ಮನಸ್ಸು ನಿರ್ಮಲಗೊಳಿಸುವ ಶ್ರದ್ಧಾಕೇಂದ್ರಗಳು
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ನಾವು ಯಾವುದೇ ಶ್ರದ್ಧಾಕೇಂದ್ರಗಳಿಗೆ ಭೇಟಿ ನೀಡಿದಾಗ ಮೊದಲು ನಮ್ಮನ್ನು ಆಕರ್ಷಿಸುವುದು ಅಲ್ಲಿನ ಪರಿಸರ. ಸುತ್ತಮುತ್ತಲಿನ ಪರಿಸರ ಆಹ್ಲಾದಕರವಾಗಿ ಸ್ವಚ್ಛತೆಯಿಂದ ಕೂಡಿದ್ದರೆ ಅಂತಹ ಶ್ರದ್ಧಾಕೇಂದ್ರದ ಬಗ್ಗೆ ನಮಗೆ ಗೊತ್ತಿಲ್ಲದಂತೆ ನಮ್ಮಲ್ಲೊಂದು ಭಕ್ತಿಯ ಭಾವನೆ ಉದ್ದೀಪನಗೊಳ್ಳುತ್ತದೆ.ಶ್ರದ್ಧಾಕೇಂದ್ರಗಳೆoದರೆ ಅವು ಕೇವಲ ಭಕ್ತಿಯ ಕೇಂದ್ರಗಳಷ್ಟೇ ಆಗಿರದೆ ಸ್ವಚ್ಛತೆಯ ಕೇಂದ್ರಗಳು ಆಗಿರಬೇಕು. ಹಾಗಾದರೆ ಶ್ರದ್ಧಾಕೇಂದ್ರಗಳ ಸ್ವಚ್ಛತೆ ಯಾರ ಹೊಣೆ? ಎಂಬ ಪ್ರಶ್ನೆ ಮೂಡುವುದು ಸಹಜ. ಶ್ರದ್ಧಾಕೇಂದ್ರಗಳ ಶುಚಿತ್ವ ಕೇವಲ ಅಲ್ಲಿನ ಆಡಳಿತ ಮಂಡಳಿಯವರ ಜವಾಬ್ದಾರಿಯಷ್ಟೇ ಅಲ್ಲ, ಅದು ಪ್ರತಿಯೊಬ್ಬ […]
ನೆರೆ ಸಂತ್ರಸ್ತರಿಗೆ ಶೌರ್ಯ ನೆರವು
ಹಿರಿಯರ ಮನೆ ಗರಿಮೆ ಹೆಚ್ಚಿಸುವ ನಾಮನಿರ್ದೇಶಿತರು
– ರಾಜೀವ ಹೆಗಡೆ
ಜೀವರಕ್ಷಕ ಓಝೋನ್ ಪದರ
– ಸಂತೋಷ್ ರಾವ್ ಪೆರ್ಮುಡ
ಬಸವನ ಹುಳ ಬಾಧೆಯನ್ನು ತಡೆಗಟ್ಟುವುದು ಹೇಗೆ?
– ಚೇತನಾ ಚಾರ್ಮಾಡಿ
ಒತ್ತುವರಿಯಾದ ಕೆರೆಯಲ್ಲಿ ಒಲಿದ ಜಲ
– ಡಾ. ಚಂದ್ರಹಾಸ್ ಚಾರ್ಮಾಡಿ
ಟೆರೇಸಿನಲ್ಲೊಂದು ಮುಂಜಾನೆ
– ಹೇಮಾವತಿ ವೀ. ಹೆಗ್ಗಡೆಯವರು
“ಆಯುಷ್ಮಾನ್ ಭಾರತ”
ಅನಿಲ್ ಕುಮಾರ್ ಎಸ್. ಎಸ್.
ಹೃದಯದ ಬಗ್ಗೆ ಇರಲಿ ಕಾಳಜಿ
– ಆನಂದ ಜೇವೂರ್
ಮನಸ್ಸು ನಿರ್ಮಲಗೊಳಿಸುವ ಶ್ರದ್ಧಾಂಕೇಂದ್ರಗಳು
– ವೀರೇಂದ್ರ ಹೆಗ್ಗಡೆಯವರು
ರಾಜ್ಯ ಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡ ಶ್ರೀ ಹೆಗ್ಗಡೆಯವರ ಸಂಸದರ ಕಾರ್ಯಾಲಯ ಉದ್ಘಾಟನೆ
2022 ಆಗಸ್ಟ್
2022 ಜುಲೈ
ರಾಜ್ಯಸಭೆಯ ನಾಮ ನಿರ್ದೇಶಿತ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಹೆಗ್ಗಡೆಯವರು
ಚಿಕ್ಕೋಡಿ ಚಿಲ್ಲಾ ಯೋಜನೆಯ ಕಾರ್ಯಕರ್ತರಿಗೆ ಶ್ರೀ ಹೆಗ್ಗಡೆಯವರಿಂದ ಮಾರ್ಗದರ್ಶನ
ಮೈಸೂರಿನಲ್ಲಿ 25 ಸಾವಿರ ಸಸಿ ನೆಡುವ ‘ವನಸಿರಿ’ ಕಾರ್ಯಕ್ರಮಕ್ಕೆ ಶ್ರೀ ಹೆಗ್ಗಡೆಯವರಿಂದ ಚಾಲನೆ
ಕನಕಪುರದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ ವತಿಯಿಂದ ಶ್ರೀ ಹೆಗ್ಗಡೆಯವರಿಗೆ ಗುರುವಂದನಾ ಕಾರ್ಯಕ್ರಮ
ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೋಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಕಚೇರಿ ಉದ್ಘಾಟನೆ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ನಡೆದ ಸ್ವಸಹಾಯ ಸಂಘಗಳ ಸಮಾವೇಶ ಹಾಗೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಸೌಲಭ್ಯ ವಿತರಣೆ
ಯಾಂತ್ರೀಕೃತ ಭತ್ತ ಬೇಸಾಯ ಮತ್ತು ಹಡಿಲು ಭೂಮಿ ಪುನಶ್ಚೇತನ ಯೋಜನೆಗಳಿಗೆ ಶ್ರೀ ಹೆಗ್ಗಡೆಯವರಿಂದ ಚಾಲನೆ