‘ನಿರಂತರ’ ಮೇ – 2022 ಸಂಚಿಕೆಯನ್ನು ನಿಮ್ಮ ಮೊಬೈಲ್ನಲ್ಲೆ ಓದಬಹುದು

ನಿರಂತರ ಚಂದಾದಾರರಿಗೆ ರಶೀದಿ ಬದಲು SMS
ಸ್ವಯಂ, ಸ್ವಸಹಾಯ ಮತ್ತು ಸಮಷ್ಠಿ
ಶ್ರೀ ಅನಿಲ್ ಕುಮಾರ್ ಎಸ್.ಎಸ್.
ಅಂಚೆಯಲ್ಲಿವೆ ಹಲವಾರು ಸೇವೆಗಳು
ದೀಪಿಕಾ ಬಾಬು ಚಿತ್ರದುರ್ಗ
ಇವರು ಕೇವಲ ಕ್ರೀಡಾಳುಗಳಲ್ಲ – ಮಾದರಿ ವ್ಯಕ್ತಿಗಳು
ದಿನಕರ
ಅನಾಥರು
ಚಂದ್ರಹಾಸ ಚಾರ್ಮಾಡಿ
ರೋಗಗಳಿಗಿಂತ ರೋಗದ ಭಯ ಕೊಲ್ಲುತ್ತದೆ
ಡಾ.ಲಕ್ಷ್ಮೀಶ್ ಭಟ್
ಆನ್ಲೈನ್ನಲ್ಲಿ ಅಪ್ಡೇಟ್ ಮಾಡಿ ಪಾನ್ಕಾರ್ಡ್
ಜನಮನ ಗೆದ್ದ ಜ್ಞಾನವಿಕಾಸ ಯೂಟ್ಯೂಬ್ ಚಾನೆಲ್
ಚಂದ್ರಹಾಸ ಚಾರ್ಮಾಡಿ
ಅಡಕೆಗೆ ಮೌಲ್ಯವರ್ಧನಾ ಭಾಗ್ಯ
ಸಿಂಧು ಹೆಗಡೆ
ಆಹಾರ – ಆರೋಗ್ಯ – ಆನಂದ
ಡಾ. ವಿಜಯ್ ಅಂಗಡಿ
ಹೆಚ್ಚು ಹಾಲು ಉತ್ಪಾದಿಸಲು ಹಸುಗಳಿಗೆ ಹೆಚ್ಚು ನೀರು ಕುಡಿಸಿರಿ
ಡಾ|ಸಿದ್ಧಲಿಂಗಸ್ವಾಮಿ ಹಿರೇಮಠ
ತಾಯಿಯ ಎದೆ ಹಾಲೆಂಬ ಅಮೃತ
ಡಾ|ಸಂದೀಪ್ ಹೆಚ್.ಎಸ್.
ಆರ್ಥಿಕ ಜಾಗೃತಿ ಮಾಸಾಚರಣೆ
ಡಾ|ಎಲ್.ಎಚ್.ಮಂಜುನಾಥ್
ಸ್ವಚ್ಛತೆಯಿಂದ ಉತ್ತಮ ಆರೋಗ್ಯ
ಡಾ||ಡಿ.ವೀರೇಂದ್ರ ಹೆಗ್ಗಡೆಯವರು
ಎಂಟು ಮಂದಿಯೂ ಒಮ್ಮೆಗೆ ಗುರಿ ಮುಟ್ಟಿದರು…
ಎ.ಆರ್.ಮಣಿಕಾಂತ್
ಭಾರತೀಯ ಕಲ್ಪನೆಯಲ್ಲಿ ಕೃಷಿ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಸ್ವಸಹಾಯ ಸಂಘಗಳಿಂದ ರೂ. 620 ಕೋಟಿ ಲಾಭಾಂಶ ವಿತರಣೆ
ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳು ರೂ. 620 ಕೋಟಿ ಲಾಭಾಂಶವನ್ನು ಹಂಚಿಕೊಳ್ಳುತ್ತಿವೆ. ಕೆಲವು ಸದಸ್ಯರಿಗೆ ತಮ್ಮ ಉಳಿತಾಯಕ್ಕಿಂತ ದ್ವಿಗುಣ ಲಾಭಾಂಶವು ದೊರೆತಿದೆ. ಹಾಗಾದರೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಂಘದ ಸದಸ್ಯರಿಗೆ ಯಾವ ರೀತಿಯ ಪ್ರಯೋಜನವಾಗಿದೆ, ಪಡೆದ ಲಾಭಾಂಶವನ್ನು ಏನು ಮಾಡುತ್ತಾರೆ ಎಂಬ ಕುತೂಹಲ ನಮ್ಮಲ್ಲೂ ಇತ್ತು. ಅವರುಗಳಿಗೆ ಕರೆ ಮಾಡಿ ಮಾತನಾಡಿ ಅವರ ಮಾತುಗಳಿಗೆ ಅಕ್ಷರದ ರೂಪ ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಉಳಿತಾಯಕ್ಕಿಂತ ಹೆಚ್ಚು ಲಾಭಾಂಶ ಕೈಸೇರಿತುಕಳೆದ 9 ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ‘ಗೌರಿ ಗಣೇಶ’ ಸ್ವಸಹಾಯ […]
ಕುಟುಂಬ ವಿಭಾಗ (2021 ಆಗಸ್ಟ್ )

ರಾಜ್ಯದ 10 ಸಾವಿರಕ್ಕೂ ಅಧಿಕ ವಿಶೇಷಚೇತನರಿಗೆ ಆಸರೆಯಾದ ‘ಜನಮಂಗಲ’ ಉಚಿತ ಸಲಕರಣೆ

>ಡಾ| ಎಲ್.ಎಚ್.ಮಂಜುನಾಥ್,ಕಾರ್ಯನಿರ್ವಾಹಕ ನಿರ್ದೇಶಕರು ಅಂಗವೈಕಲ್ಯತೆ ಶಾಪವಲ್ಲ, ಅಂಗವಿಕಲರಿಗೆ ಕನಿಷ್ಠ ಸೌಲಭ್ಯವನ್ನು ಒದಗಿಸಿ ಎಲ್ಲರಂತೆ ಸಂತೋಷದ ಬದುಕನ್ನು ಬಾಳಲು ಅವಕಾಶ ಕಲ್ಪಿಸುವುದು ಸರಕಾರ ಹಾಗೂ ಸಮಾಜದ ಜವಾಬ್ದಾರಿ. ಒಂದು ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ 10.41 ಲಕ್ಷ ಅಂಗವಿಕಲರಿದ್ದಾರೆ ಎಂಬ ಮಾಹಿತಿಯಿದೆ. ಕುಟುಂಬವೊಂದರಲ್ಲಿ ಒಬ್ಬ ಅಂಗವಿಕಲನಿದ್ದರೆ ಆ ಕುಟುಂಬ ಆರ್ಥಿಕ ಸಂಕಷ್ಟವನ್ನೆದುರಿಸುತ್ತಿರುತ್ತದೆ. ಅಂಗವಿಕಲರನ್ನು ಪ್ರತಿನಿತ್ಯ ಮಕ್ಕಳಂತೆ ಪಾಲನೆ, ಪೋಷಣೆ ಮಾಡಬೇಕಿದೆ. ನಿತ್ಯ ದುಡಿದು ತಿನ್ನುವ ಕುಟುಂಬವಾದರೂ ಇವರ ಯೋಗಕ್ಷೇಮ ನೋಡಿಕೊಳ್ಳಲು ಓರ್ವರು ಮನೆಯಲ್ಲಿಯೇ ಇರಬೇಕಾಗುತ್ತದೆ. ಬೆನ್ನುಹುರಿ ಅಪಘಾತಕ್ಕೊಳಗಾದವರ ಬದುಕಂತೂ ದುರಂತಮಯವಾದುದು. […]