ಅಬ್ಬಾ ಎಂಥಾ ಚಳಿ..!
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ನನ್ನ ಕೋಣೆಯ ಕಿಟಕಿಯಿಂದ ನೋಡಿದರೆ ಕಾಣುವ ಅನೇಕ ವೃಕ್ಷಗಳಲ್ಲಿ ಅಶ್ವತ್ಥ ವೃಕ್ಷವೂ ಒಂದು. ಈ ವೃಕ್ಷವು ಬೃಹದಾಕಾರವಾಗಿ ಸದಾ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ರಾತ್ರಿ ಆದೊಡನೆ ಈ ವೃಕ್ಷ ಸಾವಿರಾರು ಹಕ್ಕಿಗಳಿಗೆ ತಂಗಲು ಆಸರೆಯಾಗುತ್ತದೆ. ಬೆಳಗ್ಗಿನ ಜಾವ ನೋಡಿದರೆ ಐದಾರು ಮಂದಿಯಾದರೂ ವೃಕ್ಷಕ್ಕೆ ಭಕ್ತಿಯಿಂದ ಸುತ್ತು ಬರುವ ದೃಶ್ಯ ಸಾಮಾನ್ಯವಾಗಿರುತ್ತದೆ. ಮಳೆಗಾಲದಲ್ಲಂತೂ ಮರ ಎಲೆಗಳನ್ನು ಹೊದ್ದುಕೊಂಡು ಹಸಿರಾಗಿ ಕಂಗೊಳಿಸುವುದನ್ನು ನೋಡುವುದೇ ಒಂದು ರೀತಿಯ ಆನಂದ. ಆದರೆ ಚಳಿಗಾಲ ಬಂದೊಡನೆ ಒಂದೊoದೆ ಎಲೆಗಳನ್ನು ಕಳಚಿಕೊಂಡು […]
ಲಾಲನೆಗೆ ಮಿತಿಯಿರಲಿ, ಪಾಲನೆ ಆದ್ಯತೆಯ ಕರ್ತವ್ಯವಾಗಲಿ
ಶ್ರೀ ಅನಿಲ್ ಕುಮಾರ್ ಎಸ್.ಎಸ್. ಹಿಂದೆ ಒಂದು ಕಾಲವಿತ್ತು, ನಾಲ್ಕಾರು ಗ್ರಾಮಗಳಿಗೊಂದು ಶಾಲೆ, ಮೈಲುಗಟ್ಟಲೆ ಬರಿಗಾಲಲ್ಲೆ ನಡೆದು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅಧ್ಯಾಪಕರ ಮೇಲೆ ಎಲ್ಲಿಲ್ಲದ ಗೌರವ. ಆಸಕ್ತಿಯಿಂದ ಹೇಳಿಕೊಟ್ಟಿದ್ದನ್ನು ಕಲಿಯುತ್ತಿದ್ದರು. ಅದೇ ಮುಂದಕ್ಕೆ ಜೀವನ ಪಾಠವು ಆಗುತ್ತಿತ್ತು. ಮನೆಯಿಂದ ಮಧ್ಯಾಹ್ನಕ್ಕೆ ಒಂದಿಷ್ಟು ಬುತ್ತಿಯನ್ನು ಕಟ್ಟಿಕೊಂಡು ಬರುತ್ತಿದ್ದರು. ಶಾಲೆ ಬಿಡುತ್ತಿದ್ದಂತೆ ಪುನಃ ಮೈಲುಗಟ್ಟಲೆ ಬರಿಗಾಲಲ್ಲಿ ನಡೆದು ಮನೆ ತಲುಪುತ್ತಿದ್ದರು. ಆಟ, ಕಲಿಕೆ ಎಲ್ಲದರಲ್ಲೂ ಎಲ್ಲಿಲ್ಲದ ಉತ್ಸಾಹವಿತ್ತು. ಅಂದು ಮಕ್ಕಳಿಗೆ ಒಂದು ಜೊತೆ ಚಪ್ಪಲಿಯನ್ನು ಕೊಡಿಸುವುದು ಪೋಷಕರಿಗೆ ಕಷ್ಟವಾಗಿತ್ತು. […]
ಭೇದಗಳನ್ನು ಮರೆಯೋಣ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ‘ಭಕ್ತ ಜನ ಮುಂದೆ ನೀನವರ ಹಿಂದೆ… ನೀನವರ ಹಿಂದೆ..’ ಎಂಬ ಹಾಡಿನಂತೆ ಪಾದಯಾತ್ರೆಯಲ್ಲಿ ಭಕ್ತ ಜನ ಮುಂದೆ ಬರುತ್ತಾ ಇದ್ದರೆ ದೇವರು ಬಹುಶಃ ಪಾದಯಾತ್ರಿಗಳ ಭಕ್ತಿಗೆ ಮೆಚ್ಚಿ ಅವರ ಹಿಂದಿನಿAದಲೇ ಬಂದಿದ್ದಾರೆ. ಪಾದಯಾತ್ರೆಯಲ್ಲಿ ಓಡಿಕೊಂಡು ಬಂದ ಹಾಗೆ ಕೆಲವೇ ತಾಸುಗಳಲ್ಲಿ ಕ್ಷೇತ್ರವನ್ನು ತಲುಪಿದ್ದೇವೆ ಅಂದರೆ ಅದು ಓಡಿಕೊಂಡು ಬಂದದ್ದಲ್ಲ. ಭಕ್ತ ಜನರನ್ನು ದೇವರು ಹಿಂದಿನಿoದ ತಳ್ಳಿಕೊಂಡೇ ಬಂದದ್ದು. ಭಕ್ತ ಜನರು ಮುಂದೆ ಇದ್ದಾಗ ದೇವರು ಹಿಂದಿನಿoದ ತಳ್ಳಿಕೊಂಡು ಬರುತ್ತಾರಂತೆ. ಶ್ರದ್ಧೆಯ ಆವೇಶ […]
ಪ್ರಗತಿನಿಧಿಯ ಬಗ್ಗೆ ತಿಳಿಯಿರಿ
– ಡಾ| ಎಲ್.ಎಚ್. ಮಂಜುನಾಥ್
ಊರಿನ ಬಾವಿಗಳನ್ನು ಭರ್ತಿಗೊಳಿಸಿದ ‘ರಣತೂರ ಕೆರೆ’
– ಡಾ. ಚಂದ್ರಹಾಸ್ ಚಾರ್ಮಾಡಿ
ಸೀರೆ ಮಾರಿ ಬದುಕು ಕಟ್ಟಿದ ನಾರಿ
– ಚೇತನಾ ಚಾರ್ಮಾಡಿ
ಅಬ್ಬಾ ಎಂಥಾ ಚಳಿ…!
-ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಲಾಲನೆಗೆ ಮಿತಿಯಿರಲಿ, ಪಾಲನೆ ಆದ್ಯತೆಯ ಕರ್ತವ್ಯವಾಗಲಿ
– ಶ್ರೀ ಅನಿಲ್ ಕುಮಾರ್ ಎಸ್.ಎಸ್.
ಆ ರೋಗಿಯೊಳಗೆ ಇದ್ದನೊಬ್ಬ ಯೋಗಿ
– ಡಾ| ಶಿವಾನಂದ ಕುಬಸದ
‘ಅಮಲುಮುಕ್ತನಾಗಿ ಮೊಬೈಲ್ ಶಾಪ್ ತೆರೆದೆ’
– ವೃಷಾಂಕ್ ಖಾಡಿಲ್ಕರ್
ಭವಿಷ್ಯದ ಭರವಸೆ ‘ಡ್ರೋನ್’
– ಭವ್ಯಶ್ರೀ ಎಂ. ಎ.
ಪ್ರಜಾಪ್ರಭುತ್ವದ ದೇಗುಲದ ಸಂರಚನೆ
– ರಾಜೀವ ಹೆಗಡೆ
ವ್ಹೀಲ್ಚೇರ್ನಲ್ಲಿಯೇ ಬದುಕಿನ ವ್ಹೀಲ್ ತಿರುಗಿಸಿದ ಛಲಗಾತಿ!
– ಎ. ಆರ್. ಮಣಿಕಾಂತ್
ವಾಹನ ಕಳವಾದರೆ ಮೊಬೈಲ್ನಲ್ಲೆ ಎಫ್.ಐ.ಆರ್. ದಾಖಲಿಸಿ
ಕೆಂಗಣ್ಣು ಹರಡುತ್ತಿದೆ ಜಾಗ್ರತೆ
– ಡಾ| ಸಂದೀಪ್ ಹೆಚ್. ಎಸ್.
ಭೇದಗಳನ್ನು ಮರೆಯೋಣ
– ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಹೊಸ ವರ್ಷದ ಸಂಕಲ್ಪಗಳು
– ಡಾ| ಎಲ್. ಎಚ್. ಮಂಜುನಾಥ್
ಮoಗಳೂರು ತಾಲೂಕಿನ ಕದ್ರಿ ವಲಯ ಮಟ್ಟದ ಹತ್ತು ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತರಾದ ಡಾ| ಎಲ್.ಎಚ್. ಮಂಜುನಾಥ್ರವರಿಗೆ ಯೋಜನೆಯ ಕಾರ್ಯಕರ್ತರಿಂದ ಅಭಿನಂದನೆ
ಪೂಜ್ಯ ಖಾವಂದರ ಪಟ್ಟಾಭಿಷೇಕ ವರ್ಧಂತ್ಯುತ್ಸವ ಅಂಗವಾಗಿ ನಡೆದ ಛದ್ಮವೇಷ ಸ್ಪರ್ಧೆ