ಉದ್ಯೋಗ ಹುಡುಕುವುದು ಹೇಗೆ?
– ಭವ್ಯಶ್ರೀ ಎಂ.ಎ.
ಐ.ಎ.ಎಸ್. ಯಶಸ್ಸು ಅಸಾಧ್ಯವಲ್ಲ
– ಗುರುಪ್ರಸಾದ್ ಟಿ.ಎನ್.
ಮಕ್ಕಳ ಹಲ್ಲುಗಳ ಆರೈಕೆ ಹೇಗೆ?
– ಡಾ| ಸಂದೀಪ್ ಹೆಚ್.ಎಸ್.
ಮೊಬೈಲ್ ದುನಿಯಾ
– ಚೇತನಾ ಚಾರ್ಮಾಡಿ
ಜೋಗುಳ ಹಾಡುವ ದೇವತೆಯ ಹೆಸರೇ – ಅಮ್ಮ!
– ಎ.ಆರ್. ಮಣಿಕಾಂತ್
ಬದಲಾದ ಕಾಲದಲ್ಲಿ ವೋಟ್ ಫ್ರಮ್ ಹೋಮ್!
– ರಾಜೀವ ಹೆಗಡೆ
ಅಪಘಾತಗಳ ಸಂಖ್ಯೆ ತಗ್ಗಲಿ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಬೆಟ್ಟಿಂಗ್ ಬಲೆಗೆ ಬೀಳಬೇಡಿ
– ಡಾ| ಎಲ್.ಎಚ್. ಮಂಜುನಾಥ್
ಬಡವರ ಪಾಲಿನ ಆಶಾಕಿರಣ ಜನೌಷಧ
“ತಾಯಿಯ ಬಿ.ಪಿ. ಮಾತ್ರೆಗೆ ತಿಂಗಳಿಗೆ ಒಂದು ಸಾವಿರದ ಇನ್ನೂರು ರೂಪಾಯಿ ತಗಲುತ್ತಿತ್ತು. ನನಗೆ ಸಿಗುವ 600 ರೂಪಾಯಿ ಸಂಬಳದ ಅರ್ಧಭಾಗ ಮೆಡಿಕಲ್ನ ಪಾಲಾಗುತ್ತಿತ್ತು. ಇದೀಗ ಇನ್ನೂರ ಹತ್ತು ರೂಪಾಯಿಯಲ್ಲಿ ತಾಯಿಯ ಬಿ.ಪಿ. ಮಾತ್ರೆ ದೊರೆಯುತ್ತದೆ” ಎನ್ನುವುದು ದಿವ್ಯಾಳೊಬ್ಬಳ ಮಾತಲ್ಲ.ಜನೌಷಧ ಕೇಂದ್ರಗಳಿಗೆ ಬರುವ ಮಂದಿಯಲ್ಲಿ ಮಾತನಾಡಿದರೆ ಈ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಬಡವರಿಗೆ ಕಡಿಮೆ ದರದಲ್ಲಿ ಔಷಧಗಳು ಕೈಗೆಟುಕಬೇಕು ಎನ್ನುವ ಕೇಂದ್ರ ಸರಕಾರದ ಕಲ್ಪನೆ ಇಂದು ಹೆಚ್ಚಿನ ಕಡೆಗಳಲ್ಲಿ ಸಾಕಾರಗೊಂಡಿದೆ. ಜನೌಷಧ ಕೇಂದ್ರದ ಕುರಿತು ಇರುವ ಕೆಲವೊಂದು ತಪ್ಪು […]
ಎಸ್ಸೆಸೆಲ್ಸಿ ಬಳಿಕ ಮುಂದೇನು?
ಗುರುಪ್ರಸಾದ್ ಟಿ. ಎನ್. ಹತ್ತನೇ ತರಗತಿ ಎಂದರೆ ವಿದ್ಯಾರ್ಥಿಯೊಬ್ಬನ ಜೀವನದಲ್ಲಿ ಬದಲಾವಣೆಯ ಪರ್ವಕಾಲ. ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಭೇಷ್ ಅನಿಸಿಕೊಳ್ಳುವ ತವಕ ಒಂದೆಡೆಯಾದರೆ, ಮುಂದಿನ ಕಾಲೇಜು ಜೀವನದ ಬಗ್ಗೆ ಹತ್ತಾರು ಕಲ್ಪನೆಗಳು, ಗೊಂದಲಗಳು. ಇಲ್ಲಿ ವಿದ್ಯಾರ್ಥಿ ಮಾಡುವ ಆಯ್ಕೆ ಆತನ ಕಲಿಕೆ ಮತ್ತು ಆತನ ವೃತ್ತಿ ಜೀವನದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗುತ್ತದೆ. ಈ ನಿಟ್ಟಿನಲ್ಲಿ ಎಸ್ಸೆಸೆಲ್ಸಿ ಬಳಿಕ ವಿದ್ಯಾರ್ಥಿ ಹಾಗೂ ಪೋಷಕರ ಮುಂದಿರುವ ಕೆಲವು ಆಯ್ಕೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಎಸ್ಸೆಸೆಲ್ಸಿ ಮುಗಿಸಿದ ವಿದ್ಯಾರ್ಥಿಯ […]
ಜೀವ ತೆಗೆದೀತು ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್
ದಿನೇಶ ಬಿ.ಕಾಂ. ಪದವೀಧರ. ಬೆಂಗಳೂರಿನ ಕಂಪನಿಯೊoದರ ಉದ್ಯೋಗಿ. ಕೈತುಂಬಾ ಸಂಬಳ, ಚಂದದ ಮನೆ ಎಲ್ಲವೂ ಇತ್ತು. ಆದರೆ ಇತ್ತೀಚೆಗೆ ಅವನ ಹೆಣ ಮನೆಯ ಫ್ಯಾನ್ನಲ್ಲಿ ನೇತಾಡುತ್ತಿತ್ತು.ಈ ಘಟನೆ ಪೊಲೀಸರಲ್ಲಿ ಹತ್ತಾರು ಸಂಶಯಗಳನ್ನು ಹುಟ್ಟುಹಾಕಿದವು. ದಿನಕಳೆದಂತೆ ದಿನೇಶನ ಮೊಬೈಲ್ಗೆ ಫೇಸ್ಬುಕ್ ಮೆಸೆಂಜರ್ನಲ್ಲಿ ಸಂದೇಶಗಳು ಬರತೊಡಗಿದವು. ಇದರ ಬೆನ್ನು ಹತ್ತಿ ಹೋದ ಖಾಕಿಗಳಿಗೆ ಎದುರಾದಳು ‘ಫೇಸ್ಬುಕ್ ಮಾಯಾಂಗನೆ.’ದಿನೇಶನಿಗೆ ಒಂದು ದಿನ ಫೇಸ್ಬುಕ್ನಲ್ಲಿ ‘ನೇಹಾ ಶರ್ಮಾ’ಳ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ರಿಕ್ವೆಸ್ಟ್ಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದ. ದಿನಕಳೆದಂತೆ ನೇಹಾ ಶರ್ಮಾ […]
ಸ್ವಸಹಾಯ ಸಂಘದಲ್ಲಿ ವ್ಯವಹಾರ ಸರಳ – ಆಕರ್ಷಕ
ಡಾ| ಎಲ್.ಎಚ್. ಮಂಜುನಾಥ್ ಬಂಧುಗಳೇ, ಬೆಳ್ತಂಗಡಿ ತಾಲೂಕಿನಲ್ಲಿ 1991ರಲ್ಲಿ ಪ್ರಾರಂಭಗೊoಡ ‘ಸ್ವಸಹಾಯ ಸಂಘ ಚಳುವಳಿ’ಗೆ ಇದೀಗ ಮೂರು ದಶಕಗಳಾಗಿವೆ. ಈ ಅವಧಿಯಲ್ಲಿ ಅನೇಕ ಸಾಧನೆಗಳನ್ನು ಪಟ್ಟಿ ಮಾಡಬಹುದು. ಬ್ಯಾಂಕ್ ವ್ಯವಹಾರಗಳನ್ನು ಸ್ವಸಹಾಯ ಸಂಘದ ಬಾಗಿಲಿಗೆ ತಂದಿರುವುದು ವಿಶೇಷ ಸಾಧನೆ ಎಂದು ಹೇಳಬಹುದು. ಸಾಮಾನ್ಯ ಜನರಿಗೆ ಬ್ಯಾಂಕಿನ ಖಾತೆಯನ್ನು ತೆರೆಯಿಸಿಕೊಟ್ಟಿದ್ದಲ್ಲದೆ ಸಂಘದಿoದ ಅವರಿಗೆ ದೊರೆಯುವ ಪ್ರಗತಿನಿಧಿ ಮೊತ್ತವನ್ನು ಅವರ ಖಾತೆಗೆ ತಲುಪುವಂತೆ ಮಾಡಿದ್ದು ಈ ಚಳುವಳಿಯ ಹೆಗ್ಗಳಿಕೆ. ಪ್ರಾರಂಭದಲ್ಲಿ ಸಣ್ಣ ಮೊತ್ತದ ಪ್ರಗತಿನಿಧಿ ಸಾಲದಿಂದ ಪ್ರಾರಂಭಗೊoಡ ಯೋಜನೆ, ತಮಗೆ […]
ಕೆಲಸ ಮತ್ತು ಕರ್ತವ್ಯ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಒಮ್ಮೆ ಒಂದು ಕೆಲಸವನ್ನು ಹಿಡಿದ ಬಳಿಕ ನಮಗೆ ನಿರಂತರವಾಗಿ ಆ ಬಗ್ಗೆ ಎಚ್ಚರಿಕೆ ಇರಬೇಕು. ಯಾಕೆಂದರೆ ಒಬ್ಬ ಡ್ರೈವರ್ ಆದವನು ಎರಡು ದಿವಸ ಒಳ್ಳೆಯ ಡ್ರೈವಿಂಗ್ ಮಾಡುತ್ತೇನೆ. ಮತ್ತೆ ಮಾಡುವುದಿಲ್ಲ ಎಂದು ಹೇಳಲು ಆಗುವುದಿಲ್ಲ. ಬಸ್ ಡ್ರೈವರ್ ನಿವೃತ್ತಿ ಆಗುವವರೆಗೆ ಎಷ್ಟು ಎಚ್ಚರದಲ್ಲಿರಬೇಕು ಎಂದರೆ ನೂರಾರು ಜನರ ಜೀವ ಅವನ ಕೈಯ್ಯಲ್ಲಿರುತ್ತದೆ. ಹಾಗೆಯೇ ನೂರಾರು ಜನರ ಭವಿಷ್ಯ ಯೋಜನೆಯ ಕಾರ್ಯಕರ್ತರ ಕೈಯಲ್ಲಿದೆ. ಹಾಗಿರುವಾಗ ಯೋಜನೆಯ ಕಾರ್ಯಕರ್ತರು ತಮ್ಮ ಪ್ರತಿದಿನದ ಕೆಲಸವನ್ನು ಸುಧಾರಣೆ […]
ಹಳ್ಳಿ ಹಳ್ಳಿಗೂ ಸದ್ದಿಲ್ಲದೇ ಸಿ.ಎಸ್.ಸಿ.ಯಿಂದ ಉಚಿತ ಕಾನೂನು ಸೇವೆ
ಅನಿಲ್ ಕುಮಾರ್ ಎಸ್. ಎಸ್. ನಾನು ಬ್ಯಾಂಕ್ನ ವೃತ್ತಿಯಲ್ಲಿದ್ದಾಗ ಎಷ್ಟೋ ಜನ ತಮ್ಮ ಭೂಮಿಯ ದಾಖಲೆಗಳನ್ನು ತಂದು ಕೃಷಿ ಅಥವಾ ಗೃಹ ಸಾಲಗಳನ್ನು ಕೇಳುತ್ತಿದ್ದರು. ದಾಖಲೆಗಳನ್ನು ಪರಿಶೀಲಿಸಿದಾಗ ಅವರ ಹೆಸರು ಕಾಣುತ್ತಿರಲಿಲ್ಲ, ಬದಲಾಗಿ ಅವರ ಅಜ್ಜನ ಹೆಸರು ಇರುತ್ತಿತ್ತು. ಯಾಕೆ ದಾಖಲೆ ವರ್ಗಾವಣೆ ಮಾಡಿಕೊಂಡಿಲ್ಲ ಎಂದು ಕೇಳಿದರೆ ತಮ್ಮ ಪೂರ್ವಜರು ಮಾಡಲಿಲ್ಲ ಎಂದು ಹೇಳುತ್ತಿದ್ದರು. ಹಿಂದಿನ ತಲೆಮಾರಿನವರು ಯಾವುದೇ ಸರ್ವೆಗಳನ್ನು ಮಾಡದೇ ಕೇವಲ ಕಣ್ಣಂದಾಜಿನಲ್ಲಿ ತಮ್ಮ ಮಕ್ಕಳಿಗೆ ಭೂಮಿಯನ್ನು ಹಂಚಿಕೆ ಮಾಡುತ್ತಿದ್ದರು. ಮುಂದಿನ ತಲೆಮಾರಿಗೆ ಆ ಭೂಮಿ […]
ಆರೋಗ್ಯ ಕೆಡಿಸುವ ಚಿಂತೆಗಳು
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಮನುಷ್ಯನಿಗೆ ಎಷ್ಟೇ ಸೌಕರ್ಯಗಳಿದ್ದರೂ ಒಂದಲ್ಲ ಒಂದು ಚಿಂತೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಸಂಸಾರದಲ್ಲಿ ಬರುವ ಸಣ್ಣಪುಟ್ಟ ಸಮಸ್ಯೆಗಳು, ಅವಶ್ಯಕತೆಗಳು, ಪ್ರೀತಿ – ಪ್ರೇಮ ಮುಂತಾದ ಭಾವಗಳು ಚಿಂತೆಗೆ ಕಾರಣವಾಗುತ್ತವೆ. ಎಷ್ಟೋ ವೇಳೆ ದಾಂಪತ್ಯದಲ್ಲಿ, ತಂದೆ – ತಾಯಿ ಮತ್ತು ಮಕ್ಕಳ ಮಧ್ಯೆ, ವ್ಯವಹಾರದಲ್ಲಿ, ಆಪ್ತಸ್ನೇಹಿತರೊಂದಿಗೆ ಬರುವಂತಹ ಸಣ್ಣಪುಟ್ಟ ಮನಸ್ತಾಪಗಳು ಮತ್ತು ತಪ್ಪು ಗ್ರಹಿಕೆಗಳೂ ಚಿಂತೆಗೆ ಕಾರಣವಾಗುತ್ತವೆ ಮತ್ತು ದುಃಖಕ್ಕೂ ಇವೇ ಮೂಲವಾಗಬಹುದು. ಇದರಿಂದ ಜನರು ಕೊರಗಲು ಪ್ರಾರಂಭಿಸುತ್ತಾರೆ. ಹಾಗಾಗಿ ಚಿಂತೆಯನ್ನು ಸ್ವೀಕರಿಸುವುದು […]
ಮಾರ್ಚ್ – 2023 ಸಂಚಿಕೆ
ಕೆಲಸ ಮತ್ತು ಕರ್ತವ್ಯ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಸಿಡ್ಬಿಯಿಂದ ಸಮೃದ್ಧಿ
– ಡಾ| ಎಲ್.ಎಚ್. ಮಂಜುನಾಥ್
ಒಳ್ಳೆಯ ಅಭ್ಯರ್ಥಿ ಕೊಡಿ ಎಂದು ಕೇಳುವ ‘ನೋಟಾ’
– ರಾಜೀವ ಹೆಗಡೆ
ಆರನೇ ಶತಮಾನದ ರಾಮಣ್ಣಶ್ರೇಷ್ಠಿ ಕೆರೆಗೆ ಮರುಜೀವ
– ಡಾ. ಚಂದ್ರಹಾಸ್ ಚಾರ್ಮಾಡಿ