ಮಕ್ಕಳಲ್ಲಿ ಬೊಜ್ಜು ನಿಯಂತ್ರಣ ಹೇಗೆ?
ಸುಮಾರು 7 ತಿಂಗಳ ಹಿಂದಿನ ಮಾತು. ಅಂದು ಅಮ್ಮ ಮಗಳಿಬ್ಬರು ಆಸ್ಪತ್ರೆಗೆ ಬಂದರು. ಮಗಳಿಗೆ 14ವರ್ಷ. ಆದರೆ ಅವಳ ತೂಕ 85 ಕೆ.ಜಿ. ತಾಯಿ ಹೇಳಿದರು ಕೊರೊನಾ ಬರುವುದಕ್ಕೆ ಮೊದಲು, ಅಂದರೆ 2020 ಕ್ಕಿಂತ ಮುಂಚೆ ಅವಳ ತೂಕ 50 ಕೆ.ಜಿ. ಇತ್ತು. ಈ 2 ವರ್ಷದಲ್ಲಿ ಅವಳ ತೂಕದಲ್ಲಿ ಇಷ್ಟು ಹೆಚ್ಚಾಗಿದೆ ಎಂದು. ಮಗಳ ತೂಕದ ಬಗ್ಗೆ ಬಹಳಷ್ಟು ಚಿಂತಿತರಾಗಿದ್ದ ಅವರು ನಾನು ಕೇಳುವುದಕ್ಕೂ ಮೊದಲೇ ಮಾಡಿಸಿಕೊಂಡು ಬಂದಿದ್ದ ಥೈರಾಯ್ಡ್ ರಿಪೋರ್ಟ್ ಅನ್ನು ಸಹ ತೋರಿಸಿದರು. […]
ಆತ್ಮನಿರ್ಭರ ಭಾರತ
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ಮಧ್ಯಪ್ರದೇಶದಲ್ಲಿ ಪಾಠಲ್ಕೊಟ್ ಎಂಬ ಪ್ರದೇಶ ಇದೆ. 79 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸುಮಾರು 12 ಗ್ರಾಮಗಳು ಇದ್ದು, ಸಹಾಸ್ರಾರು ಸಂಖ್ಯೆಯ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಇಲ್ಲಿಯ ಜನರು ಪಟ್ಟಣ ಅಥವಾ ಅರೆ ಪಟ್ಟಣದ ಸಂಪರ್ಕದಿ0ದ ಹೆಚ್ಚು ಕಡಿಮೆ ಹೊರಗಿದ್ದು, ಸ್ವಾವಲಂಬನೆಯಿ0ದ ಜೀವನ ನಡೆಸುತ್ತಿದ್ದಾರೆ. ಒಂದು ರೀತಿಯಲ್ಲಿ ಹೇಳುದಾದರೆ ಇದೊಂದು ಆತ್ಮನಿರ್ಭರ ಗ್ರಾಮ. ಇವರು ಕೇವಲ ಉಪ್ಪು ಮತ್ತು ಬೆಂಕಿ ಪೊಟ್ಟಣವನ್ನು […]
ಪರಿವರ್ತನೆಯ ಪ್ರವರ್ತಕರು
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರಿಗೆ, ದಿನಾಂಕ 08-03-2022 ರಂದು ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳೂ, ನೌಕರವೃಂದದವರು ಮತ್ತು ಪಾಲುದಾರ ಸದಸ್ಯರ ಪರವಾಗಿ ಅರ್ಪಿಸಿದ ಸನ್ಮಾನ ಪತ್ರ.ಸರ್ವಾದರಣೀಯರೇ, : ಬೆಳ್ತಂಗಡಿ ತಾಲೂಕಿನ ಸುಸಂಸ್ಕೃತ ಮನೆತನ ಪೆರಾಡಿ ಬೀಡಿನ ಸಜ್ಜನ ಶ್ರೀ ರಘುಚಂದ್ರ ಶೆಟ್ಟಿ ಮತ್ತು ಶ್ರೀಮತಿ ಪುಷ್ಪಾವತಿ ಅಮ್ಮನವರ ತೃತೀಯ ಕುಸುಮವಾಗಿ […]
ಅಧ್ಯಯನದಲ್ಲಿ ಆನಂದಪಡುವವರು
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರೇ ಹೇಳುವಂತೆ ಅವರ ಬರಹಗಳ ಮೊದಲ ಓದುಗರು ‘ಶ್ರೀ ಹೆಗ್ಗಡೆಯವರು’. ಮಾತೃಶ್ರೀಯವರ ಎಲ್ಲ ಬರಹಗಳನ್ನು ಓದಿರುವ ಶ್ರೀ ಹೆಗ್ಗಡೆಯವರು ಅವರ ಕೃತಿಗಳ ಬಿಡುಗಡೆ ಸಂದರ್ಭದಲ್ಲಿ ಯಾವ ರೀತಿಯ ಮಾರ್ಗದರ್ಶನ ನೀಡಿದರು ಎಂಬ ಕುತೂಹಲ ರಾಜ್ಯದ ಜನತೆಯಲ್ಲಿದೆ. ಸಾಕಷ್ಟು ‘ನಿರಂತರ’ದ ಓದುಗರು ಪತ್ರಿಕೆಗೆ ಕರೆ ಮಾಡಿ ಪೂಜ್ಯರ ಭಾಷಣದ ಆಡಿಯೋವನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದಾರೆ. ಓದುಗರ ಕೋರಿಕೆಯಂತೆ ಪೂಜ್ಯರು ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾಡಿದ ಭಾಷಣದ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.ನಮ್ಮ […]
ಐಪಿಎಲ್ ಹರಾಜಿನ ಬಳಿಕ ತಂಡಗಳ ಬಲಾಬಲ
– ದಿನಕರ
ನನ್ನ ಬರಹಗಳ ಮೊದಲ ಓದುಗರು ಶ್ರೀ ಹೆಗ್ಗಡೆಯವರು
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಆತ್ಮನಿರ್ಭರ ಗ್ರಾಮ
– ಶ್ರೀ ಅನಿಲ್ ಕುಮಾರ್ ಎಸ್.ಎಸ್.
ಹಳೆಯ ಬಟ್ಟೆಗೆ ‘ಪ್ರಿಯ’ ಮೆರುಗು
– ವೃಷಾಂಕ್ ಖಾಡಿಲ್ಕರ್
ರೇಬೀಸ್ ರೋಗ ಮುಂಜಾಗ್ರತೆಯೇ ಪರಿಹಾರ
– ಡಾ| ಸಿದ್ಧಲಿಂಗಸ್ವಾಮಿ ಹಿರೇಮಠ
ರಾಮಣ್ಣನ ಜಾಣತನ
ಅಮರಯ್ಯ ಪತ್ರಿಮಠ, ಸುರಪುರ
ಮಕ್ಕಳಲ್ಲಿ ಬೊಜ್ಜು ನಿಯಂತ್ರಣ ಹೇಗೆ?
ಡಾ| ಸಂದೀಪ್ ಹೆಚ್.ಎಸ್.
ಮಕ್ಕಳೊಂದಿಗೆ ಹೆತ್ತವರು ಬೆರೆಯುವುದು ಹೇಗೆ?
ಡಾ. ಲಕ್ಮೀಶ ಭಟ್
ಅರ್ಧಕ್ಕೆ ಕಾಲೇಜು ಬಿಟ್ಟವ ಅಮೆರಿಕ ಮೆಚ್ಚುವಂಥ ಸಾಧನೆ ಮಾಡಿದ!
ಎ. ಆರ್. ಮಣಿಕಾಂತ್
ಅಧ್ಯಯನದಲ್ಲಿ ಆನಂದಪಡುವವರು
– ಡಾ|| ಡಿ. ವೀರೇಂದ್ರ ಹೆಗ್ಗಡೆಯವರು
ಬೆಂಗಳೂರು ಗ್ರಾಮಾಂತರ ಜಿಲ್ಲಾ ಯೋಜನೆಯ ಕಾರ್ಯಕರ್ತರಿಗೆ ಪೂಜ್ಯ ಖಾವಂದರಿಂದ ಮಾರ್ಗದರ್ಶನ
ಡಾ|| ಸಂಧ್ಯಾ ಎಸ್. ಪೈ ಅವರಿಂದ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಗೆಳತಿ ಮತ್ತು ಮಗಳಿಗೊಂದು ಪತ್ರ ಕೃತಿಗಳ ಲೋಕಾರ್ಪಣೆ
2022 ನೇ ಸಾಲಿನ ನಿರಂತರ ಚಂದಾ ಸಂಗ್ರಹಣೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಧಾನ ಪಡೆದ ರಾಯಚೂರಿನ ಯೋಜನಾಧಿಕಾರಿಯವರಿಗೆ ಪೂಜ್ಯ ಖಾವಂದರು ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಧರ್ಮಸ್ಥಳದಲ್ಲಿ ಶಿವಪಂಚಾಕ್ಷರಿ ಪಠಣಕ್ಕೆ ಶ್ರೀಹೆಗ್ಗಡೆಯವರಿಂದ ಚಾಲನೆ
ಪೂಜ್ಯ ಖಾವಂದರಿಂದ ಹೊಸದುರ್ಗ ಯೋಜನಾ ಕಚೇರಿಯ ಕಾರ್ಯಕರ್ತರಿಗೆ ಮಾರ್ಗದರ್ಶನ
ಪೂಜ್ಶ ಖಾವಂದರಿಂದ ಗೋಕಾಕ್ ಯೋಜನಾ ವ್ಶಾಪ್ತಿಯ ಕಾರ್ಯಕರ್ತರಿಗೆ ಪ್ರೇರಣಾ ಕಾರ್ಯಾಗಾರ