ನಮ್ಮ ನಡಿಗೆ ವಾರದ ಸಭೆಯ ಕಡೆಗೆ
ಡಾ| ಎಲ್. ಎಚ್. ಮಂಜುನಾಥ್ ಕಳೆದ ಎರಡು ವರ್ಷಗಳ ಕೊರೊನಾ ಸಮಸ್ಯೆ ನಮ್ಮ ಸ್ವಸಹಾಯ ಸಂಘಗಳ ವಾರದ ಸಭೆಯ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ವಾರದ ಸಭೆಗಳು ನಡೆಸಲು ಸಾಧ್ಯವಿಲ್ಲದೆ ಇರುವಾಗ ವಾರದ ಕಂತು ಮರುಪಾವತಿಯ ಬಗ್ಗೆ ನಮ್ಮ ಕಾರ್ಯಕರ್ತರು ವಿಶೇಷ ಅಭಿಯಾನಗಳನ್ನು ಮಾಡಿ ವಾರದ ಕಂತುಗಳ ಮರುಪಾವತಿಯ ಬಗ್ಗೆ ಕ್ರಮಗಳನ್ನು ಕೈಗೊಂಡಿದ್ದರಿoದ ಆರ್ಥಿಕ ನಿರ್ವಹಣೆಯು ಉತ್ತಮವಾಗಿದ್ದರೂ, ಸಂಘಗಳ ವಾರದ ಸಭೆಯ ಕೊರತೆಯಿಂದಾಗಿ ಸಾಮಾಜಿಕ ನಿರ್ವಹಣೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ನಾವು ಇಂದು ಎದುರಿಸುತ್ತಿದ್ದೇವೆ.ಸ್ವಸಹಾಯ ಸಂಘದಲ್ಲಿರುವ ಸಾಮಾನ್ಯ ಜನರಿಗೆ […]
ಸತ್ಯವನ್ನರಿತು ವ್ಯವಹರಿಸುವ ಕಲೆ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಸತ್ಯವನ್ನು ಗುರುತಿಸಿ ವ್ಯವಹರಿಸುವುದು ಒಂದು ಕಲೆ. ಈ ಕಲೆಯನ್ನು ಅರಿತುಕೊಂಡವನು ಮಾತ್ರ ಉತ್ತಮ ನಾಯಕನಾಗಬಲ್ಲ. ಹೆಚ್ಚಿನವರು ತಮ್ಮ ಖಾಸಗಿ ವಿಷಯಗಳಿಗಿಂತ ಮುಖ್ಯವಾಗಿ ಇತರರ ಬದುಕಿನ ಬಗ್ಗೆ ಅರಿತುಕೊಳ್ಳಲು ಹೆಚ್ಚು ಉತ್ಸುಕರಾಗಿರುತ್ತಾರೆ. ಇದು ಮಾನವನ ಒಂದು ದೌರ್ಬಲ್ಯವೂ ಹೌದು. ಬದುಕಿನಲ್ಲಿ ಹೊಗಳಿಕೆ – ತೆಗಳಿಕೆಗಳು ಎರಡು ಇದ್ದದ್ದೇ. ಪ್ರೀತಿಪಾತ್ರರ ಬಗ್ಗೆ ಯಾರಾದರೂ ಹೊಗಳಿಕೆಯ ಮಾತುಗಳನ್ನಾಡಿದರೆ ಸಂತೋಷಪಡುತ್ತೇವೆ. ತೆಗಳಿಕೆಯ ಮಾತುಗಳನ್ನಾಡಿದರೆ ಅವರ ವಿರುದ್ಧವೇ ರೇಗಾಡುತ್ತೇವೆ. ಎಷ್ಟೋ ಬಾರಿ ಒಬ್ಬರ ಬಗ್ಗೆ ಇನ್ನೊಬ್ಬರು ಹೇಳಿದ್ದನ್ನೇ ಸತ್ಯವೆಂದು […]
‘ನಿರಂತರ’ ನವೆಂಬರ್ – 2022 ಸಂಚಿಕೆಯನ್ನು ನಿಮ್ಮ ಮೊಬೈಲ್ನಲ್ಲೇ ಓದಬಹುದು.
ಗೃಹಿಣಿಗೆ ‘ಅಡುಗೆ’ ಬದುಕು ನೀಡಿತು!
– – ವೃಷಾಂಕ್ ಖಾಡಿಲ್ಕರ್
ಪ್ರಜಾತಾಂತ್ರಿಕ ವ್ಯವಸ್ಥೆಯ ಆಡಳಿತಗಾರರಿಗಿರುವ ಸವಲತ್ತುಗಳು
– ರಾಜೀವ ಹೆಗಡೆ
ಬ್ರಿಟೀಷರ ಕಾಲದ ಕೆರೆಯ ಪುನಶ್ವೇತನಕ್ಕೆ ದೊರೆಯಿತು ಯೋಜನೆಯ ನೆರವು
– – ಡಾ. ಚಂದ್ರಹಾಸ್ ಚಾರ್ಮಾಡಿ
ಅಮ್ಮನಿಗೊಂದು ಪತ್ರ
– – ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ನಮ್ಮ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ರಾಜ್ಯೋತ್ಸವದ ಗರಿ
– – ಶ್ರೀ ಅನಿಲ್ ಕುಮಾರ್ ಎಸ್. ಎಸ್.
ಆ ರೋಗಿಯೊಳಗೆ ಇದ್ದನೊಬ್ಬ ಯೋಗಿ…
– – ಡಾ| ಶಿವಾನಂದ ಕುಬಸದ
ಹೈನುಗಾರಿಕೆಯ ವೈಜ್ಞಾನಿಕ ನಿರ್ವಹಣೆ ಹೇಗೆ?
– – ಡಾ| ಸಿದ್ಧಲಿಂಗಸ್ವಾಮಿ ಹಿರೇಮಠ
ಚಳಿಗಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ
– – ಡಾ| ಸಂದೀಪ್ ಹೆಚ್. ಎಸ್.
ಮಕ್ಕಳ ಮಾನಸಿಕ ಖಿನ್ನತೆಗೆ ಕಾರಣವಾಗದಿರಲಿ ಫೋಟೋಗ್ರಾಫಿ
– ಡಾ. ಲಕ್ಷ್ಮೀಶ್ ಭಟ್
ಕರುಣಾಳು ಬಾ ಬೆಳಕೆ, ಮಸುಕಿದೀ ಮಬ್ಬಿನಲಿ ಕೈ ಹಿಡಿದು…
– – ಎ. ಆರ್. ಮಣಿಕಾಂತ್
ಭಾರತದಲ್ಲಿ ಬಾಹ್ಯಾಕಾಶ ಉದ್ದಿಮೆ ಆಕಾಶದಷ್ಟು ಅವಕಾಶ
– – ಭವ್ಯ ಶ್ರೀ ಎಂ. ಎ.
ಸತ್ಯವನ್ನರಿತು ವ್ಯವಹರಿಸುವ ಕಲೆ
– – ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ನಮ್ಮ ನಡಿಗೆ ವಾರದ ಸಭೆಯ ಕಡೆಗೆ
– – ಡಾ| ಎಲ್.ಎಚ್. ಮಂಜುನಾಥ್
ಶ್ರೀ ಹೆಗ್ಗಡೆಯವರಿಂದ ಮಲೈಮಹದೇಶ್ವರ ಸ್ವಾಮಿಯ ಮಹಾಕುಂಭ ಮೇಳ ಉದ್ಘಾಟನೆ
ಗಾಂಧಿ ಜಯಂತಿ ಪ್ರಯುಕ್ತ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗ್ರತಿ ವೇದಿಕೆಯಿಂದ ನಡೆದ ನವಜೀವನ ಸದಸ್ಯರ ಸಮಾವೇಶ
ಸರಳ ಪೂಜಾ ಪದ್ಧತಿಯ ಕೈಪಿಡಿ ನವಜೀವನ ಪೂಜಾ ವಿಧಾನ
ಬರಹ : ಡಾ. ಚಂದ್ರಹಾಸ್ ಚಾರ್ಮಾಡಿ ಸರಳವಾಗಿ ದೇವರನ್ನು ಪೂಜಿಸುವುದು ಹೇಗೆ? ಜಪ – ತಪ, ಮಂತ್ರ – ಪಠಣಗಳು ದೇವರನ್ನು ಒಲಿಸಿಕೊಳ್ಳಲು ಅಗತ್ಯವೇ? ಸರಳವಾಗಿ ದೇವರನ್ನು ಪೂಜಿಸಲು ಸಾಧ್ಯ ಇದೆಯಾ? ಇಂತಹ ಹತ್ತಾರು ಪ್ರಶ್ನೆಗಳು ‘ದೇವರು’ ಇದ್ದಾರೆ ಎಂಬ ನಂಬಿಕೆಯಲ್ಲಿ ಜೀವನ ಸಾಗಿಸುವವರಲ್ಲಿ ಇದ್ದೇ ಇರುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ತನ್ನ ಬದುಕಿನ ಅನುಭವಗಳ ಮೂಲಕ ಉತ್ತರವನ್ನು ಕಂಡುಕೊಳ್ಳುವ ಕೆಲಸವನ್ನು ಡಾ| ಎಲ್.ಎಚ್. ಮಂಜುನಾಥ್ರವರು ‘ನವಜೀವನ ಪೂಜಾ ವಿಧಾನ’ ಪುಸ್ತಕದ ಮೂಲಕ ಮಾಡಿದ್ದಾರೆ. ಪ್ರತಿಯೊಬ್ಬರು ಸರಳವಾಗಿ […]
ಕಳೆ ತುಂಬಿದ ಕೆರೆಗೆ ‘ಜೀವಕಳೆ’
ಬರಹ : ಡಾ. ಚಂದ್ರಹಾಸ್ ಚಾರ್ಮಾಡಿ ಹಿಂದಿನ ಕಾಲದಲ್ಲಿ ‘ಬೆಳ್ತಿಕೆರೆ’ಯ ಹೆಸರು ಕೇಳಿದೊಡನೆ ಊರಿನವರಲ್ಲಿ ಭಯ – ಭಕ್ತಿ ಮೂಡುತ್ತಿತ್ತು. ದೇವಾಲಯದ ಪಕ್ಕದಲ್ಲಿರುವ ಈ ಕೆರೆ ಹಲವಾರು ಪವಾಡಗಳಿಗೆ ಸಾಕ್ಷಿಯಾಗುವ ಜೊತೆಗೆ ಕೆರೆಯ ನೀರು ದೇವಾಲಯದ ಕಾರ್ಯಗಳಿಗೆ ಬಳಕೆಯಾಗುತ್ತಿದ್ದ ಕಾರಣ ಕೆರೆ ಸ್ವಚ್ಛತೆಗೂ ಹೆಸರುವಾಸಿಯಾಗಿತ್ತು. ರಾಜರ ಕಾಲದಲ್ಲಿ ತೆಪ್ಪೋತ್ಸವ ನಡೆಯುತ್ತಿದ್ದ ಈ ಕೆರೆಯ ಒಂದು ಭಾಗದಲ್ಲಿ ‘ಶ್ರೀ ಸಿದ್ದೇಶ್ವರ ಸಿದ್ಧಿನಾಥ’ ದೇವಸ್ಥಾನ, ಇನ್ನೊಂದು ಭಾಗದಲ್ಲಿ ಶಿವನ ಸಾನ್ನಿಧ್ಯವಿದೆ. ಹಿರಿಯರು ಹೇಳುವಂತೆ ಈ ಕೆರೆಯಲ್ಲಿ ಪಿತೃಕಾರ್ಯಗಳು ನಡೆಯುತ್ತಿದ್ದವಂತೆ. ಆದರೆ […]