ವ್ಯಕ್ತಿತ್ವ ಪರಿಮಳಿಸಲಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ನಾವು ಯಾರಿಗಾದರೂ ಹೂವಿನ ಗೊಂಚಲನ್ನು ಕೊಟ್ಟಾಗ ಅದರ ಪರಿಮಳದ ಸ್ವಲ್ಪ ಅಂಶ ನಮ್ಮ ಕೈಗೆ ಮೆತ್ತಿಕೊಂಡಿರುತ್ತದೆ. ಮಲ್ಲಿಗೆ, ಅಗರಬತ್ತಿ ಇತ್ಯಾದಿಗಳೂ ಹಾಗೇ ಕೆಲಸ ಮಾಡುತ್ತವೆ. ಅದಕ್ಕೆ ಹಿಂದಿನವರು ‘ಸೆಗಣಿಯ ಸ್ನೇಹಕ್ಕಿಂತ ಶ್ರೀಗಂಧದ ಜೊತೆ ಗುದ್ದಾಡುವುದೇ ಲೇಸು’ ಅಂದಿದ್ದಾರೆ. ಅಂದರೆ ನಾವು ಮಾಡುವ ಯಾವುದೇ ಕೆಲಸದಲ್ಲಿ ಒಳ್ಳೆಯ ಉದ್ದೇಶ ಹೊಂದಿದ್ದರೆ ಅದರ ಫಲ ನಮಗೆ ಖಂಡಿತಾ ಸಿಗುತ್ತದೆ.ನಾವು ಯಾವುದೇ ಕೆಲಸಕ್ಕೆ ಸೇರುವಾಗ ಅಲ್ಲಿ ನಮಗೆ ಸಿಗಬಹುದಾದ ಸಂಬಳದ ಬಗ್ಗೆ ಚಿಂತಿಸುತ್ತೇವೆ. ಇದರ ಬದಲಾಗಿ […]

ಕೃಷಿಕರ ಪಾಲಿಗೆ ವರವಾದ ಕೃಷಿ ಯಂತ್ರಧಾರೆ

ಶ್ರೀ ಅನಿಲ್ ಕುಮಾರ್ ಎಸ್. ಎಸ್. ಕಳೆದ ಸಂಚಿಕೆಯಲ್ಲಿ ತಿಳಿಸಿದಂತೆ ‘ಕೃಷಿ ಯಂತ್ರಧಾರೆ’ ವಿಚಾರಗಳ ಬಗ್ಗೆ ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಅದಕ್ಕೂ ಮೊದಲು ನಮ್ಮ ದೇಶದ ಕೃಷಿಯ ಬಗ್ಗೆ ಸ್ವಲ್ಪ ಗಮನಿಸೋಣ. ಕೃಷಿ ಉತ್ಪಾದನೆಯಲ್ಲಿ ನಮ್ಮ ದೇಶ ವಿಶ್ಚದಲ್ಲೆ 2ನೇ ಸ್ಥಾನದಲ್ಲಿದೆ. ಶೇ.50ಕ್ಕಿಂತಲೂ ಹೆಚ್ಚು ಜನರು ಕೃಷಿ ಚಟುವಟಿಕೆಯಲ್ಲೇ ತೊಡಗಿಸಿಕೊಂಡಿರುವುದರಿoದ ಉದ್ಯೋಗಾಧಾರಿತ ತಲಾ ಉತ್ಪಾದನೆ ಜಾಗತಿಕ ಮಟ್ಟದಲ್ಲಿ ಗಣನೀಯವಾಗಿ ಕಡಿಮೆ ಸ್ಥಾನವನ್ನು ಹೊಂದಿದೆ. ವಿಶ್ವದ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಎಷ್ಟೇ ಕೃಷಿ ಉತ್ಪಾದನೆ […]

ಹೆಸರಲ್ಲೇನಿದೆ ಎಂದರೆ…

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಭಾರತೀಯ ಸಂಸ್ಕೃತಿ, ಆಚರಣೆಗಳು ಬಹಳ ವಿಶಿಷ್ಟವಾದುದು. ಜೀವನದ ಹಲವು ಕ್ಷಣ, ಸಂದರ್ಭಗಳನ್ನು ಸಂಸ್ಕೃತಿಯೊoದಿಗೆ ಮಿಳಿತಗೊಳಿಸಿ ಮಾಡುವ ಆಚರಣೆಗಳು ಬದುಕಿಗೆ ಮತ್ತಷ್ಟು ಉಲ್ಲಾಸ, ಹುರುಪನ್ನು ನೀಡುವಂಥವುಗಳಾಗಿವೆ. ಮನೆಯಲ್ಲಿ ಮಗುವಿನ ಜನನವಾದಾಗ ಆ ಮಗುವಿನ ನಾಮಕರಣದ ಕಾರ್ಯಕ್ರಮವನ್ನು ಬಹಳ ಸಂಭ್ರಮದಿoದ ಎಲ್ಲರೂ ಆಚರಿಸುತ್ತಾರೆ. ನಾಮಕರಣದಂದು ಕುಟುಂಬ, ಬಂಧು-ಮಿತ್ರರು, ಊರವರನ್ನೆಲ್ಲ ಕರೆದು ಹಬ್ಬದಂತೆ ಸಿಹಿಯೂಟ ಉಣ ಬಡಿಸುತ್ತಾರೆ. ಇದು ಮಗುವಿಗೆ ಹೆಸರಿಡುವ ಕಾರ್ಯಕ್ರಮವಾದರೂ ಅದರ ಹಿಂದಿನ ಆಸೆ, ಆಕಾಂಕ್ಷೆಗಳು, ಉದ್ದೇಶ, ಆಶಾಭಾವನೆಗಳು ಸಾಕಷ್ಟು ಇರುತ್ತವೆ. ಮಗುವಿನ […]

ಹೃದಯವನ್ನು ಹೃದಯದಲ್ಲಿಟ್ಟು ಜೋಪಾನ ಮಾಡೋಣ

ಅನಿಲ್ ಕುಮಾರ್ ಎಸ್. ಎಸ್. ಸಪ್ಟೆಂಬರ್ 29 ಅನ್ನು ವಿಶ್ವದಾದ್ಯಂತ ಎಲ್ಲಾ ದೇಶಗಳು ‘ವಿಶ್ವ ಹೃದಯ ದಿನ’ವನ್ನಾಗಿ ಆಚರಿಸುತ್ತವೆ. ನಮ್ಮ ಶರೀರದ ಎಲ್ಲಾ ಅಂಗಾoಗಗಳು ಪ್ರಾಮುಖ್ಯತೆಯನ್ನು ಹೊಂದಿದ್ದರೂ ಹೃದಯವು ವಿಶಿಷ್ಟ ಸ್ಥಾನವನ್ನು ಹೊಂದಿದೆ. ನಾವು ಜೀವಂತವಾಗಿರಲು, ಕ್ರಿಯಾಶೀಲವಾಗಿರಲು ಹೃದಯವು ದಣಿವರಿಯದೆ ಎಷ್ಟೊಂದು ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಹೃದಯದ ಮಹತ್ವ ನಮಗೆ ಅರ್ಥವಾಗಬಹುದು.ನಮ್ಮ ಶರೀರದ ವ್ಯವಸ್ಥೆಯಲ್ಲಿ ಸೃಷ್ಟಿಕರ್ತ ಭಗವಂತ ‘ಹೃದಯ’ವನ್ನು ‘ಹೃದಯ ಸ್ಥಾನ’ದಲ್ಲಿಟ್ಟಿದ್ದಾನೆ. ಮುಷ್ಠಿ ಗಾತ್ರದ ಈ ಪುಟ್ಟ ಹೃದಯ ಇಡೀ ಶರೀರದ ಜೀವಾಧಾರ. ಒಂದೇ ಒಂದು ಕ್ಷಣವು […]

ಸಿಂಗಾಪುರವೆಂಬ ಸ್ವರ್ಗ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ವಿದೇಶ ಪ್ರವಾಸಕ್ಕೆ ಹೋಗಬೇಕೆಂದುಕೊoಡಾಗ ತಕ್ಷಣ ನೆನಪಾಗುವ ಹೆಸರೇ ‘ಸಿಂಗಾಪುರ’. ಜೀವನದಲ್ಲೊಮ್ಮೆ ಸಿಂಗಾಪುರ ನೋಡಬೇಕೆಂದು ಸಾಕಷ್ಟು ಮಂದಿ ಕನಸು ಕಾಣುತ್ತಾರೆ. ಭೂಲೋಕದ ಸ್ವರ್ಗವೆಂದೇ ಕರೆಯಲ್ಪಡುವ ಸಿಂಗಾಪುರ ಪ್ರವಾಸಿಗರ ಪಾಲಿನ ನೆಚ್ಚಿನ ತಾಣ. ಇತ್ತೀಚೆಗೆ ಶ್ರೀ ಹೆಗ್ಗಡೆ ಕುಟುಂಬಸ್ಥರು ಸಿಂಗಾಪುರ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಸೊಬಗನ್ನು ಓದುಗರಿಗೆ ಉಣಿಸುವ ಪ್ರಯತ್ನ ಇಲ್ಲಿದೆ.ಸಿಂಗಾಪುರ ಗಣರಾಜ್ಯ ದೇಶ. 63 ಸಣ್ಣ ದ್ವೀಪಗಳನ್ನು ಮತ್ತು ಒಂದು ಮುಖ್ಯ ದ್ವೀಪವನ್ನು ಹೊಂದಿದೆ. ವಿಶ್ವದ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರ ಪ್ರಥಮ […]

ಕೃಷಿ ಚಟುವಟಿಕೆಗಳಿಗೆ ವರದಾನವಾದ ಯೋಜನೆ

ಅನಿಲ್ ಕುಮಾರ್ ಎಸ್.ಎಸ್. ‘ಪ್ರಗತಿಗಾಗಿ ಪ್ರಗತಿಬಂಧು ಸಂಘಗಳು’ ಎನ್ನುವ ವಿಷಯದ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೆವು. ಶ್ರಮ ವಿನಿಮಯದ ಮೂಲಕ ಅವರವರ ಭೂಮಿಯಲ್ಲಿ ತಮ್ಮ ಸಂಘದ ಸದಸ್ಯರು ಉಚಿತವಾಗಿ ಒಬ್ಬರಿಗೊಬ್ಬರು ಸಹಕಾರ ಮಾಡುತ್ತಾ ತಮ್ಮ ಕೃಷಿ ಕಾರ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂಬುವುದನ್ನು ವಿವರವಾಗಿ ತಿಳಿದುಕೊಂಡಿದ್ದೆವು. ಸಾಮಾನ್ಯವಾಗಿ ರೈತರೇ ಸದಸ್ಯರಾಗಿರುವ ಈ ಪ್ರಗತಿಬಂಧು ಸಂಘಗಳಿಗೆ ಅವರ ಕೃಷಿ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ ಪೂಜ್ಯರು ಮತ್ತಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು.ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಕಾರ್ಯಕ್ರಮಗಳ ಮೂಲಕ ಈ ಕೆಳಕಾಣಿಸಿದ ವಿಶೇಷ […]

ಸೋಲನ್ನು ಸೋಲಿಸಬಲ್ಲವರು

ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕಾದರೆ, ಪ್ರಸಿದ್ಧಿ ಪಡೆಯಬೇಕಾದರೆ, ತನ್ನ ಜೀವನ ಯಶೋಗಾಥೆಯ ವಸ್ತುವಾಗಬೇಕಾದರೆ ಅದರ ಹಿಂದೆ ಸಾಕಷ್ಟು ಹೋರಾಟ, ಸಾಧನೆಗಳಿರುತ್ತವೆ. ಶೇ. 99ರಷ್ಟು ಜನರಿಗೆ ತಮ್ಮ ಸೋಲನ್ನು ಹೇಳಿಕೊಳ್ಳಲು ಅನೇಕ ಕಾರಣಗಳು, ಸಮರ್ಥನೆಗಳಿರುತ್ತವೆ. ಆದರೆ ಯಾರೂ ಯಶಸ್ಸನ್ನು ತನ್ನದಾಗಿಸಿಕೊಳ್ಳಲು ನಿರಂತರ ಪ್ರಯತ್ನಿಸುತ್ತಿರುತ್ತಾರೋ ಅವರನ್ನು ಸೋಲಿಸುವುದು ಕಷ್ಟ. ಸೋಲು ಸೋಲುವವರನ್ನು ಸೋಲಿಸಿದರೆ, ಅದೇ ಸೋಲು ಗೆಲ್ಲುವವರಲ್ಲಿ ಹುಮ್ಮಸ್ಸನ್ನು ತುಂಬುತ್ತದೆ. ಸೋತವರು ಒಂದು ಸೋಲಿಗೆ ಅಂಜಿ ಹಿಂಜರಿದರೆ, ಗೆಲ್ಲಬೇಕೆನ್ನುವವರು ಯಶಸ್ಸು ಪಡೆಯುವವರೆಗೂ ಸೋಲುತ್ತಲೇ ಇರುತ್ತಾರೆ. ಪ್ರಯತ್ನಿಸಿದಾತ ಸೋತರೂ ಅದಕ್ಕೊಂದು ಬೆಲೆಯಿದೆ. […]

ಅಂಗಾಂಗ ದಾನ

ಶ್ರೀ ಡಿ. ವೀರೇಂದ್ರ ಹೆಗ್ಗಡೆ ನಮ್ಮ ಸನಾತನ ಸಂಸ್ಕೃತಿಯಲ್ಲಿ ಸಾಕಷ್ಟು ದೇವಾನುದೇವತೆಯರನ್ನು ಪೂಜಿಸುತ್ತೇವೆ. ಈ ಎಲ್ಲ ದೇವಾನುದೇವತೆಗಳ ಹುಟ್ಟಿಗೆ ಅದರದ್ದೇ ಆದ ಒಂದೊoದು ಕಥೆ, ಸನ್ನಿವೇಶ, ಸಂದರ್ಭಗಳು ಇರುತ್ತವೆ. ನಮ್ಮಲ್ಲಿ ಯಾವುದೇ ಶುಭಕಾರ್ಯವನ್ನು ಆರಂಭಿಸುವ ಮೊದಲು ಸ್ತುತಿಸುವುದು ವಿಘ್ನವಿನಾಶಕ ಗಣಪತಿಯನ್ನು. ಬೇರೆಲ್ಲ ದೇವಾನುದೇವತೆಗಳಿಂದ ಈ ಗಜವದನ ತನ್ನ ದೇಹಾಕಾರದಿಂದ ವಿಶೇಷವಾಗಿದ್ದಾನೆ. ಯಾಕೆಂದರೆ ಆತನದ್ದು ಆನೆಯ ಮುಖ. ಗಣಪತಿಗೆ ಆನೆ ಮುಖ ಹೇಗೆ ಬಂತು ಎಂಬುದರ ಬಗ್ಗೆ ಪುರಾಣಗಳಲ್ಲಿ ಸಾಕಷ್ಟು ರೀತಿಯ ಕಥೆಗಳಿವೆ. ಅವುಗಳಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿ ಇರುವಂಥದ್ದು, […]