ಅಪಘಾತಮುಕ್ತ (Zero Accident) ಸಂಚಾರಿ ವ್ಯವಸ್ಥೆ ನಿರ್ಮಿಸೋಣ
ಶ್ರೀಯುತ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ ಜೂನ್ ತಿಂಗಳು ಕಾಲಿಡುತ್ತಿದ್ದಂತೆಯೇ ಮಳೆರಾಯನ ಆಗಮನವಾಗುತ್ತದೆ. ಗುಡುಗು – ಸಿಡಿಲುಗಳ ಅಬ್ಬರ. ಈ ಅಬ್ಬರದ ನಡುವೆ ಆಂಬುಲೆನ್ಸ್ ಸೈರನ್ನ ಅಬ್ಬರವೂ ಆಗಿಂದಾಗ್ಗೆ ಕೇಳುತ್ತದೆ. ಹೌದು, ಮಳೆಗಾಲದಲ್ಲಿ ವಿಪರೀತ ರಸ್ತೆ ಅಪಘಾತಗಳು ಆಗುತ್ತದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುವ ಆಂಬುಲೆನ್ಸ್ನ ಸೈರನ್ ಸದ್ದು ಮಳೆಗಾಲದ ಕಾರ್ಮೋಡದ ವಾತಾವರಣದಲ್ಲಿ ಇನ್ನಷ್ಟು ಭಯವನ್ನು ಸೃಷ್ಟಿಸುತ್ತದೆ. ರಸ್ತೆಗಳ ಗುಣಮಟ್ಟ ಕಳಪೆಯಾಗಿ ಹೊಂಡ – ಗುಂಡಿಗಳಿದ್ದರೂ ಅಪಘಾತಗಳಾಗುತ್ತವೆ. ಅವುಗಳೆಲ್ಲವನ್ನು ಸರಿಪಡಿಸಿ ನುಣಪಾದ ಉತ್ತಮ ರಸ್ತೆಗಳನ್ನು ಮಾಡಿದರೂ ವೇಗದ ಸವಾರಿಯಿಂದ […]
‘ನೀತಿಕಥೆ’ಗಳೆಂಬ ದಾರಿದೀಪ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಒಂದರ್ಧ ತಾಸು ಭಾಷಣವನ್ನು ಕೇಳಿ ಮನೆ ತಲುಪಿದ ನಂತರ ನಮ್ಮ ನೆನಪಿನ ಪಟಲದಲ್ಲಿ ಉಳಿಯುವುದು ಭಾಷಣದಲ್ಲಿ ಹೇಳಿದ ಒಂದೆರಡು ಕತೆಗಳು ಮಾತ್ರ. ಎಲ್ಲೋ ಕೇಳಿದ, ಓದಿದ ನೀತಿ ಕಥೆಗಳನ್ನು ಬರೆದಿಟ್ಟುಕೊಳ್ಳುವವರು ನಮ್ಮಲ್ಲಿದ್ದಾರೆ. ನೀತಿಯನ್ನು ಬೋಧಿಸುವ ನೀತಿಕಥೆಗಳನ್ನು ಪ್ರತಿಯೊಬ್ಬರು ಓದಿದಲ್ಲಿ, ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ಬದುಕು ಬದಲಾಗುವುದರಲ್ಲಿ ಎರಡು ಮಾತಿಲ್ಲ. ಕೆಲವೊಂದು ನೀತಿ ಕಥೆಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ. ಇವುಗಳೊಳಗಿನ ಸಾರ ನಮಗೆಲ್ಲರಿಗೂ ದಾರಿದೀಪವಾಗಲಿ.ಸನ್ಯಾಸಿಯೊಬ್ಬ ಒಂದು ಮನೆ ಜಗಲಿಯಲ್ಲಿ ರಾತ್ರಿ […]
ಹೈನುಗಾರಿಕೆ ಮಾಡಿ. ಕೃಷಿ ಸಂಪತ್ತನ್ನು ವೃದ್ಧಿಸಿಕೊಳ್ಳಿರಿ.
ಡಾ| ಎಲ್. ಎಚ್. ಮಂಜುನಾಥ್ ಒಂದು ಕಾಲ ಇತ್ತು, ಹಳ್ಳಿಗಳಲ್ಲಿ ಹೆಚ್ಚಿನ ಮನೆಗಳಲ್ಲಿ ದನ – ಕರುಗಳು, ಎಮ್ಮೆ ಮುಂತಾದ ಜಾನುವಾರುಗಳನ್ನು ಸಾಕುವುದು ವಾಡಿಕೆಯಾಗಿತ್ತು. ಎಷ್ಟೇ ಬಡವರಾಗಿದ್ದರೂ ಮನೆಯಲ್ಲಿ ಜಾನುವಾರುಗಳನ್ನು ಇಟ್ಟುಕೊಳ್ಳುವುದು ಪುಣ್ಯದ ಕೆಲಸ ಎಂದು ಭಾವಿಸುತ್ತಿದ್ದರು. ನಮ್ಮ ರಾಜ್ಯದ ಕೆಲ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಹೈನುಗಾರಿಕೆ ಇಲ್ಲದೇ ಹೋದರೂ ಕಡಿಮೆ ಹಾಲು ಕೊಡುವ ಮಲೆನಾಡು ಗಿಡ್ಡ, ಅಮೃತಮಹಲ್, ಹಳ್ಳಿಕಾರ್ ಮುಂತಾದ ದನಗಳನ್ನು ರೈತರು ಸಾಕುತ್ತಿದ್ದರು. ಸಾಗಾಟದಲ್ಲಿ ಯಾಂತ್ರೀಕರಣವಾದ ನಂತರ ಜಾನುವಾರು ಸಾಕಣೆಗೆ ಬಹಳ ದೊಡ್ಡ ಆಘಾತವಾಯಿತೆಂದೇ […]
ಪರಿಸರ ಬೆಳೆಸಲು ಇದು ಸಕಾಲ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ 50 ವರ್ಷಗಳಿಂದೀಚೆಗೆ ಪರಿಸರದ ಬಗ್ಗೆ ಚಿಂತನೆ ಹೆಚ್ಚಾಗುತ್ತಿದೆ. ಹಿಂದೆ ‘ಅರಣ್ಯ’ ಅನ್ನುವುದು ಭಯಾನಕವಾದಂತಹ ಮತ್ತು ಕೆಲವರಿಗೆ ಲಾಭದಾಯಕವಾದಂತಹ ಸ್ಥಾನವಾಗಿತ್ತು. ಭಯಾನಕ ಎಂದರೆ ಸಾಕಷ್ಟು ಕಾಡು ಪ್ರಾಣಿಗಳು ಮತ್ತು ಬೃಹತ್ ವೃಕ್ಷಗಳು, ಹಾವು ಕೀಟಾದಿಗಳು ಇದ್ದಿದ್ದರಿಂದ ಕಾಡಿನೊಳಗೆ ಪ್ರವೇಶ ಮಾಡುವುದು ಸಾಮಾನ್ಯ ವಿಷಯವಾಗಿರಲಿಲ್ಲ. ಕಾಡುಪ್ರಾಣಿಗಳು ಇವೆ ಅನ್ನುವ ಭಯವಿತ್ತು. ಇನ್ನು ಕಾಡಿನ ಉತ್ಪತ್ತಿಗಳನ್ನೆ ನಂಬಿ ಬದುಕುವವರೂ ಇದ್ದರು. ಅವರ ಪಾಲಿಗೆ ಕಾಡು ಲಾಭದಾಯಕವಾಗಿತ್ತು.ವನ್ಯಜೀವಿಗಳು ಕಡಿಮೆಯಾಗುತ್ತಾ ಹೋದಂತೆ ನಾಡು ಬೆಳೆಯುತ್ತಾ ಕಾಡು ನಾಶವಾಗುತ್ತಾ […]
ದತ್ತು ಪಡೆದುಕೊಳ್ಳಲು ಇವೆ ನಿಯಮ
– ಡಾ| ಸಂದೀಪ್ ಹೆಚ್. ಎಸ್.
ನೀಟ್, ಸಿಇಟಿಗೆ ತಯಾರಾಗುವುದು ಹೇಗೆ?
– ಗುರುಪ್ರಸಾದ್ ಟಿ. ಎನ್.
ಬೇಸಿಗೆಯಲ್ಲೂ ಬತ್ತದ ಅಮೈ ಕೆರೆ
– ಡಾ. ಚಂದ್ರಹಾಸ್ ಚಾರ್ಮಾಡಿ
‘ನೀತಿಕಥೆ’ಗಳೆಂಬ ದಾರಿದೀಪ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಅಪಘಾತಮುಕ್ತ (Zero Accident) ಸಂಚಾರಿ ವ್ಯವಸ್ಥೆ ನಿರ್ಮಿಸೋಣ
– ಶ್ರೀ ಅನಿಲ್ ಕುಮಾರ್ ಎಸ್. ಎಸ್.
ಎಂದೂ ಮರೆಯದ ಪಾಠಗಳು
– ಡಾ| ಶಿವಾನಂದ ಕುಬಸದ
ಕಿಶೋರತನದ ಅವಧಿಗೊಂದಿಷ್ಟು…
ಕೃಷಿಗೆ ಆಸರೆಯಾಗಬಲ್ಲ ಹೈನುಗಾರಿಕೆ
– ಡಾ| ಎಲ್. ಎಚ್. ಮಂಜುನಾಥ್
ಪತ್ರಿಕೆಗಳ ಹುಟ್ಟಿನ ಹಿಂದೆ
– ಸೋಮೇಶ್ವರ ಆರ್.
ನಮ್ಮನ್ನು ತಿದ್ದಿದವರು ಬಿದ್ದಾಗ ನಗೋದು ತರವೇ?
– ಎ. ಆರ್. ಮಣಿಕಾಂತ್
ಮಳೆಗಾಲಕ್ಕೆ ಆರೋಗ್ಯ ಟಿಪ್ಸ್
– ಡಾ| ಸಂದೀಪ್ ಹೆಚ್. ಎಸ್.
ಪರಿಸರ ಬೆಳೆಸಲು ಇದು ಸಕಾಲ
– ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಹೈನುಗಾರಿಗೆ ಮಾಡಿ. ಕೃಷಿ ಸಂಪತ್ತನ್ನು ವೃದ್ಧಿಸಿಕೊಳ್ಳಿ
– ಡಾ| ಎಲ್. ಎಚ್. ಮಂಜುನಾಥ್
ಕೀಟಗಳ ಪ್ರಪಂಚವೆಂಬ ವಿಸ್ಮಯ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಇತ್ತೀಚೆಗೆ ‘ವಿಸ್ಮಯ ಕೀಟ ಪ್ರಪಂಚ’ ವೆಂಬ ಪುಸ್ತಕವೊಂದು ನನ್ನ ಕೈಸೇರಿತು. ಪುಟ ತೆರೆಯುತ್ತಿದ್ದಂತೆ ನಾನು ಚಿಕ್ಕಂದಿನಲ್ಲಿ ಶಾಲೆಗೆ ಹೋಗುವಾಗ, ಬರುವಾಗ, ನಮ್ಮ ಪರಿಸರದ ಸುತ್ತಮುತ್ತ, ಮನೆಯಂಗಳದ ಹೂದೋಟದಲ್ಲಿ, ಗದ್ದೆಗಳಲ್ಲಿ, ಬಾಳೆ ತೋಟದಲ್ಲಿ ನೋಡಿದ ಕೀಟಗಳು, ಅವುಗಳ ಚಲನ – ವಲನ, ಬಣ್ಣ, ಅಂದ, ಸೌಂದರ್ಯ, ಕಾರ್ಯವೈಖರಿಯನ್ನು ಕಂಡು ಬೆರಗುಗೊಂಡೆ. ನಗಾರಿಯ ಶಬ್ದದಂತೆ ಶಬ್ದ ಮಾಡುವ ಸಿಕಾಡ ಕೀಟ, ಕೆಂಪಿರುವೆಗಳು, ಜೀರುಂಡೆ, ಬಣ್ಣ ಬಣ್ಣದ ಚಿಟ್ಟೆಗಳು, ಸಾರಂಗ ಜೀರುಂಡೆ, ಕಡ್ಡಿಕೀಟ, ಸೆಗಣಿ ಜೀರುಂಡೆ, […]
ಪ್ರಬುದ್ಧ ನಿರ್ಣಯಗಳಿಂದ ಸುಸ್ಥಿರ ಸಂಘ
ಶ್ರೀಯುತ ಅನಿಲ್ ಕುಮಾರ್ ಎಸ್. ಎಸ್. ಯೋಜನೆಯ ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಸಂಘಗಳು ತೆಗೆದುಕೊಳ್ಳುವ ನಿರ್ಣಯಗಳಿಗೆ ಎಲ್ಲಿಲ್ಲದ ಮಹತ್ವವಿರುತ್ತದೆ. ಸಂಘಗಳು ತೆಗೆದುಕೊಳ್ಳುವ ನಿರ್ಣಯಗಳು ಪ್ರಬುದ್ಧಮಾನವಾಗಿದ್ದಲ್ಲಿ ಮಾತ್ರ ಆ ಸಂಘದ ಹಾಗೂ ಸದಸ್ಯರ ಸುಸ್ಥಿರತೆಯನ್ನು ಸದಾ ಕಾಪಾಡಿಕೊಂಡು ಬರಬಹುದು. ಸ್ವಸಹಾಯ ಸಂಘದ ವ್ಯವಸ್ಥೆಯಲ್ಲಿ ಒಬ್ಬರಿಗೊಬ್ಬರು ಸಹಾಯವನ್ನು ಮಾಡಿಕೊಂಡು ಸಾಮೂಹಿಕ ಅಭಿವೃದ್ಧಿ ಸಾಧಿಸುವುದು ಮೂಲ ಮಂತ್ರವಾಗಿದೆ. ಆದ್ದರಿಂದ ಸಂಘಗಳು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ವ್ಯಕ್ತಿಗತ ಅನುಕೂಲಕ್ಕಿಂತ ಸಂಘದ ಹಿತರಕ್ಷಣೆ ಹಾಗೂ ಸುಸ್ಥಿರತೆಗೆ ಅತ್ಯಂತ ಪ್ರಾಧಾನ್ಯತೆಯನ್ನು ನೀಡಬೇಕಾಗಿರುತ್ತದೆ. ಸಂಘಗಳು ಸದಾ ಪ್ರಬುದ್ಧಮಾನವಾದ […]
ಪ್ರಗತಿ ರಕ್ಷಾ ಕವಚ – ಸಂಘದ ಜವಾಬ್ದಾರಿಗೆ ಸೂಕ್ತ ಭದ್ರತೆ
ಡಾ| ಎಲ್.ಎಚ್ ಮಂಜುನಾಥ್ ಸ್ವಸಹಾಯ ಸಂಘ ಚಳುವಳಿಯಿಂದಾಗಿ ಅದರ ಸದಸ್ಯರು ಹೊಸ ಕನಸುಗಳನ್ನು ಕಾಣುವುದು ಸಾಧ್ಯವಾಗಿದೆ. ಬೋರ್ವೆಲ್, ಟ್ರಾö್ಯಕ್ಟರ್ ಖರೀದಿ, ಹೈಟೆಕ್ ಕೃಷಿ, ಜಾನುವಾರು ಖರೀದಿ, ಅಂಗಡಿ, ವ್ಯಾಪಾರ ಮುಂತಾದ ಕಸುಬುಗಳನ್ನು ಸಂಘವು ನೀಡುವ ಪ್ರಗತಿನಿಧಿಯಿಂದ ಧೈರ್ಯವಾಗಿ ಕೈಗೊಳ್ಳಲು ಸಾಧ್ಯವಾಗಿದೆ. ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿನ ಪ್ರಗತಿನಿಧಿ ಪಡೆಯುವುದು ಸಾಮಾನ್ಯವಾಗಿದೆ. ಅಕಸ್ಮಾತ್ ಪ್ರಗತಿನಿಧಿ ಪಡೆದವರು ಮರಣ ಹೊಂದಿದರೆ ಅವರು ಪಡೆದುಕೊಂಡ ಪ್ರಗತಿನಿಧಿಯನ್ನು ಸಂಘವು ವಾಪಾಸು ಪಡೆದುಕೊಳ್ಳಲು ಮಾಡಲಾಗಿರುವ ಉಪಾಯವೇ ‘ಪ್ರಗತಿ ರಕ್ಷಾ ಕವಚ’. ವರ್ಷದ ಪ್ರಾರಂಭದಲ್ಲಿ ಸಣ್ಣ […]