ನಾವೆಷ್ಟು ಜವಾಬ್ದಾರರು?

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಏನಾದರೂ ಒಂದು ಒಳ್ಳೆಯ ಕೆಲಸ ಆದರೆ ತಕ್ಷಣ ‘ಅದು ನಾನು ಮಾಡಿದ್ದು, ನಾನು ಹೇಳಿದ್ದು, ನನ್ನಿಂದಾಗಿ ಆಗಿದ್ದು’ ಇತ್ಯಾದಿ ಮಾತುಗಳು ಬರುತ್ತವೆ. ಕೆಟ್ಟದಾದಾಗ ಅದಕ್ಕೆ ಯಾರೂ ಹೊಣೆಗಾರರಿರುವುದಿಲ್ಲ. ನಮ್ಮ ಹಕ್ಕು, ಸವಲತ್ತುಗಳ ಬಗ್ಗೆ ನಮಗೆಲ್ಲ್ಲಾ ಚೆನ್ನಾಗಿ ಗೊತ್ತಿದೆ. ಆದರೆ ಕರ್ತವ್ಯದ ವಿಚಾರ ಬಂದಾಗ ಅಲ್ಲಿ ನಾವಿಲ್ಲ. ಇತ್ತೀಚೆಗೆ ವಾಟ್ಸಪ್ ಮೆಸೇಜ್ ಗಳ ಸೃಷ್ಟಿಕರ್ತರು ಯಾರೆಂಬುದೇ ಗೊತ್ತಿರುವುದಿಲ್ಲ. ನಮಗೆ ಬರುವ ಮೆಸೇಜ್ ಗಳು ಫಾರ್ವಡ್ ಆಗಿದ್ದು, ನಾವು ಕಳುಹಿಸುವುದೂ ಹಾಗೆ. ನನಗೆ ಬರುವ […]

ವಿಷಯವನ್ನು ಸಂಗ್ರಹಿಸು – ಪ್ರತಿಕ್ರಿಯೆ ನೀಡಬೇಡ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ಕೇಚಿತ್ ಅಜ್ಞಾನತೋ ನಷ್ಟಾಃ ಕೇಚಿತ್ ನಷ್ಟಾಃ ಪ್ರಮಾದತಃ । ಕೇಚಿತ್ ಜ್ಞಾನಾವಲೇಪೇನ ಕೇಚಿತ್ ನಷ್ಟೈಸ್ತು ನಾಶಿತಾಃ ।। ‘ಕೆಲವರು ತಮ್ಮ ಅಜ್ಞಾನದಿಂದ ಹಾಳಾಗುವರು, ಇನ್ನು ಕೆಲವರು ತಪ್ಪು ಕಾರ್ಯಗಳನ್ನು ಮಾಡಿ. ಮತ್ತೆ ಕೆಲವರು ತಾವು ಮಹಾ ಬುದ್ಧಿವಂತರೆಂಬ ಅಹಂಕಾರದಿಂದ ಹಾಳಾಗುವರು. ಆದರೆ ಅನೇಕರು ಇಂಥ ಹಾಳಾದವರ ಬೆನ್ನು ಹತ್ತಿ ಹಾಳಾಗುವರು’ ಎಂದು ಸುಭಾಷಿತ ಹೇಳುತ್ತದೆ. ಪಾಪ, ಅಜ್ಞಾನಿಗಳಿಗೆ ತಾವು ಅಜ್ಞಾನಿಗಳೆಂದು ತಿಳಿದಿರುವುದಿಲ್ಲ. ಬೇರೆಯವರು ತಿಳಿಸಿ ಹೇಳಿದರೂ ತಿಳಿಯುವುದಿಲ್ಲ. ಆದ್ದರಿಂದ ಅವರು ತಪ್ಪು […]

ಶಹಬ್ಬಾಸ್ ಭಾರತ

ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್‌ (ರಿ.) ಭಾರತ ದೇಶದಲ್ಲಿ ಕೋವಿಡ್ನ ಎರಡನೇ ಅಲೆ ತೀವ್ರವಾಗಿ ಅಪ್ಪಳಿಸಿದಾಗ ಇಡೀ ಜಗತ್ತೇ ಭಾರತದತ್ತ ಆತಂಕದಿಂದ ನೋಡುವಂತಾಯಿತು. ಮೇ 7 ರ ಪ್ರಕಾರ ಒಂದೇ ದಿನದಲ್ಲಿ ಸುಮಾರು 4 ಲಕ್ಷ ಜನರು ಸೋಂಕಿತರಾಗಿದ್ದು, ಅದೇ ದಿನ 4,187 ಜನ ಮರಣ ಹೊಂದಿದಾಗ ಭಾರತ ದೇಶವು ಇತಿಹಾಸದಲ್ಲೇ ಕಂಡರಿಯದ ದುರಂತವನ್ನು ಕಾಣಬಹುದೆಂದು ಎಲ್ಲರೂ ಆತಂಕಪಟ್ಟಿದ್ದರು. ಆದರೆ ಕೇವಲ ಒಂದುವರೆ ತಿಂಗಳ ಅವಧಿಯಲ್ಲಿ ಪ್ರಪಂಚವೇ ನಿಬ್ಬೆರಗಾಗುವಂತೆ […]

ಮಾರುಕಟ್ಟೆಯಲ್ಲಿ ಬರಲಿದೆ ‘ನ್ಯಾನೋ ಯೂರಿಯಾ’ ಗೊಬ್ಬರ ದ್ರಾವಣ

ವೃಷಾಂಕ್ ಖಾಡಿಲ್ಕರ್ ಗೊಬ್ಬರ ಬಳಕೆ ಕೃಷಿಯಲ್ಲಿನ ಒಂದು ವಿಧಾನ. ಬೆಳೆಗಳಿಗೆ ಅಗತ್ಯ ಪೋಷಕಾಂಶಗಳನ್ನು ಗೊಬ್ಬರವು ಒದಗಿಸುತ್ತದೆ. ಸೂಕ್ತ ಮಾಹಿತಿಯೊಂದಿಗೆ ನಿಗದಿತ ಅವಧಿಯಲ್ಲಿ ಮತ್ತು ನಿಗದಿತ ಪ್ರಮಾಣದಲ್ಲಿ ಗೊಬ್ಬರವನ್ನು ಬಳಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ರಸಗೊಬ್ಬರಗಳ ಬಳಕೆಯಲ್ಲಂತೂ ಹೆಚ್ಚು ತಿಳುವಳಿಕೆ, ಎಚ್ಚರಿಕೆ ಅಗತ್ಯ. ‘ಹೆಚ್ಚಿನ ಇಳುವರಿ ನೀಡುವ ರಸಗೊಬ್ಬರಗಳು’ ಎಂಬ ಬ್ರ್ಯಾಂಡ್ ಹತ್ತಾರು ನಕಲಿ, ಕಲಬೆರೆಕೆಯ ರಸಗೊಬ್ಬರಗಳು ಮಾರುಕಟ್ಟೆಯಲ್ಲಿ ಆಧಿಪತ್ಯ ಸಾಧಿಸಿರುವುದರಿಂದ ಕೆಲವೊಮ್ಮೆ ರೈತರು ವಿವಿಧ ರಸಗೊಬ್ಬರಗಳನ್ನು ಎಗ್ಗಿಲ್ಲದೆ ಬಳಸಿ ಕ್ರಮೇಣ ಇಳುವರಿ ಕುಂಠಿತವಾಗಿ, ಮಣ್ಣಿನ ಆರೋಗ್ಯವು ದುರ್ಬಲಗೊಂಡು […]

ಶ್ರೀ ಹೆಗ್ಗಡೆ ಕುಟುಂಬದವರಿಂದ ‘ಯಂತ್ರಶ್ರೀ’ ಕಾರ್ಯಕ್ರಮ ವೀಕ್ಷಣೆ

ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೈಗೊಳ್ಳಲಾಗುತ್ತಿರುವ ಬೃಹತ್ ‘ಯಂತ್ರಶ್ರೀ ಅಭಿಯಾನ’ದ ಪ್ರಾತ್ಯಕ್ಷಿತೆಯನ್ನು ಧರ್ಮಸ್ಥಳದಲ್ಲಿ ಪೂಜ್ಯರು ಮತ್ತು ಅವರ ಕುಟುಂಬದವರು ಪರಿಶೀಲಿಸಿ ಪ್ರೋತ್ಸಾಹಿಸಿದರು.