ಹೆಸರಲ್ಲೇನಿದೆ ಎಂದರೆ…
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಹೃದಯವನ್ನು ಹೃದಯದಲ್ಲಿಟ್ಟು ಜೋಪಾನ ಮಾಡೋಣ
ಅನಿಲ್ ಕುಮಾರ್ ಎಸ್.ಎಸ್.
ಸಿಂಗಾಪುರವೆಂಬ ಸ್ವರ್ಗ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ವಿದೇಶ ಪ್ರವಾಸಕ್ಕೆ ಹೋಗಬೇಕೆಂದುಕೊoಡಾಗ ತಕ್ಷಣ ನೆನಪಾಗುವ ಹೆಸರೇ ‘ಸಿಂಗಾಪುರ’. ಜೀವನದಲ್ಲೊಮ್ಮೆ ಸಿಂಗಾಪುರ ನೋಡಬೇಕೆಂದು ಸಾಕಷ್ಟು ಮಂದಿ ಕನಸು ಕಾಣುತ್ತಾರೆ. ಭೂಲೋಕದ ಸ್ವರ್ಗವೆಂದೇ ಕರೆಯಲ್ಪಡುವ ಸಿಂಗಾಪುರ ಪ್ರವಾಸಿಗರ ಪಾಲಿನ ನೆಚ್ಚಿನ ತಾಣ. ಇತ್ತೀಚೆಗೆ ಶ್ರೀ ಹೆಗ್ಗಡೆ ಕುಟುಂಬಸ್ಥರು ಸಿಂಗಾಪುರ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಸೊಬಗನ್ನು ಓದುಗರಿಗೆ ಉಣಿಸುವ ಪ್ರಯತ್ನ ಇಲ್ಲಿದೆ.ಸಿಂಗಾಪುರ ಗಣರಾಜ್ಯ ದೇಶ. 63 ಸಣ್ಣ ದ್ವೀಪಗಳನ್ನು ಮತ್ತು ಒಂದು ಮುಖ್ಯ ದ್ವೀಪವನ್ನು ಹೊಂದಿದೆ. ವಿಶ್ವದ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರ ಪ್ರಥಮ […]
2025 ಆಗಸ್ಟ್
ಕೃಷಿ ಚಟುವಟಿಕೆಗಳಿಗೆ ವರದಾನವಾದ ಯೋಜನೆ
ಅನಿಲ್ ಕುಮಾರ್ ಎಸ್.ಎಸ್. ‘ಪ್ರಗತಿಗಾಗಿ ಪ್ರಗತಿಬಂಧು ಸಂಘಗಳು’ ಎನ್ನುವ ವಿಷಯದ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೆವು. ಶ್ರಮ ವಿನಿಮಯದ ಮೂಲಕ ಅವರವರ ಭೂಮಿಯಲ್ಲಿ ತಮ್ಮ ಸಂಘದ ಸದಸ್ಯರು ಉಚಿತವಾಗಿ ಒಬ್ಬರಿಗೊಬ್ಬರು ಸಹಕಾರ ಮಾಡುತ್ತಾ ತಮ್ಮ ಕೃಷಿ ಕಾರ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂಬುವುದನ್ನು ವಿವರವಾಗಿ ತಿಳಿದುಕೊಂಡಿದ್ದೆವು. ಸಾಮಾನ್ಯವಾಗಿ ರೈತರೇ ಸದಸ್ಯರಾಗಿರುವ ಈ ಪ್ರಗತಿಬಂಧು ಸಂಘಗಳಿಗೆ ಅವರ ಕೃಷಿ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ ಪೂಜ್ಯರು ಮತ್ತಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು.ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಕಾರ್ಯಕ್ರಮಗಳ ಮೂಲಕ ಈ ಕೆಳಕಾಣಿಸಿದ ವಿಶೇಷ […]
ಸೋಲನ್ನು ಸೋಲಿಸಬಲ್ಲವರು
ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕಾದರೆ, ಪ್ರಸಿದ್ಧಿ ಪಡೆಯಬೇಕಾದರೆ, ತನ್ನ ಜೀವನ ಯಶೋಗಾಥೆಯ ವಸ್ತುವಾಗಬೇಕಾದರೆ ಅದರ ಹಿಂದೆ ಸಾಕಷ್ಟು ಹೋರಾಟ, ಸಾಧನೆಗಳಿರುತ್ತವೆ. ಶೇ. 99ರಷ್ಟು ಜನರಿಗೆ ತಮ್ಮ ಸೋಲನ್ನು ಹೇಳಿಕೊಳ್ಳಲು ಅನೇಕ ಕಾರಣಗಳು, ಸಮರ್ಥನೆಗಳಿರುತ್ತವೆ. ಆದರೆ ಯಾರೂ ಯಶಸ್ಸನ್ನು ತನ್ನದಾಗಿಸಿಕೊಳ್ಳಲು ನಿರಂತರ ಪ್ರಯತ್ನಿಸುತ್ತಿರುತ್ತಾರೋ ಅವರನ್ನು ಸೋಲಿಸುವುದು ಕಷ್ಟ. ಸೋಲು ಸೋಲುವವರನ್ನು ಸೋಲಿಸಿದರೆ, ಅದೇ ಸೋಲು ಗೆಲ್ಲುವವರಲ್ಲಿ ಹುಮ್ಮಸ್ಸನ್ನು ತುಂಬುತ್ತದೆ. ಸೋತವರು ಒಂದು ಸೋಲಿಗೆ ಅಂಜಿ ಹಿಂಜರಿದರೆ, ಗೆಲ್ಲಬೇಕೆನ್ನುವವರು ಯಶಸ್ಸು ಪಡೆಯುವವರೆಗೂ ಸೋಲುತ್ತಲೇ ಇರುತ್ತಾರೆ. ಪ್ರಯತ್ನಿಸಿದಾತ ಸೋತರೂ ಅದಕ್ಕೊಂದು ಬೆಲೆಯಿದೆ. […]
ಅಂಗಾಂಗ ದಾನ
ಶ್ರೀ ಡಿ. ವೀರೇಂದ್ರ ಹೆಗ್ಗಡೆ ನಮ್ಮ ಸನಾತನ ಸಂಸ್ಕೃತಿಯಲ್ಲಿ ಸಾಕಷ್ಟು ದೇವಾನುದೇವತೆಯರನ್ನು ಪೂಜಿಸುತ್ತೇವೆ. ಈ ಎಲ್ಲ ದೇವಾನುದೇವತೆಗಳ ಹುಟ್ಟಿಗೆ ಅದರದ್ದೇ ಆದ ಒಂದೊoದು ಕಥೆ, ಸನ್ನಿವೇಶ, ಸಂದರ್ಭಗಳು ಇರುತ್ತವೆ. ನಮ್ಮಲ್ಲಿ ಯಾವುದೇ ಶುಭಕಾರ್ಯವನ್ನು ಆರಂಭಿಸುವ ಮೊದಲು ಸ್ತುತಿಸುವುದು ವಿಘ್ನವಿನಾಶಕ ಗಣಪತಿಯನ್ನು. ಬೇರೆಲ್ಲ ದೇವಾನುದೇವತೆಗಳಿಂದ ಈ ಗಜವದನ ತನ್ನ ದೇಹಾಕಾರದಿಂದ ವಿಶೇಷವಾಗಿದ್ದಾನೆ. ಯಾಕೆಂದರೆ ಆತನದ್ದು ಆನೆಯ ಮುಖ. ಗಣಪತಿಗೆ ಆನೆ ಮುಖ ಹೇಗೆ ಬಂತು ಎಂಬುದರ ಬಗ್ಗೆ ಪುರಾಣಗಳಲ್ಲಿ ಸಾಕಷ್ಟು ರೀತಿಯ ಕಥೆಗಳಿವೆ. ಅವುಗಳಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿ ಇರುವಂಥದ್ದು, […]
ಸ್ವಾತಂತ್ರ್ಯ ನಮ್ಮ ಋಣ
ಅನಿಲ್ ಕುಮಾರ್ ಎಸ್. ಎಸ್. ಎಲ್ಲಾ ‘ನಿರಂತರ’ ಓದುಗರಿಗೆ 79ನೇ ವರ್ಷದ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಒಂದು ದೇಶದ ಸ್ವತಂತ್ರ್ಯ ಎಷ್ಟು ಅಮೂಲ್ಯ ಮತ್ತು ಮಹತ್ವ ಎನ್ನುವುದು ಅಂದಿನ ಸ್ವತಂತ್ರ್ಯ ಹೋರಾಟಗಾರರಿಗೆ ಮಾತ್ರ ತಿಳಿದಿತ್ತು. ನಮ್ಮ ಪೂರ್ವಜರ ಮಹಾನ್ ತ್ಯಾಗ, ಬಲಿದಾನದಿಂದ ಇಂದು ನಾವು ಸ್ವತಂತ್ರ್ಯದ ಬದುಕನ್ನು ನಡೆಸುತ್ತಿದ್ದೇವೆ. ಆದರೆ ಸ್ವತಂತ್ರ್ಯದ ನಿಜವಾದ ಮೌಲ್ಯ ಮತ್ತು ಮಹತ್ವದ ಬಗ್ಗೆ ಸರಿಯಾದ ಅರಿವನ್ನು ನಾವು ಪರಿಪೂರ್ಣವಾಗಿ ಹೊಂದಿಲ್ಲ.ಆಗಸ್ಟ್ 15, 1947ರವರೆಗೆ ಅಂದಿನ ಸ್ವತಂತ್ರ್ಯಹೋರಾಟಗಾರರು ಸ್ವತಂತ್ರ್ಯಕ್ಕಾಗಿ ದೇಶಾದ್ಯಂತ ಸಾಕಷ್ಟು ದಂಗೆಗಳನ್ನು ಕೈಗೊಂಡು […]
ಸಿಂಗಾಪುರವೆಂಬ ಸ್ವರ್ಗ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಸೋಲನ್ನು ಸೋಲಿಸಬಲ್ಲವರು
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಕೃಷಿ ಚಟುವಟಿಕೆಗಳಿಗೆ ವರದಾನವಾದ ಯೋಜನೆ
ಅನಿಲ್ ಕುಮಾರ್ ಎಸ್.ಎಸ್.
ಜಗ ಮೆಚ್ಚಿದ ಕಣ್ಣಪ್ಪ, ಕಣ್ಣಿಲ್ಲದವ ಕೋಟಿವೀರನಾದ ಕಥೆ
ಎ. ಆರ್. ಮಣಿಕಾಂತ್
ಗಗನ ಕುಸುಮ ಯೋಜನೆಗೆ ಶುಭಾಂಶು ನಾಂದಿ
ರಾಜೀವ ಹೆಗಡೆ
ಅಪ್ಪ ಎಂಬ ಆಧಾರಸ್ತಂಭ
ಅಶ್ವಿನಿ ಹೆಚ್.
ಅಂಗಾಂಗ ದಾನ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಸ್ವಾತಂತ್ರ್ಯ ನಮ್ಮ ಋಣ
ಅನಿಲ್ ಕುಮಾರ್ ಎಸ್.ಎಸ್.
2025 ಜುಲೈ
ಮದ್ಯಮುಕ್ತರಿಂದ ಮದ್ಯವರ್ಜನ ಶಿಬಿರ
ಕಾಸರಗೋಡಿನ ನವಜೀವನ ಸದಸ್ಯರ ಮಾದರಿ ಪ್ರಯತ್ನ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಮಾದರಿಗಳನ್ನು ಸಂಘದ ಸದಸ್ಯರೇ ಮುನ್ನಡೆಸಿಕೊಂಡು ಹೋಗಬೇಕೆಂಬುವುದು ಯೋಜನೆಯ ಮೂಲ ಆಶಯವಾಗಿದೆ. ಇದೀಗ ಯೋಜನೆಯ ಮಾದರಿ ಕಾರ್ಯಕ್ರಮಗಳು ದೇಶದಲ್ಲಿ ಮಾತ್ರವಲ್ಲದೆ ವಿದೇಶಿಗರ ಗಮನವನ್ನು ಸೆಳೆದಿವೆ. ಶ್ರೀಲಂಕಾದ ಅಧ್ಯಯನ ತಂಡವೊoದು ಇಲ್ಲಿನ ಮಾದರಿಗಳನ್ನು ಅಧ್ಯಯನ ನಡೆಸಿ ತನ್ನ ದೇಶದಲ್ಲೂ ಅಳವಡಿಸಲು ಉತ್ಸುಕತೆ ತೋರಿದ್ದು ಈ ಮಾತಿಗೆ ಸಾಕ್ಷಿಯಾಗಿದೆ. ಶ್ರದ್ಧಾಕೇಂದ್ರಗಳ ಸ್ವಚ್ಛತೆ, ಕೆರೆಗಳ ಸಂರಕ್ಷಣೆ, ಹಿಂದೂ ರುದ್ರಭೂಮಿಗಳ ಅಭಿವೃದ್ಧಿ ಹೀಗೆ ಕೆಲವೊಂದು ಕಾರ್ಯಕ್ರಮಗಳನ್ನು ಈಗಾಗಲೇ ಸಂಘದ ಸದಸ್ಯರೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. […]
ಜನಪದರ ವೇದ – ಗಾದೆ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಗಾಥಾ, ನಾಣ್ಣುಡಿ, ನಾಡುನುಡಿ, ಲೋಕೋಕ್ತಿ ಈ ಪದಗಳು ಸಮಾನಾರ್ಥಕಗಳು. ‘ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ.’ ಈ ಗಾದೆಗಳು ಅರ್ಥವೈಶಿಷ್ಟö್ಯವನ್ನಲ್ಲದೆ ನೀತಿಯನ್ನೂ ಹೇಳುತ್ತವೆ. ಆದ್ದರಿಂದ ಮನುಷ್ಯನ ಜೀವನಕ್ಕೆ ಗಾದೆಗಳು ಮಹದುಪಕಾರಿಗಳಾಗಿವೆ.ಇವುಗಳು ಮನುಕುಲದ ನಂದಾದೀಪ, ಮಾನವನ ಬಾಳಿನ ಅನಂತಸಾಗರದಿoದ ಆರಿಸಿ ತೆಗೆದ ಅಣಿಮುತ್ತುಗಳು. ಅವು ಸಂದರ್ಭಾನುಸಾರವಾಗಿ ಹೊರಹೊಮ್ಮುವ ನುಡಿಗಳು. ಹುಟ್ಟಿ ಬಾಳಿದ ದೇಶ, ಕಾಲ, ಪರಿಸರಗಳನ್ನು ಸಾರ್ಥಕವಾಗಿ ಪ್ರತಿಬಿಂಬಿಸುವ ನುಡಿಗನ್ನಡಿ. ‘ಸಮುದ್ರದಲ್ಲಿ ಸೇರದ ವಸ್ತುವಿಲ’್ಲ ಎಂಬ ಉಕ್ತಿಯು […]
ಪ್ರಗತಿಗಾಗಿ ಪ್ರಗತಿಬಂಧು ಸಂಘಗಳು
ಅನಿಲ್ ಕುಮಾರ್ ಎಸ್.ಎಸ್. ಹಿಂದಿನ ಸಂಚಿಕೆಯಲ್ಲಿ ಗ್ರಾಮೀಣ ಮಹಿಳೆಯರ ಸರ್ವಾಂಗೀಣ ಸಬಲೀಕರಣದಲ್ಲಿ ಯೋಜನೆಯ ಪಾತ್ರಗಳನ್ನು ತಿಳಿದುಕೊಂಡಿದ್ದೆವು.ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘ ಪದ್ಧತಿಯು ದೇಶಾದ್ಯಂತ ಹೆಸರುವಾಸಿಯಾಗಿದ್ದರೆ, ಪುರುಷರಿಂದಲೂ ಸ್ವಸಹಾಯ ಸಂಘಗಳ ನಿರ್ವಹಣೆ ಸಾಧ್ಯ ಎನ್ನುವುದನ್ನು ಪೂಜ್ಯ ಶ್ರೀ ಹೆಗ್ಗಡೆಯವರು ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದೇಶಕ್ಕೇ ಮಾದರಿಯಾಗುವಂತೆ ತೋರಿಸಿಕೊಟ್ಟಿದ್ದಾರೆ. ಯೋಜನೆಯ ಪ್ರಾರಂಭದ ದಿನಗಳಲ್ಲಿ ರೈತರ ಸ್ವಸಹಾಯ ಸಂಘಗಳನ್ನು ಪೂಜ್ಯರು ಪ್ರಾರಂಭಿಸಿದರು. ೧೦ಕ್ಕಿಂತ ಹೆಚ್ಚು ರೈತರನ್ನೊಳಗೊಂಡ ಈ ಸಂಘಗಳು ‘ಪ್ರ್ರಗತಿಬಂಧು ಸ್ವಸಹಾಯ ಸಂಘಗಳು’ ಎಂದು ಪ್ರಸಿದ್ಧಿ ಪಡೆದವು. ಈ ಸ್ವಸಹಾಯ […]