ ತಂದೆ ತಾಯಿಯಂದಿರಿಗೆ ಏನೋ ಆಂತರಿಕ ಆತಂಕ! ಯಾವ ಮಗು ಎಲ್ಲಿ ಹೇಗೆ ಸಾಯುತ್ತಾನೆ/ಳೆ ಎಂಬ ದುಗುಡ. ಹೌದಾ! ಅವನಾ? ಅವಳಾ? ಅವನು/ಳು ಹೀಗೆ ಮಾಡಿಕೊಂಡನಾ?/ಳಾ? ಅಷ್ಟು ಮಾನಸಿಕವಾಗಿ ವೀಕಾ? ಅವನು/ಳು ಎಂಬAತಹ ಮಾತುಗಳು. ನಾವು ನೀವು ಯೋಚನೆ ಮಾಡದವರೂ […]
ಮಕ್ಕಳಲ್ಲಿ ಬೊಜ್ಜು ನಿಯಂತ್ರಣ ಹೇಗೆ?
ಸುಮಾರು 7 ತಿಂಗಳ ಹಿಂದಿನ ಮಾತು. ಅಂದು ಅಮ್ಮ ಮಗಳಿಬ್ಬರು ಆಸ್ಪತ್ರೆಗೆ ಬಂದರು. ಮಗಳಿಗೆ 14ವರ್ಷ. ಆದರೆ ಅವಳ ತೂಕ 85 ಕೆ.ಜಿ. ತಾಯಿ ಹೇಳಿದರು ಕೊರೊನಾ ಬರುವುದಕ್ಕೆ ಮೊದಲು, ಅಂದರೆ 2020 ಕ್ಕಿಂತ ಮುಂಚೆ ಅವಳ ತೂಕ 50 ಕೆ.ಜಿ. ಇತ್ತು. ಈ 2 ವರ್ಷದಲ್ಲಿ ಅವಳ ತೂಕದಲ್ಲಿ ಇಷ್ಟು ಹೆಚ್ಚಾಗಿದೆ ಎಂದು. ಮಗಳ ತೂಕದ ಬಗ್ಗೆ ಬಹಳಷ್ಟು ಚಿಂತಿತರಾಗಿದ್ದ ಅವರು ನಾನು ಕೇಳುವುದಕ್ಕೂ ಮೊದಲೇ ಮಾಡಿಸಿಕೊಂಡು ಬಂದಿದ್ದ ಥೈರಾಯ್ಡ್ ರಿಪೋರ್ಟ್ ಅನ್ನು ಸಹ ತೋರಿಸಿದರು. […]
ಐಪಿಎಲ್ ಹರಾಜಿನ ಬಳಿಕ ತಂಡಗಳ ಬಲಾಬಲ
– ದಿನಕರ