ಬ್ರಿಟೀಷರ ಕಾಲದ ಕೆರೆಯ ಪುನಶ್ವೇತನಕ್ಕೆ ದೊರೆಯಿತು ಯೋಜನೆಯ ನೆರವು
– – ಡಾ. ಚಂದ್ರಹಾಸ್ ಚಾರ್ಮಾಡಿ
ಅಮ್ಮನಿಗೊಂದು ಪತ್ರ
– – ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ನಮ್ಮ ಹೆಮ್ಮೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ರಾಜ್ಯೋತ್ಸವದ ಗರಿ
– – ಶ್ರೀ ಅನಿಲ್ ಕುಮಾರ್ ಎಸ್. ಎಸ್.
ಆ ರೋಗಿಯೊಳಗೆ ಇದ್ದನೊಬ್ಬ ಯೋಗಿ…
– – ಡಾ| ಶಿವಾನಂದ ಕುಬಸದ
ಹೈನುಗಾರಿಕೆಯ ವೈಜ್ಞಾನಿಕ ನಿರ್ವಹಣೆ ಹೇಗೆ?
– – ಡಾ| ಸಿದ್ಧಲಿಂಗಸ್ವಾಮಿ ಹಿರೇಮಠ
ಚಳಿಗಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ
– – ಡಾ| ಸಂದೀಪ್ ಹೆಚ್. ಎಸ್.
ಮಕ್ಕಳ ಮಾನಸಿಕ ಖಿನ್ನತೆಗೆ ಕಾರಣವಾಗದಿರಲಿ ಫೋಟೋಗ್ರಾಫಿ
– ಡಾ. ಲಕ್ಷ್ಮೀಶ್ ಭಟ್
ಕರುಣಾಳು ಬಾ ಬೆಳಕೆ, ಮಸುಕಿದೀ ಮಬ್ಬಿನಲಿ ಕೈ ಹಿಡಿದು…
– – ಎ. ಆರ್. ಮಣಿಕಾಂತ್
ಭಾರತದಲ್ಲಿ ಬಾಹ್ಯಾಕಾಶ ಉದ್ದಿಮೆ ಆಕಾಶದಷ್ಟು ಅವಕಾಶ
– – ಭವ್ಯ ಶ್ರೀ ಎಂ. ಎ.
ಸತ್ಯವನ್ನರಿತು ವ್ಯವಹರಿಸುವ ಕಲೆ
– – ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ನಮ್ಮ ನಡಿಗೆ ವಾರದ ಸಭೆಯ ಕಡೆಗೆ
– – ಡಾ| ಎಲ್.ಎಚ್. ಮಂಜುನಾಥ್
ಶ್ರೀ ಹೆಗ್ಗಡೆಯವರಿಂದ ಮಲೈಮಹದೇಶ್ವರ ಸ್ವಾಮಿಯ ಮಹಾಕುಂಭ ಮೇಳ ಉದ್ಘಾಟನೆ
ಗಾಂಧಿ ಜಯಂತಿ ಪ್ರಯುಕ್ತ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗ್ರತಿ ವೇದಿಕೆಯಿಂದ ನಡೆದ ನವಜೀವನ ಸದಸ್ಯರ ಸಮಾವೇಶ
ಸರಳ ಪೂಜಾ ಪದ್ಧತಿಯ ಕೈಪಿಡಿ ನವಜೀವನ ಪೂಜಾ ವಿಧಾನ
ಬರಹ : ಡಾ. ಚಂದ್ರಹಾಸ್ ಚಾರ್ಮಾಡಿ ಸರಳವಾಗಿ ದೇವರನ್ನು ಪೂಜಿಸುವುದು ಹೇಗೆ? ಜಪ – ತಪ, ಮಂತ್ರ – ಪಠಣಗಳು ದೇವರನ್ನು ಒಲಿಸಿಕೊಳ್ಳಲು ಅಗತ್ಯವೇ? ಸರಳವಾಗಿ ದೇವರನ್ನು ಪೂಜಿಸಲು ಸಾಧ್ಯ ಇದೆಯಾ? ಇಂತಹ ಹತ್ತಾರು ಪ್ರಶ್ನೆಗಳು ‘ದೇವರು’ ಇದ್ದಾರೆ ಎಂಬ ನಂಬಿಕೆಯಲ್ಲಿ ಜೀವನ ಸಾಗಿಸುವವರಲ್ಲಿ ಇದ್ದೇ ಇರುತ್ತದೆ. ಈ ಎಲ್ಲ ಪ್ರಶ್ನೆಗಳಿಗೆ ತನ್ನ ಬದುಕಿನ ಅನುಭವಗಳ ಮೂಲಕ ಉತ್ತರವನ್ನು ಕಂಡುಕೊಳ್ಳುವ ಕೆಲಸವನ್ನು ಡಾ| ಎಲ್.ಎಚ್. ಮಂಜುನಾಥ್ರವರು ‘ನವಜೀವನ ಪೂಜಾ ವಿಧಾನ’ ಪುಸ್ತಕದ ಮೂಲಕ ಮಾಡಿದ್ದಾರೆ. ಪ್ರತಿಯೊಬ್ಬರು ಸರಳವಾಗಿ […]
ಕಳೆ ತುಂಬಿದ ಕೆರೆಗೆ ‘ಜೀವಕಳೆ’
ಬರಹ : ಡಾ. ಚಂದ್ರಹಾಸ್ ಚಾರ್ಮಾಡಿ ಹಿಂದಿನ ಕಾಲದಲ್ಲಿ ‘ಬೆಳ್ತಿಕೆರೆ’ಯ ಹೆಸರು ಕೇಳಿದೊಡನೆ ಊರಿನವರಲ್ಲಿ ಭಯ – ಭಕ್ತಿ ಮೂಡುತ್ತಿತ್ತು. ದೇವಾಲಯದ ಪಕ್ಕದಲ್ಲಿರುವ ಈ ಕೆರೆ ಹಲವಾರು ಪವಾಡಗಳಿಗೆ ಸಾಕ್ಷಿಯಾಗುವ ಜೊತೆಗೆ ಕೆರೆಯ ನೀರು ದೇವಾಲಯದ ಕಾರ್ಯಗಳಿಗೆ ಬಳಕೆಯಾಗುತ್ತಿದ್ದ ಕಾರಣ ಕೆರೆ ಸ್ವಚ್ಛತೆಗೂ ಹೆಸರುವಾಸಿಯಾಗಿತ್ತು. ರಾಜರ ಕಾಲದಲ್ಲಿ ತೆಪ್ಪೋತ್ಸವ ನಡೆಯುತ್ತಿದ್ದ ಈ ಕೆರೆಯ ಒಂದು ಭಾಗದಲ್ಲಿ ‘ಶ್ರೀ ಸಿದ್ದೇಶ್ವರ ಸಿದ್ಧಿನಾಥ’ ದೇವಸ್ಥಾನ, ಇನ್ನೊಂದು ಭಾಗದಲ್ಲಿ ಶಿವನ ಸಾನ್ನಿಧ್ಯವಿದೆ. ಹಿರಿಯರು ಹೇಳುವಂತೆ ಈ ಕೆರೆಯಲ್ಲಿ ಪಿತೃಕಾರ್ಯಗಳು ನಡೆಯುತ್ತಿದ್ದವಂತೆ. ಆದರೆ […]
ಕಿಡ್ನಿಯಲ್ಲಿ ಕಲ್ಲು
ಡಾ| ಸಂದೀಪ್ ಹೆಚ್.ಎಸ್. ಮಕ್ಕಳ ತಜ್ಞರು ಇಂದಿನ ಆಧುನಿಕ ಬದುಕಿನಲ್ಲಿ ಕಿಡ್ನಿ ಕಲ್ಲು ಅಪರೂಪವೇನಲ್ಲ. ಭಾರತದ ಶೇ.೧೨ರಷ್ಟು ಜನರು ಜೀವನದಲ್ಲಿ ಒಂದು ಬಾರಿಯಾದರೂ ಈ ಸಮಸ್ಯೆಯಿಂದ ಬಳಲುತ್ತಾರೆ ಎನ್ನುತ್ತದೆ ಸಂಶೋಧನೆ.ಮೂತ್ರದಲ್ಲಿರುವ ಹಲವಾರು ರಾಸಾಯನಿಕಗಳು ಸೇರಿ ಒಂದು ಗಟ್ಟಿಯಾದ ಭಾಗವಾಗಿ ಕಿಡ್ನಿಯಲ್ಲಿ ಕಂಡು ಬರುವುದೇ ‘ಕಿಡ್ನಿ ಸ್ಟೋನ್’. ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹಲವು ತ್ಯಾಜ್ಯಗಳು ಮೂತ್ರದ ಮೂಲಕವೇ ನಮ್ಮ ದೇಹದಿಂದ ಹೊರಗೆ ಸಾಗುತ್ತದೆ. ನೀರಿನಾಂಶ ಕಡಿಮೆ ಇದ್ದಾಗ ಇಂತಹ ಕಲ್ಲಿನ ಉತ್ಪತ್ತಿಯಾಗುತ್ತದೆ. ಹಲವಾರು ತ್ಯಾಜ್ಯಗಳ ಕಣಗಳು ಕ್ಯಾಲ್ಸಿಯಂ, ಓಕ್ಸಾಲೇಟ್, […]
ಬದಲಾವಣೆ ಜಗದ ನಿಯಮ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಬದಲಾವಣೆ ಜಗದ ನಿಯಮ. ಅದನ್ನು ಯಾರೂ ನಿಲ್ಲಿಸುವಂತಿಲ್ಲ. ಒಂದು ಮಗು ಹುಟ್ಟಿ ದಿನೇ ದಿನೇ ಬೆಳೆಯುವುದಕ್ಕೆ ಆರಂಭಿಸುತ್ತದೆ. ಮಲಗಿದ್ದ ಮಗು ಎದ್ದು ಕುಳಿತು ನಿಧಾನಕ್ಕೆ ನಡೆಯಲು ಆರಂಭಿಸುತ್ತದೆ. ಹಲ್ಲುಗಳು ಮೂಡುತ್ತವೆ. ಆದರೆ ಅಲ್ಲಿಗೆ ನಿಲ್ಲದ ಮಗುತನ ಯೌವನ, ಯೌವನವೂ ನಿಧಾನಕ್ಕೆ ವೃದ್ಧಾಪ್ಯಕ್ಕೆ ಎಡೆಮಾಡಿಕೊಡುತ್ತದೆ. ಇಂದು ಬಿತ್ತಿದ ಬೀಜ ಕೆಲವೆ ದಿನಗಳಲ್ಲಿ ಮೊಳಕೆ ಒಡೆದು ಮುಂದೆ ಅದೇ ಗಿಡ ಮರವಾಗಿ ಬೆಳೆದು ಹೂವು, ಹಣ್ಣುಗಳಿಂದ ಕಂಗೊಳಿಸುತ್ತದೆ. “ಎಳೆಗರುಂ ಎತ್ತಾಗದೆ” ಎಂಬoತೆ ಸಣ್ಣ ಕರು […]
ಹಾಜರಿಯೂ ನಿನ್ನದು, ಗೈರು ನಿನ್ನದು, ಆರದಿರಲಿ ಸಂಘದ ಬದುಕು
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ., ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ‘ಇನ್ನು ಗುರುವಾರಕ್ಕೆ ಕೇವಲ ಎರಡೇ ದಿನ ಬಾಕಿ’ ಎಂದು ಸಂಭ್ರಮದಿoದ ಶಾಂತಮ್ಮ ಬೀಗುತ್ತಿದ್ದರು. ಏಕೆಂದರೆ ನಾಡಿದ್ದು ಗುರುವಾರ ಸಂಘದ ವಾರದ ಸಭೆಗೆ ಶಾಂತಮ್ಮನೇ ಅಧ್ಯಕ್ಷೆ. ಹತ್ತು ಜನರ ಸರದಿಯಂತೆ ಎರಡುವರೆ ತಿಂಗಳಿನ ಹಿಂದೆ ತನ್ನ ಅಧ್ಯಕ್ಷತೆಯಲ್ಲಿ ನಡೆದ ವಾರದ ಸಭೆಯ ಸಂತೋಷವನ್ನು ನೆನಪಿಸಿಕೊಂಡರು.ಎಲ್ಲಾ ಸದಸ್ಯರು ಸಮಯಕ್ಕೆ ಸರಿಯಾಗಿ ಬಂದು ವೃತ್ತಾಕಾರದಲ್ಲಿ ಕುಳಿತುಕೊಳ್ಳುವುದು, ದೇವರ ಫೋಟೋ ಇಟ್ಟು, ದೀಪ ಹಚ್ಚಿ ಮಾತೃಶ್ರೀ ಹೇಮಾವತಿ […]
ನವಜೀವನ ಸದಸ್ಯರಿಂದ ನಡೆಯಿತು ‘ಮದ್ಯವರ್ಜನ ಶಿಬಿರ’
ಬರಹ : ಡಾ. ಚಂದ್ರಹಾಸ್ ಚಾರ್ಮಾಡಿ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರಗಳಿಗೆ ಸೇರಿ ಮದ್ಯಮುಕ್ತರಾದ ನಂತರ ಕಂಪೆನಿಯ ಮಾಲಕರಾದ, ತಾನು ದುಡಿಯುತ್ತಿದ್ದ ಬಸ್ಸನ್ನೇ ಖರೀದಿಸಿದ, ಹೊಸ ಮನೆ ಕಟ್ಟಿದ, ಅಂಗಡಿ ತೆರೆದ, ರೊಟ್ಟಿ ಘಟಕವನ್ನು ಆರಂಭಿಸಿದ, ಜಮೀನು ಖರೀದಿ, ಚುನಾವಣೆಯಲ್ಲಿ ಗೆದ್ದ, ಇತರ ನೂರಾರು ಮಂದಿಯನ್ನು ಶಿಬಿರಕ್ಕೆ ಸೇರಿಸಿ ಅವರನ್ನು ಮದ್ಯಮುಕ್ತರನ್ನಾಗಿಸಿದ, ನವಜೀವನ ಸಮಿತಿಯ ಸದಸ್ಯರು ಸೇರಿಕೊಂಡು ಬಸ್ ಸ್ಟ್ಯಾಂಡ್ ನಿರ್ಮಿಸಿದ, ಊರಿನ ಬಡ ಹೆಣ್ಮಕ್ಕಳಿಗೆ ಮದುವೆ ಮಾಡಿಸಿದ, ಊರಿನ ಕಷ್ಟ – ಸುಖಗಳಲ್ಲಿ ಸಮಭಾಗಿಗಳಾದ, ಕುಡಿತದ […]
ಚಿಗಿತುಕೊಳ್ಳಲಿ ಚೀತಾ
ರಾಕೇಶ್ ಎನ್. ಎಸ್. ಭಾರತದ ಅರಣ್ಯದಿಂದ 25ವರ್ಷಗಳ ಹಿಂದೆ ಮರೆಯಾಗಿದ್ದ ಚೀತಾಗಳು ಮತ್ತೆ ಕಾಣಿಸಿಕೊಳ್ಳುವ ಸುಸಮಯ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ರಂದು ಆಫ್ರಿಕಾ ಖಂಡದ ನಮೀಬಿಯಾ ದೇಶದಿಂದ ಮೂರು ಗಂಡು ಮತ್ತು ಐದು ಹೆಣ್ಣು ಚಿರತೆಗಳು ಹುಲಿಯ ಚಿತ್ರದ ವಿಮಾನವೇರಿ ಭಾರತದ ಭೂಸ್ಪರ್ಶ ಮಾಡಿವೆ. ಎರಡರಿಂದ ಆರು ವರ್ಷದೊಳಗಿನ ಈ ಚೀತಾಗಳಿಗೆ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿರುವ ಕುನ್ಹೋ ರಾಷ್ಟ್ರೀಯ ಉದ್ಯಾನ ಆವಾಸ ಸ್ಥಾನವಾಗಿದೆ.1947ರಲ್ಲಿ ಕೊನೆಯ ಬಾರಿ ಚೀತಾ ಭಾರತದಲ್ಲಿ ಕಾಣಿಸಿಕೊಂಡಿತ್ತು. 1953ರಲ್ಲಿ […]