ಅಪಘಾತಗಳ ಸಂಖ್ಯೆ ತಗ್ಗಲಿ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ‘ಎರಡು ವಾಹನಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಬರುತ್ತಿದ್ದವು. ಒಂದು ವಾಹನ ರಸ್ತೆ ವಿಭಾಜಕವನ್ನು ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಕಾರಣ ಆರು ಜನರ ಅಪಮೃತ್ಯುವಾಯಿತು’ ಇಂತಹ ಸುದ್ದಿಗಳನ್ನು ಓದಿದಾಗ ಬೇಸರವಾಗುತ್ತದೆ. ಅಲ್ಲದೆ ‘ಪಾಪ ಅವರಿಗೇನೋ ಗ್ರಹಚಾರ ಸರಿ ಇರಲಿಲ್ಲ, ಕೆಟ್ಟ ಘಳಿಗೆ, ಹಾಗಾಗಿ ಅಪಮೃತ್ಯು ಬಂತು’ ಎಂದು ಹೇಳುತ್ತೇವೆ. ನಮ್ಮ ದೌರ್ಬಲ್ಯವೆಂದರೆ ನಿತ್ಯವೂ ಬರುವ ಇಂತಹ ವರದಿಗಳನ್ನು ಓದಿ ಅದನ್ನು ಬದಿಗೆ ಇಟ್ಟುಬಿಡುತ್ತೇವೆ. ವರದಿಯಲ್ಲಿ ಓದಿದ ಸಾವಿನ […]

ಮತದಾನವೆಂಬ ಅಧಿಕಾರ, ಹಕ್ಕು ಮತ್ತು ಬಾಧ್ಯತೆ

ಡಾ| ಎಲ್. ಎಚ್. ಮಂಜುನಾಥ್ ನಮ್ಮ ದೇಶಕ್ಕೆ ಸ್ವಾತಂತ್ರö್ಯ ಕೊಡಿಸಿದ ಹಿರಿಯರು ಪ್ರಜೆಗಳಲ್ಲಿಯೇ ಸರಕಾರ ನಿರ್ವಹಣೆಯ ಅಧಿಕಾರ ಇರಬೇಕೆಂಬ ಕಲ್ಪನೆಯೊಂದಿಗೆ ಪ್ರಜಾಪ್ರಭುತ್ವ ಮಾದರಿಯನ್ನು ಅಂಗೀಕರಿಸಿದರು. ಸ್ವಾತಂತ್ರö್ಯ ನಂತರದ 76 ವರ್ಷಗಳಲ್ಲಿ ಅನೇಕ ಸವಾಲುಗಳ ಹೊರತಾಗಿಯೂ ಈ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಿ ಬೆಳೆದು ನಿಂತಿದೆ ಮತ್ತು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟçವಾಗಿ ಮೂಡಿಬಂದಿದೆ.ನಮ್ಮ ದೇಶದಲ್ಲಿ ಲೋಕಸಭೆಗೆ, ವಿಧಾನಸಭೆಗೆ ಚುನಾವಣೆಗಳು ಆಗುತ್ತವೆ. ಜೊತೆಗೆ ಗ್ರಾಮ ಪಂಚಾಯತ್‌ಗಳಿಗೆ ಪ್ರತ್ಯೇಕ ಚುನಾವಣೆಗಳು ನಡೆಯುತ್ತವೆ. ಕೆಲವು ರಾಜ್ಯಗಳಲ್ಲಿ ಮಧ್ಯಮ ಸ್ಥರದಲ್ಲಿ ಜಿಲ್ಲಾ […]

ಕೆಲಸಗಳಲ್ಲಿ ಸಮಾನತೆ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ನಾವು ಮಾಡುವ ಯಾವುದೇ ಕೆಲಸಗಳನ್ನು ದೊಡ್ಡ ಕೆಲಸ, ಸಣ್ಣ ಕೆಲಸ ಎಂಬ ವ್ಯತ್ಯಾಸದಿಂದ ಕಾಣಬಾರದು. ಕೆಲಸ ಯಾವುದೇ ಇರಲಿ, ಅದಕ್ಕೆ ಅದರದ್ದೇ ಆದ ಮಹತ್ವವಿದೆ. ಒಂದು ಕಚೇರಿಯಲ್ಲಿ ಯಾರಾದರೂ ಒಬ್ಬರು ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸದಿದ್ದರೆ ಮುಂದಿನ ಎಲ್ಲ ಕೆಲಸಗಳಿಗೂ ಸಮಸ್ಯೆಯಾಗುತ್ತದೆ. ಉದಾಹರಣೆಗೆ ಒಬ್ಬ ಅಟೆಂಡರ್ ಒಂದು ದಿನ ಕಚೇರಿಯನ್ನು ಸ್ವಚ್ಛಗೊಳಿಸದಿದ್ದರೆ ಕಚೇರಿಯಲ್ಲಿರುವ ಕಚೇರಿ ಸಹಾಯಕರಿಂದ ಹಿಡಿದು ಮೇಲಾಧಿಕಾರಿಯವರೆಗೆ ಯಾರೊಬ್ಬರಿಗೂ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಕೆಲಸ ಮಾಡಿದರೂ […]

ಅಭಿವೃದ್ಧಿಗಾಗಿ ಸುಸ್ಥಿರತೆಯ ಸ್ವಸಹಾಯ ಸಂಘಗಳು

ಶ್ರೀ ಅನಿಲ್ ಕುಮಾರ್ ಎಸ್.ಎಸ್. ಹಿಂದಿನ ಸಂಚಿಕೆಯಲ್ಲಿ ನೂತನ ಸಂಘಗಳ ಸುಸ್ಥಿರತೆಗಾಗಿ ಪ್ರಾರಂಭದಲ್ಲಿ ನೀಡುವ 6 ಪ್ರಮುಖ ತರಬೇತಿಗಳಲ್ಲಿ 1. ಸ್ವಸಹಾಯ ಸಂಘಗಳ ಸಭಾ ನಡವಳಿಕೆ ಮತ್ತು ಶ್ರಮ ವಿನಿಮಯ 2. ಸ್ವಸಹಾಯ ಸಂಘದ ಉಳಿತಾಯ ಮತ್ತು ದಾಖಲಾತಿ ನಿರ್ವಹಣಾ ತರಬೇತಿ 3. ಸ್ವಸಹಾಯ ಸಂಘಗಳ ಹಿಡುವಳಿ ಯೋಜನೆ ತರಬೇತಿಗಳ ಬಗ್ಗೆ ವಿವರಿಸಲಾಗಿದೆ. ಇನ್ನುಳಿದ ಮೂರು ತರಬೇತಿಗಳ ಬಗ್ಗೆ ಈ ಸಂಚಿಕೆಯಲ್ಲಿ ತಿಳಿಯೋಣ. 4. ಸ್ವಸಹಾಯ ಸಂಘದ ಸದಸ್ಯರಲ್ಲಿ ನಾಯಕತ್ವ : ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಸಂಘದ […]

ಅನಾಥರ ಆಸರೆ ಸಿಯೋನ್

ಡಾ. ಚಂದ್ರಹಾಸ್ ಚಾರ್ಮಾಡಿ ನಾವು ಮೂರು ಮಂದಿ ಮಕ್ಕಳು. ನಾನು ಮೂರು ತಿಂಗಳ ಮಗುವಾಗಿದ್ದಾಗ ಹೆತ್ತವರು ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿಗೆ ಬಂದು ನೆಲೆಸಿದರು. ನಾಲ್ಕನೇ ತರಗತಿಯವರೆಗೆ ಗಂಡಿಬಾಗಿಲು ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದೆ. ನಂತರ ಐದನೇ ತರಗತಿಗೆ ಅಲ್ಲಿಂದ ಒಂಚೂರು ದೂರದಲ್ಲಿರುವ ನೆರಿಯ ಶಾಲೆಗೆ ಹೋಗಬೇಕಿತ್ತು. ಆ ದಿನಗಳಲ್ಲಿ ಪುಸ್ತಕ, ಬಟ್ಟೆಬರೆ ಹೀಗೆ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ ಐದು ರೂಪಾಯಿ ಬೇಕಿತ್ತು. ಕೃಷಿ ಭೂಮಿ ಇದ್ದರೂ ಅದರಲ್ಲಿ ಹೇಳಿಕೊಳ್ಳುವಂತಹ ಯಾವುದೇ ಆದಾಯದ […]

ಸಂಯಮ ಸಾಧನೆಗೆ ಶಿವರಾತ್ರಿ ಸ್ಫೂರ್ತಿ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮಹಾಶಿವನ ಮಂಗಳಕರ ಶಿವರಾತ್ರಿಯನ್ನು ಪ್ರತಿವರ್ಷ ಭಕ್ತಿಪೂರ್ವಕವಾಗಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಚರಿಸಲಾಗುತ್ತದೆ. ನಾಡಿನ ವಿವಿಧ ಕಡೆಗಳಿಂದ ಬಹಳಷ್ಟು ಮಂದಿ ಭಕ್ತರು ಶ್ರೀಕ್ಷೇತ್ರಕ್ಕೆ ಪಾದಯಾತ್ರೆಯಲ್ಲಿ ಬಂದು ಶಿವಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ಮಾಡಿ ರಥೋತ್ಸವವನ್ನು ಕಣ್ತುಂಬಿಕೊಂಡು ಶ್ರೀಸ್ವಾಮಿಯ ದರ್ಶನವನ್ನು ಮಾಡುತ್ತಾರೆ. ಕೈಕಾಲು ನೋವು, ಸುಸ್ತನ್ನು ಲೆಕ್ಕಿಸದೆ ಶ್ರೀಕ್ಷೇತ್ರವನ್ನು ತಲುಪಬೇಕು, ಸ್ವಾಮಿಯನ್ನು ಕಾಣಬೇಕೆಂಬ ಭಕ್ತಿ, ಏಕಾಗ್ರತೆ, ಗುರಿಯೊಂದಿಗೆ ಉತ್ಸಾಹಭರಿತವಾಗಿ ಗಾಳಿಯೇ ತಳ್ಳಿಕೊಂಡು ಬಂದ ರೀತಿಯಲ್ಲಿ ಭಕ್ತರು ಏಳೆಂಟು ದಿನಗಳ ಪಾದಯಾತ್ರೆಯ ಮೂಲಕ ಕ್ಷೇತ್ರಕ್ಕೆ ಆಗಮಿಸುತ್ತಾರೆ.ಈ ದೇಹವೆಂಬುವುದು ಒಂದು […]