ನೀರಿನೊಂದಿಗಿನ ಸಾಹಸ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಪ್ರತಿ ವರ್ಷ ಮಳೆಗಾಲದಲ್ಲಿ ರಾಜ್ಯದ ಯಾವುದಾದರೂ ಒಂದು ಭಾಗದಲ್ಲಿ ಜಲಪ್ರಳಯವಾಗುವುದು ಸಾಮಾನ್ಯವಾಗಿಬಿಟ್ಟಿದೆ. ಮಳೆಯ ರಭಸಕ್ಕೆ ನದಿ, ತೊರೆಗಳು ಉಕ್ಕಿ ಹರಿದು ಕೆಲವರ ಆಸ್ತಿ, ಕೃಷಿ, ಪ್ರಾಣ ಹಾನಿಗೂ ಕಾರಣವಾಗುವುದಿದೆ. ಆದರೆ ಎಷ್ಟೋ ಬಾರಿ ನೆರೆಯಿಂದಾಗುವ, ಆಗಬಹುದಾದ ಪರಿಣಾಮಗಳ ಬಗ್ಗೆ ಗೊತ್ತಿದ್ದರೂ ಮೋಜು, ಮಸ್ತಿ, ಶೋಕಿ, ಸಾಹಸದ ಹೆಸರಿನಲ್ಲಿ ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವುದು ಬೇಸರದ ಸಂಗತಿ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿ ಸೇತುವೆಗಳು ಮುಳುಗಡೆಯಾಗಿದ್ದರೂ ಅದರ ಮೇಲೆ ದ್ವಿಚಕ್ರ ವಾಹನ ಚಲಾಯಿಸುವ […]
ಪ್ರಗತಿ ರಕ್ಷಾ ಕವಚ – ಸಂಘದ ಜವಾಬ್ದಾರಿಗೆ ಸೂಕ್ತ ಭದ್ರತೆ
– ಡಾ| ಎಲ್. ಎಚ್. ಮುಂಜುನಾಥ್
“ಪ್ರಬುದ್ಧ ನಿರ್ಣಯಗಳಿಂದ ಸುಸ್ಥಿರ ಸಂಘ”
– ಶ್ರೀ ಅನಿಲ್ ಕುಮಾರ್ ಎಸ್.ಎಸ್.
ಗುಡ್ಡದಲ್ಲೊಂದು ಬೋಳಂಗಳ ಕೆರೆ
– ಡಾ. ಚಂದ್ರಹಾಸ್ ಚಾರ್ಮಾಡಿ
ಯುದ್ಧ ಗೆದ್ದ ನರಿ
– ಡಾ. ಚಂದ್ರಹಾಸ್ ಚಾರ್ಮಾಡಿ
ಕೀಟಗಳ ಪ್ರಪಂಚವೆಂಬ ವಿಸ್ಮಯ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಹಟಕ್ಕೆ ಬಿದ್ದು ದಾನ ಕೊಟ್ಟವಳು…
– ಡಾ| ಶಿವಾನಂದ ಕುಬಸದ
ಸಿಡಿಲಾಘಾತದಿಂದ ರಕ್ಷಣೆ ಹೇಗೆ?
ನೆಟ್ ಪರೀಕ್ಷೆ ಉತ್ತೀರ್ಣರಾದವರಿಗೆ ಹತ್ತಾರು ಅವಕಾಶಗಳು
– ಗುರುಪ್ರಸಾದ್ ಟಿ.ಎನ್.
ಪ್ರಗತಿನಿಧಿ ವಿತರಣೆಗೆ ಹೈಟೆಕ್ ‘ಆ್ಯಪ್’
– ಡಾ. ಚಂದ್ರಹಾಸ್ ಚಾರ್ಮಾಡಿ
ನಿಮ್ಮ ತಲೆಯೊಳಗೂ ಚಿಪ್ ಅಳವಡಿಸಬಹುದು
– ರಾಜೀವ ಹೆಗಡೆ
ಕಿವಿ ನೋವಿಗೆ ಪರಿಹಾರವೇನು?
– ಡಾ| ಸಂದೀಪ್ ಹೆಚ್. ಎಸ್.
ಮಧ್ಯರಾತ್ರೀಲಿ ಮನೆಬಿಟ್ಟು ಬಂದವಳು ಮಾಯಾಬಜಾರ್ನ ಮಹಾರಾಣಿ ಆದಳು
– ಎ. ಆರ್. ಮಣಿಕಾಂತ್
ನೀರಿನೊಂದಿಗಿನ ಸಾಹಸ
– ಶ್ರೀ ಡಿ. ವೀರೇಂದ್ರ ಹಗ್ಗಡೆಯವರು
ನಿರಂತರ ಮೇ – 2023ರ ಸಂಚಿಕೆ
2023 ಸೆಪ್ಟೆಂಬರ್
2023 ಮೇ
ಬದಲಾದ ಕಾಲದಲ್ಲಿ ವೋಟ್ ಫ್ರಮ್ ಹೋಮ್!
ವಯಸ್ಸಾದವರು, ದಿವ್ಯಾಂಗರಿಗೆ ಮನೆಯಿಂದಲೇ ಮತದಾನದ ಅವಕಾಶ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಪ್ರಯೋಗ ರಾಜೀವ ಹೆಗಡೆ ಕೊರೊನಾ ಕಾಲಘಟ್ಟದ ಬಳಿಕ ಜಗತ್ತಿನಾದ್ಯಂತ ‘ವರ್ಕ್ ಫ್ರಮ್ ಹೋಮ್’ ಎಂದರೆ ಮನೆಯಿಂದಲೇ ಕೆಲಸ ಎನ್ನುವ ಪರಂಪರೆ ಕಾರ್ಪೊರೇಟ್ ಕಂಪೆನಿಗಳಲ್ಲಿ ಆರಂಭವಾಯಿತು. ಕೋವಿಡ್-19 ಮಹಾಮಾರಿಯು ಜಗತ್ತಿನಲ್ಲಿ ಜನರಿಗೆ ಉಸಿರು ಕಟ್ಟುವಂತೆ ಮಾಡಿತು. ಆದರೆ ಅದರಿಂದ ಒಂದಿಷ್ಟು ಒಳಿತುಗಳು ಕೂಡ ಆದವು.ಕೋಟ್ಯಂತರ ಉದ್ಯೋಗಿಗಳಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿತು. ಸಾವಿರಾರು ಕಂಪೆನಿಗಳು ಕಚೇರಿಗಳಿಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸುವುದನ್ನು ನಿಲ್ಲಿಸಿ, ಮನೆಯಿಂದಲೇ ಪರಿಣಾಮಕಾರಿ ಕೆಲಸ ತೆಗೆದುಕೊಳ್ಳುವ […]
ಭಕ್ತರ ಇಷ್ಟಾರ್ಥ ಈಡೇರಿಸುವ ‘ಶಿಬಿ’ ಕೆರೆ
ಡಾ. ಚಂದ್ರಹಾಸ್ ಚಾಮಾಡಿ ಶಿಬಿ ಚಕ್ರವರ್ತಿ ಆಡಳಿತ ನಡೆಸಿದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಶಿಬಿ ಎಂಬಲ್ಲಿ ನಲುವತ್ತು ಎಕರೆ ಆರು ಗುಂಟೆ ವಿಸ್ತೀರ್ಣದ ಕೆರೆಯೊಂದು ಇದೆ. ‘ಶಿಬಿ ಕೆರೆ’ ಎಂಬ ಹೆಸರಿನ ಈ ಕೆರೆಗೆ ಹಿಂದಿನ ಕಾಲದಲ್ಲಿ ರಾಜರು ಯುದ್ಧಕ್ಕೆ ಹೊರಡುವ ಮುಂಚೆ ಪೂಜೆಯನ್ನು ಸಲ್ಲಿಸುತ್ತಿದ್ದರಂತೆ. ಸಂತಾನ ಭಾಗ್ಯಕ್ಕಾಗಿ ಕೆರೆಗೆ ಬಾಗಿನ ಅರ್ಪಿಸುವ ಸಂಪ್ರದಾಯವೂ ಇಲ್ಲಿತ್ತು. ಇಲ್ಲಿಗೆ ಹರಕೆ ಹೊತ್ತು ಸಂತಾನಭಾಗ್ಯದ ಭಾಗ್ಯ ಪಡೆದ ಹತ್ತಾರು ಮಂದಿ ಈ ಊರಿನಲ್ಲೆ ಕಾಣಸಿಗುತ್ತಾರೆ.ಜನಸಂಖ್ಯೆ ಹೆಚ್ಚುತ್ತಿದ್ದಂತೆ […]
ಮೊಬೈಲ್ ದುನಿಯಾ
ಚೇತನಾ ಚಾರ್ಮಾಡಿ ಮೊಬೈಲ್ ಎನ್ನುವುದು ಇದೀಗ ಪ್ರತಿಯೊಬ್ಬರ ಬದುಕಿನ ಅಗತ್ಯಗಳಲ್ಲೊಂದಾಗಿದೆ. ಪ್ರಾರಂಭದಲ್ಲಿ ಸೂಟ್ಕೇಸ್ನಂತೆ ಇದ್ದ ಮೊಬೈಲ್ ಫೋನ್ಗಳು ಇಂದು ಅಂಗೈಯಗಲಕ್ಕಿoತಲೂ ಕಿರಿದಾಗಿವೆ. ಕೇವಲ ಕರೆ, ಸಂದೇಶ ಕಳುಹಿಸಲು ಮಾತ್ರ ಸಾಧ್ಯವಾಗುತ್ತಿದ್ದ ಮೊಬೈಲ್ಗಳಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆದು ಇಂದು ಒಂದು ಕಂಪ್ಯೂಟರ್ನಲ್ಲಿ ಮಾಡಬಹುದಾದ ಶೇ. 70 ರಷ್ಟು ಕೆಲಸಗಳು ಮೊಬೈಲ್ನಲ್ಲಿ ಮಾಡಲು ಸಾಧ್ಯವಾಗುತ್ತಿದೆ.ಮೊಬೈಲ್ ಫೋನ್ನ ಹುಟ್ಟು : ಜಗತ್ತಿನಲ್ಲೆ ಮೊತ್ತ ಮೊದಲ ಬಾರಿಗೆ ಮೊಬೈಲ್ ಫೋನ್ ಅನ್ನು ಕಂಡುಹಿಡಿದ ಕೀರ್ತಿ ಮೊಟರೊಲಾ ಸಂಸ್ಥೆಗೆ ಸೇರುತ್ತದೆ. ಅಲ್ಲದೆ ಇದೇ […]