ಭಾರತದಲ್ಲಿ ಅವಕಾಶಗಳು

ಬರಹ : ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಭಾರತವು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಬಡತನ, ನಿರುದ್ಯೋಗ, ಅನಕ್ಷರತೆ, ಬಾಲ್ಯವಿವಾಹ ಮುಂತಾದ ಹತ್ತು ಹಲವು ಸಾಮಾಜಿಕ ಪಿಡುಗುಗಳಿಂದ ನಲುಗಿತ್ತು. ಕೆಲವರನ್ನು ಬಿಟ್ಟರೆ ಉಳಿದವರಿಗೆ ಶಿಕ್ಷಣ ಗಗನ ಕುಸುಮವೇ ಆಗಿತ್ತು. ಜಿಲ್ಲೆಯಲ್ಲಿ ಒಂದೆರಡು ಕಾಲೇಜುಗಳು, ಬೆರಳೆಣಿಕೆಯಷ್ಟು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕೇಂದ್ರಗಳಿದ್ದವು. ಕ್ರಮೇಣ ಸರಕಾರ ಹಾಗೂ ಅನೇಕ ಗಣ್ಯ ಮಹನೀಯರು ಅಲ್ಲಲ್ಲಿ ಶಾಲಾ – ಕಾಲೇಜುಗಳನ್ನು ಪ್ರಾರಂಭಿಸಿದರು. ಮುಖ್ಯವಾಗಿ ಉಳ್ಳವರಿಗೆ ಮಾತ್ರ ಎಂಬತಿದ್ದ ಶಿಕ್ಷಣ ಸಾರ್ವತ್ರೀಕರಣಗೊಂಡು ಕಡು ಬಡವರು […]

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಿಗೆ ಅಭಿನಂದನೆ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮೂಲಕ ಈ ವರ್ಷದ ಎಲ್ಲ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನೆರವೇರಿವೆ. ವಿಶೇಷವಾಗಿ ನಮ್ಮ ರಾಜ್ಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭಿಸಿದ ಮೇಲೆ ಪ್ರತಿಯೊಂದು ಗ್ರಾಮಗಳಲ್ಲೂ ಕೂಡ ಸಂಘಗಳು ರಚನೆಯಾಗಿವೆ. ಗ್ರಾಮೀಣ ಮಹಿಳೆಯರು ಮತ್ತು ಪುರುಷರು ಸ್ವಸಹಾಯ ಸಂಘಗಳ ಸದಸ್ಯರಾಗಿದ್ದಾರೆ. ಯೋಜನೆಯ ಮೂಲಕ, ಕಿರು ಆರ್ಥಿಕ ಯೋಜನೆಯ ಮೂಲಕ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಂಡಿದ್ದಾರೆ.ನಮ್ಮ ಎಲ್ಲ ಕಾರ್ಯಕರ್ತರೂ ನನ್ನ ಮತ್ತು ಶ್ರೀಮತಿ ಹೇಮಾವತಿಯವರ ಜೊತೆಗೆ […]

ಅಧ್ಯಯನದಲ್ಲಿ ಆನಂದಪಡುವವರು

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರೇ ಹೇಳುವಂತೆ ಅವರ ಬರಹಗಳ ಮೊದಲ ಓದುಗರು ‘ಶ್ರೀ ಹೆಗ್ಗಡೆಯವರು’. ಮಾತೃಶ್ರೀಯವರ ಎಲ್ಲ ಬರಹಗಳನ್ನು ಓದಿರುವ ಶ್ರೀ ಹೆಗ್ಗಡೆಯವರು ಅವರ ಕೃತಿಗಳ ಬಿಡುಗಡೆ ಸಂದರ್ಭದಲ್ಲಿ ಯಾವ ರೀತಿಯ ಮಾರ್ಗದರ್ಶನ ನೀಡಿದರು ಎಂಬ ಕುತೂಹಲ ರಾಜ್ಯದ ಜನತೆಯಲ್ಲಿದೆ. ಸಾಕಷ್ಟು ‘ನಿರಂತರ’ದ ಓದುಗರು ಪತ್ರಿಕೆಗೆ ಕರೆ ಮಾಡಿ ಪೂಜ್ಯರ ಭಾಷಣದ ಆಡಿಯೋವನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದಾರೆ. ಓದುಗರ ಕೋರಿಕೆಯಂತೆ ಪೂಜ್ಯರು ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾಡಿದ ಭಾಷಣದ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.ನಮ್ಮ […]

ಪ್ರಕೃತಿ ಚಿಕಿತ್ಸೆ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ‘ಪ್ರಕೃತಿ ಚಿಕಿತ್ಸಾ ಕೇಂದ್ರ’ವನ್ನು ಆರಂಭಿಸಿದಾಗ ಅದಕ್ಕೆ ಇಷ್ಟೊಂದು ಪ್ರೋತ್ಸಾಹ ದೊರೆಯುತ್ತದೆ ಎಂಬುದರ ಕಲ್ಪನೆ ಸ್ವಾಭಾವಿಕವಾಗಿ ನನಗೆ ಇರಲಿಲ್ಲ. ಪ್ರಕೃತಿ ಚಿಕಿತ್ಸೆ ಎಂದರೆ ಶ್ರೀಮಂತರಿಗೆ ಮಾತ್ರ ಎನ್ನುವ ತಪ್ಪು ಅಭಿಪ್ರಾಯವೂ ಅನೇಕರಲ್ಲಿತ್ತು.ನಾವು ಬಡ – ಮಧ್ಯಮ ವರ್ಗದವರನ್ನೇ ಗಮನದಲ್ಲಿರಿಸಿ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭ ಮಾಡಿದಾಗ ಉತ್ತಮ ಪ್ರತಿಕ್ರಿಯೆ ಬಂತು. ಬಳಿಕ ಅನೇಕ ಬೇಡಿಕೆಗಳೂ ಬಂದವು. ಸ್ವಾಭಾವಿಕವಾಗಿ ಕೆಲವರ ಜೀವನಮಟ್ಟ ಉತ್ತಮ ಇರುತ್ತದೆ. ಅವರಿಗೆ ಸ್ವಚ್ಛತೆಗೆ ಗಮನ ಕೊಡುವುದರ ಜೊತೆಗೆ ಸ್ವಲ್ಪ ಅನುಕೂಲತೆಗಳನ್ನು […]

ಯೋಜನೆಯ ಸೇವೆ ಎಂಬ ಪುಣ್ಯ ಕಾರ್ಯ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಶ್ರೀ ಹೆಗ್ಗಡೆಯವರು ರಾಜ್ಯದಾದ್ಯಂತ ಪ್ರವಾಸವನ್ನು ಕೈಗೊಂಡು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಿಗೆ ಮಾರ್ಗದರ್ಶನವನ್ನು ನೀಡುತ್ತಿರುತ್ತಾರೆ. ಶ್ರೀಕ್ಷೇತ್ರದಲ್ಲೆ ಇರುವ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಗೂ ಆಗಾಗ ಭೇಟಿ ನೀಡಿ ವಿಭಾಗಗಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸುತ್ತಿರುತ್ತಾರೆ. ಇದರೊಂದಿಗೆ ಹೊಸ ವರುಷದ ಆರಂಭದ ದಿನ ಎಷ್ಟೇ ಕೆಲಸಗಳಿದ್ದರೂ ಶ್ರೀ ಹೆಗ್ಗಡೆ ದಂಪತಿಗಳು ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಗೆ ಬಂದು ಇಲ್ಲಿನ ಕಾರ್ಯಕರ್ತರಿಗೆ ಹೊಸ ವರುಷದ ಶುಭಾಶೀರ್ವಾದಗಳೊಂದಿಗೆ ಮುಂದಿನ ದಿನಗಳಲ್ಲಿ ಯೋಜನೆಯ ಕಾರ್ಯಕರ್ತರು ಹೇಗೆ ಕರ್ತವ್ಯ ನಿರ್ವಹಿಸಬೇಕೆಂದು ಮಾರ್ಗದರ್ಶನವನ್ನು […]

ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಿಕೊಳ್ಳೋಣ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ‘ಬದಲಾವಣೆ ಜಗದ ನಿಯಮ’ ಎಂಬ ಮಾತಿದೆ. ಇದು ನಿತ್ಯ, ಸತ್ಯ. ಬದಲಾವಣೆ ಎನ್ನುವುದು ಆಗುತ್ತಿರಬೇಕು. ಜಗತ್ತು ಜಡವಾಗಿರಬಾರದು. ನಾವು ಅಡುಗೆ ಮನೆಯಲ್ಲಿ ಇನ್ನೂ ಕಟ್ಟಿಗೆಯನ್ನೇ ಬಳಸಬೇಕು, ಇದ್ದಿಲನ್ನೇ ಬಳಸಬೇಕು ಎಂದು ಹೇಳಲು ಸಾಧ್ಯವಿಲ್ಲ. ಆಹಾರ – ವಿಹಾರ – ವಿಚಾರದಲ್ಲಿ ಬದಲಾವಣೆ ಆಗುತ್ತಲೇ ಇರಬೇಕು. ಆದರೆ ಅದರಿಂದ ಸೋಮಾರಿತನ, ದೈಹಿಕ ಆಲಸ್ಯ ಉಂಟಾಗಬಾರದು. ಆದರೆ ಇಂದು ಆಹಾರ – ವಿಹಾರ – ವಿಚಾರದಲ್ಲಿ ನಾವೆಷ್ಟು ಬದಲಾಗಿದ್ದೇವೆ ಎಂದರೆ ನಮ್ಮ ಬದಲಾವಣೆ ಆರೋಗ್ಯದ […]

ಬದುಕಿನಲ್ಲಿ ಗೆಲ್ಲುವುದು ಹೇಗೆ?

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಗೆಲ್ಲಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಯಾವ ಮಾರ್ಗದ ಮೂಲಕ, ಹೇಗೆ ಗೆಲ್ಲಬೇಕೆಂಬ ಅರಿವು ಕೆಲವರಲ್ಲಿ ಇರುವುದಿಲ್ಲ. ಪ್ರತಿ ವರ್ಷವು ಹೊಸ ವರುಷದ ಆರಂಭದಲ್ಲಿ ಮುಂಬರುವ ವರ್ಷದಲ್ಲಿ ಬದುಕಿನಲ್ಲಿ ಗೆಲ್ಲುವ ಆಶಯಗಳೊಂದಿಗೆ ಹೆಚ್ಚಿನವರು ಹಲವಾರು ಪ್ರತಿಜ್ಞೆಗಳನ್ನು ಕೈಗೊಳ್ಳುತ್ತಾರೆ. ದೇವರ ಮೊರೆಯೂ ಹೋಗುತ್ತಾರೆ. ಆದರೆ ದಿನಕಳೆದಂತೆ ಬದುಕಿನಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುವುದಿಲ್ಲ.‘‘ಹೇ ಭಗವಂತ, ನಾನೊಂದು ಸತ್ಕಾರ್ಯವನ್ನು ಆರಂಭಿಸಿದ್ದೇನೆ. ಇದರ ಮೇಲೆ ನಿಮ್ಮ ಅನುಗ್ರಹವಿರಲಿ’’ ಎಂಬುದಾಗಿ ಯಾವುದಾದರೊಂದು ಉತ್ತಮ ಕಾರ್ಯವನ್ನು ಆರಂಭಿಸುವ […]

ಕಲಿಕೆ ನಿರಂತರವಾಗಿರಲಿ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ವಿದ್ಯೆ ಎಂದರೆ ಜ್ಞಾನ. ಅದು ಕೇವಲ ಶಾಲೆಗಳಿಗೆ, ಫಲಿತಾಂಶಕ್ಕೆ ಸೀಮಿತವಾದುದಲ್ಲ. ಬದುಕಿನಲ್ಲಿ ಪ್ರತಿಕ್ಷಣವೂ ವಿದ್ಯೆಯನ್ನು ಪಡೆದುಕೊಳ್ಳುತ್ತಾ ಹೋಗುತ್ತೇವೆ. ಮನೆಯೇ ಮೊದಲ ಪಾಠಶಾಲೆ ಎಂಬಂತೆ ತಂದೆ-ತಾಯಿಯಿಂದ ಮೊದಲ್ಗೊಂಡು, ನೆರೆ-ಹೊರೆ ಸಮಾಜದ ಮೂಲಕವಾಗಿ ಜ್ಞಾನವನ್ನು ಪಡೆಯಲಾರಂಭಿಸುತ್ತೇವೆ. ಈ ಜ್ಞಾನವೆಲ್ಲ ನಮ್ಮ ಪೂರ್ವಜರ ಆಸ್ತಿ. ಅವೆಲ್ಲವೂ ಆಯಾ ಕಾಲಕ್ಕೆ ಅನುಗುಣವಾಗಿ ಮಾರ್ಪಾಡಾಗುತ್ತಾ, ಸುಧಾರಣೆಗೊಳ್ಳುತ್ತಾ ತಲತಲಾಂತರದಿಂದ ನಮಗೆ ಬಳುವಳಿಯಾಗಿ ಬಂದಿದೆ. ಉದಾಹರಣೆಗೆ ಕೃಷಿಕನಾದರೆ ಯಾವಾಗ, ಏನು ಬೆಳೆ ಬೆಳೆಯಬೇಕು? ಯಾವ ಗೊಬ್ಬರ ಹಾಕಬೇಕು? ಹೇಗೆ ನಿರ್ವಹಣೆ ಮಾಡಬೇಕು […]

ಸ್ವಚ್ಛತೆಯಿಂದ ಉತ್ತಮ ಆರೋಗ್ಯ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ನಮ್ಮ ದೇಶದಲ್ಲಿ ವಿಶೇಷವಾಗಿ ನಮ್ಮ ಪೂರ್ವಜರು ಕೊರೊನಾದಂತಹ ವ್ಯಾಧಿ, ಸಾಂಕ್ರಾಮಿಕ ರೋಗಗಳನ್ನು ದೂರ ಇಡುವುದಕ್ಕಾಗಿ ಹಾಗೂ ಆರೋಗ್ಯಪೂರ್ಣ ಬದುಕಿಗಾಗಿ ಸ್ವಚ್ಛತೆಯ ಪಾಠವನ್ನು ಸಂಪ್ರದಾಯ ಮತ್ತು ಆಚರಣೆಗಳ ಮೂಲಕ ಕಾರ್ಯರೂಪಕ್ಕೆ ತಂದಿದ್ದಾರೆ. ಹಿರಿಯರು ವೈಯಕ್ತಿಕ ಆರೋಗ್ಯದ ಕುರಿತು ಹೆಚ್ಚಿನ ಚಿಂತನೆಯನ್ನು ನಡೆಸುತ್ತಿದ್ದರು. ಅನೇಕರು ಇದನ್ನು “ಮಡಿ’’ ಎಂದು ಕಲ್ಪನೆ ಮಾಡಿಕೊಂಡು ಮೂಗು ಮುರಿದದ್ದೂ ಇದೆ. ದೇವಸ್ಥಾನಗಳಿಗೆ ಹೋಗುವಾಗ ಸ್ನಾನ ಮಾಡಿ, ಮಡಿ ಬಟ್ಟೆ ಉಟ್ಟುಕೊಂಡು ಹೋಗುತ್ತಿದ್ದೆವು. ಹಳ್ಳಿಗಳಲ್ಲಿ ಇಂದಿಗೂ ಈ ಸಂಪ್ರದಾಯವಿದೆ. ಇದು […]

ಸ್ವಾತಂತ್ರ್ಯ ಸೇನಾನಿಗಳನ್ನು ನೆನೆಯೋಣ!

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಎಪ್ಪತ್ತನಾಲ್ಕು ವರ್ಷಗಳನ್ನು ಪೂರೈಸಿ ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸಂಭ್ರಮದಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸೇನಾನಿಗಳನ್ನು ನೆನೆಯಬೇಕಾದುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯು ಹೌದು. ಇಂದು ನಾವು ಸ್ವತಂತ್ರವಾಗಿ ಬದುಕಿದ್ದರೆ ಅದರ ಹಿಂದೆ ಸಾವಿರಾರು ಮಂದಿಯ ಬಲಿದಾನ, ತ್ಯಾಗವಿದೆ. ಸಂಘಟನಾತ್ಮಕ ಹೋರಾಟವಿದೆ. ನಮ್ಮ ಹಿರಿಯರ ಐತಿಹಾಸಿಕ ವಿಜಯದ ಕೊಡುಗೆಯೇ ನಮ್ಮ ವರ್ತಮಾನದ ಸಂಭ್ರಮ. ಆ ಕಾಲದಲ್ಲಿ ನಮ್ಮ ಹಿರಿಯರು ಮಾಡಿದ ತ್ಯಾಗ ಎಷ್ಟಿತ್ತು, ಅವರ ಬದುಕಿನ ಸುಖ – ದುಃಖ, ಬವಣೆ […]

ಕಲೆಯನ್ನೂ, ಕಲಾವಿದರನ್ನೂ ಪ್ರೋತ್ಸಾಹಿಸಬೇಕಿದೆ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ‘ಬಡವನಿಗೆ ಬಡತನವಲ್ಲದೆ ನೂರಾರು ಕಷ್ಟಗಳು ಮೈಮೇಲೆ ಬಂದಿರುತ್ತವೆ. ತನ್ನನ್ನು ನಂಬಿದವರು ಹಸಿದಿರುತ್ತಾರೆ. ಪ್ರಾಮಾಣಿಕನಾಗಿದ್ದರೂ ಎದ್ದು ನಿಲ್ಲಲು ಸಹಾಯ ಸಿಗುವುದಿಲ್ಲ. ಮಾಡಬೇಕೆಂದಿರುವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಮತ್ತು ಅವನು ಕಳೆದುಕೊಳ್ಳುವ ಎಲ್ಲ ಸಾಮಾಜಿಕ, ಆರ್ಥಿಕ ನಷ್ಟವನ್ನು ತಮ್ಮ ಲಾಭವನ್ನಾಗಿ ಪರಿವರ್ತಿಸಿಕೊಳ್ಳಲು ಒಂದಷ್ಟು ಜನ ಕಾದು ಕುಳಿತಿರುತ್ತಾರೆ’. ಈ ಮಾತನ್ನು ‘ಮನುಷ್ಯರ ಮನಸ್ಸು ಮತ್ತು ಸ್ವಭಾವಗಳು’ ಎನ್ನುವ ಪುಸ್ತಕದಲ್ಲಿ ಓದುತ್ತಿದ್ದೆ. ಆಗ ತಕ್ಷಣ ಮನಸ್ಸಿಗೆ ಹೊಳೆದದ್ದು ಕೆಲವು ದಿನಗಳ ಹಿಂದೆ ಓದಿದ್ದ CRAFTS OF […]

ವಿಷಯವನ್ನು ಸಂಗ್ರಹಿಸು – ಪ್ರತಿಕ್ರಿಯೆ ನೀಡಬೇಡ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಕೇಚಿತ್ ಅಜ್ಞಾನತೋ ನಷ್ಟಾಃ ಕೇಚಿತ್ ನಷ್ಟಾಃ ಪ್ರಮಾದತಃ । ಕೇಚಿತ್ ಜ್ಞಾನಾವಲೇಪೇನ ಕೇಚಿತ್ ನಷ್ಟೈಸ್ತು ನಾಶಿತಾಃ ।। ‘ಕೆಲವರು ತಮ್ಮ ಅಜ್ಞಾನದಿಂದ ಹಾಳಾಗುವರು, ಇನ್ನು ಕೆಲವರು ತಪ್ಪು ಕಾರ್ಯಗಳನ್ನು ಮಾಡಿ. ಮತ್ತೆ ಕೆಲವರು ತಾವು ಮಹಾ ಬುದ್ಧಿವಂತರೆಂಬ ಅಹಂಕಾರದಿಂದ ಹಾಳಾಗುವರು. ಆದರೆ ಅನೇಕರು ಇಂಥ ಹಾಳಾದವರ ಬೆನ್ನು ಹತ್ತಿ ಹಾಳಾಗುವರು’ ಎಂದು ಸುಭಾಷಿತ ಹೇಳುತ್ತದೆ. ಪಾಪ, ಅಜ್ಞಾನಿಗಳಿಗೆ ತಾವು ಅಜ್ಞಾನಿಗಳೆಂದು ತಿಳಿದಿರುವುದಿಲ್ಲ. ಬೇರೆಯವರು ತಿಳಿಸಿ ಹೇಳಿದರೂ ತಿಳಿಯುವುದಿಲ್ಲ. ಆದ್ದರಿಂದ ಅವರು ತಪ್ಪು […]