ಹಳೆಯ ಬಟ್ಟೆಗೆ ‘ಪ್ರಿಯ’ ಮೆರುಗು
– ವೃಷಾಂಕ್ ಖಾಡಿಲ್ಕರ್
ರೇಬೀಸ್ ರೋಗ ಮುಂಜಾಗ್ರತೆಯೇ ಪರಿಹಾರ
– ಡಾ| ಸಿದ್ಧಲಿಂಗಸ್ವಾಮಿ ಹಿರೇಮಠ
ರಾಮಣ್ಣನ ಜಾಣತನ
ಅಮರಯ್ಯ ಪತ್ರಿಮಠ, ಸುರಪುರ
ಮಕ್ಕಳಲ್ಲಿ ಬೊಜ್ಜು ನಿಯಂತ್ರಣ ಹೇಗೆ?
ಡಾ| ಸಂದೀಪ್ ಹೆಚ್.ಎಸ್.
ಮಕ್ಕಳೊಂದಿಗೆ ಹೆತ್ತವರು ಬೆರೆಯುವುದು ಹೇಗೆ?
ಡಾ. ಲಕ್ಮೀಶ ಭಟ್
ಅರ್ಧಕ್ಕೆ ಕಾಲೇಜು ಬಿಟ್ಟವ ಅಮೆರಿಕ ಮೆಚ್ಚುವಂಥ ಸಾಧನೆ ಮಾಡಿದ!
ಎ. ಆರ್. ಮಣಿಕಾಂತ್
ಅಧ್ಯಯನದಲ್ಲಿ ಆನಂದಪಡುವವರು
– ಡಾ|| ಡಿ. ವೀರೇಂದ್ರ ಹೆಗ್ಗಡೆಯವರು
ಬೆಂಗಳೂರು ಗ್ರಾಮಾಂತರ ಜಿಲ್ಲಾ ಯೋಜನೆಯ ಕಾರ್ಯಕರ್ತರಿಗೆ ಪೂಜ್ಯ ಖಾವಂದರಿಂದ ಮಾರ್ಗದರ್ಶನ
ಡಾ|| ಸಂಧ್ಯಾ ಎಸ್. ಪೈ ಅವರಿಂದ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಗೆಳತಿ ಮತ್ತು ಮಗಳಿಗೊಂದು ಪತ್ರ ಕೃತಿಗಳ ಲೋಕಾರ್ಪಣೆ
2022 ನೇ ಸಾಲಿನ ನಿರಂತರ ಚಂದಾ ಸಂಗ್ರಹಣೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಧಾನ ಪಡೆದ ರಾಯಚೂರಿನ ಯೋಜನಾಧಿಕಾರಿಯವರಿಗೆ ಪೂಜ್ಯ ಖಾವಂದರು ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಧರ್ಮಸ್ಥಳದಲ್ಲಿ ಶಿವಪಂಚಾಕ್ಷರಿ ಪಠಣಕ್ಕೆ ಶ್ರೀಹೆಗ್ಗಡೆಯವರಿಂದ ಚಾಲನೆ
ಪೂಜ್ಯ ಖಾವಂದರಿಂದ ಹೊಸದುರ್ಗ ಯೋಜನಾ ಕಚೇರಿಯ ಕಾರ್ಯಕರ್ತರಿಗೆ ಮಾರ್ಗದರ್ಶನ
ಪೂಜ್ಶ ಖಾವಂದರಿಂದ ಗೋಕಾಕ್ ಯೋಜನಾ ವ್ಶಾಪ್ತಿಯ ಕಾರ್ಯಕರ್ತರಿಗೆ ಪ್ರೇರಣಾ ಕಾರ್ಯಾಗಾರ
ಧಾರವಾಡದ ಸಿರಿಧಾನ್ಯ ಘಟಕಕ್ಕೆ ಭೇಟಿ ನೀಡಿದ ಶ್ರೀ ಹೆಗ್ಗಡೆಯವರು
ಪೂಜ್ಯ ಹೆಗ್ಗಡೆಯವರಿಂದ ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಗೋಕಾಕ್ ಕಾರ್ಯಕ್ಷೇತ್ರದ ಕಾರ್ಯಕರ್ತರಿಗೆ ‘ಪ್ರೇರಣಾ ಕಾರ್ಯಗಾರ’
ರಾಜ್ಯದಾದ್ಯಂತ ಸಂಚರಿಸಲಿರುವ ‘ನಿರಂತರ ಪತ್ರಿಕೆ’ ಯ ಸಾಗಾಟ ವಾಹನವನ್ನು ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರು ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಚಲಾಯಿಸಿ ಶುಭಹಾರೈಸಿದರು
ಪೂಜ್ಯ ಹೆಗ್ಗಡೆಯವರಿಂದ ಉತ್ತರ ಕನ್ನಡ ಜಿಲ್ಲಾ ಯೋಜನೆಯ ಕಾರ್ಯಕರ್ತರಿಗೆ ಮಾರ್ಗದರ್ಶನ
2022 ಮಾರ್ಚ್
ರೊಟ್ಟಿ ತಯಾರಿಸಿ ಸ್ವಾವಲಂಬಿಯಾದರು
ರೊಟ್ಟಿಗೂ ಉತ್ತರ ಕರ್ನಾಟಕದ ಜನರಿಗೂ ಸಾಂಪ್ರದಾಯಿಕ ನಂಟು. ರೊಟ್ಟಿ ಇಲ್ಲಿನ ಜನರ ನಿತ್ಯದ ಆಹಾರ. ರೊಟ್ಟಿಯಿದ್ದರಷ್ಟೆ ಇವರ ಊಟ ಪರಿಪೂರ್ಣವಾಗುತ್ತದೆ. ಈ ಭಾಗಗಳಲ್ಲಿ ಮುಂಜಾನೆ ಹೆಚ್ಚಿನ ಮನೆಗಳಲ್ಲಿ ಕೈಯಲ್ಲೆ ಬಡಿದು ರೊಟ್ಟಿ ತಯಾರಿಸುವ ಸದ್ದು ಕೇಳಿ ಬರುವುದು ಸರ್ವೇಸಾಮಾನ್ಯ. ಕೈಯಿಂದ ರೊಟ್ಟಿ ತಯಾರಿಗೆ ಹೆಚ್ಚು ಸಮಯ ತಗಲುವುದರಿಂದ ಅನೇಕರು ರೊಟ್ಟಿ ಮಾರಾಟಗಾರರಿಂದ ಖರೀದಿಸುತ್ತಾರೆ. ರೊಟ್ಟಿ ತಯಾರಕರು ಯಂತ್ರಗಳ ಮೊರೆ ಹೋಗುತ್ತಾರೆ. ಸಮಾರಂಭಗಳಲ್ಲಿ, ಹೊಟೇಲ್ಗಳಿಗೆ ಪೂರೈಸಲು ಹೆಚ್ಚು ರೊಟ್ಟಿಗಳು ಅಗತ್ಯವಿರುವುದರಿಂದ ರೊಟ್ಟಿ ತಯಾರಿಗೆ ಇತ್ತೀಚಿನ ವರ್ಷಗಳಲ್ಲಿ ಯಾಂತ್ರಿಕತೆಯ ಸ್ಪರ್ಶ […]
ಕೈ ಹಿಡಿದ ಸ್ವ ಉದ್ಯೋಗ
ರಾಣೇಬೆನ್ನೂರು ತಾಲೂಕಿನ ಕಂಚಿಗಾರ್ ಓಣಿಯ ರವಿ ಕುಮಾರ್ರವರದ್ದು ಹತ್ತು ಮಂದಿಯೊಂದಿಗಿನ ಕೂಡು ಕುಟುಂಬ. ಮನೆಗೆ ಇವರೇ ಹಿರಿಯ ಮಗ. ಇವರು ಓದಿದ್ದು 8ನೇ ತರಗತಿಯಾದರೂ, ಚಿಕ್ಕಂದಿನಲ್ಲೇ ಜೀವನದ ಬಗ್ಗೆ ಕಲಿತ ಪಾಠ ಬೆಟ್ಟದಷ್ಟು.ರವಿ ಅವರ ತಂದೆ ಹಲವು ವರ್ಷಗಳಿಂದ ಮನೆಯಲ್ಲೇ ಬೇಕರಿ ತಿಂಡಿ ತಯಾರಿಸುತ್ತಿದ್ದರು. ಪ್ರಾರಂಭದಲ್ಲಿ ಇವರು ಮಾಡುತ್ತಿದ್ದ ತಿಂಡಿ ಸಾಕಷ್ಟು ಹೆಸರು ಪಡೆದಿತ್ತು. 200 ಮಂದಿಗೆ ಇವರು ಅನ್ನದಾತರಾಗಿದ್ದರು. ಆದರೆ ಮುಂದೊಂದು ದಿನ ಉದ್ಯೋಗದಲ್ಲಿ ನಷ್ಟ ಉಂಟಾಗಿ ತಿಂಡಿ ತಯಾರಿ ಕಾಯಕವನ್ನು ಕೈ ಬಿಡುವ ಸಂದರ್ಭ […]